Neer Dose Karnataka
Take a fresh look at your lifestyle.

ಯುಗಾದಿ ಹಬ್ಬದ ದಿನದಂದು, ತಾಯಿಯ ಆಸೆ ಈಡೇರಿಸಿ, ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಅನುಶ್ರೀ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಟಾಪ್ ನಿರೂಪಕಿಯಾಗಿ ಮೆರೆಯುತ್ತಿರುವ ಅನುಶ್ರೀ ರವರು ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ, ತಮ್ಮ ಅತ್ಯುತ್ತಮ ನಿರೂಪಣ ಶೈಲಿಯ ಮೂಲಕ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲದೆ ಇತರ ರಾಜ್ಯಗಳಲ್ಲಿ ಕೂಡ ಜನಪ್ರಿಯತೆಯನ್ನು ಪಡೆದು ಕೊಳ್ಳುವುದರಲ್ಲಿ ಯಶಸ್ವಿಯಾಗಿರುವ ಅನುಶ್ರೀ ರವರು ಇದೀಗ ವಿಶೇಷದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ಹೌದು ಸ್ನೇಹಿತರೇ ವಿಶೇಷದ ಸುದ್ದಿ ಎಂದ ತಕ್ಷಣ ಬಹುಶಹ ನಿಮಗೆ ಅರ್ಥವಾಗಿರಬಹುದು, ಹಲವಾರು ವರ್ಷಗಳಿಂದ ಅಭಿಮಾನಿಗಳು ಅನುಶ್ರೀ ರವರ ಮದುವೆಯ ಕುರಿತು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ, ಕೊನೆಗೂ ಆ ವಿಶೇಷ ಕ್ಷಣ ಬಂದಂತೆ ಕಾಣುತ್ತಿದೆ. ಯಾಕೆಂದರೆ ಯುಗಾದಿ ಹಬ್ಬದ ಶುಭಾಶಯಗಳು ಅನುಶ್ರೀ ರವರು ತಮ್ಮ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ.

ಕಿರುತೆರೆಯ ಮೂಲಗಳ ಪ್ರಕಾರ ಯುಗಾದಿ ಹಬ್ಬದ ದಿನದಂದು ಅನುಶ್ರೀ ರವರನ್ನು ನೋಡಲು ಗಂಡಿನ ಕಡೆಯವರು ಬಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ, ಸಿನಿಮಾ ಕ್ಷೇತ್ರಕ್ಕೆ ಸಂಬಂಧ ಪಡದ ಯುವಕನ ಜೊತೆ ಮದುವೆ ಮಾತುಕತೆಗಳು ನಡೆದಿದ್ದು ಹುಡುಗ ರಿಯಲ್ ಎಸ್ಟೇಟ್ ಉದ್ಯಮಿ ಎಂಬುದು ತಿಳಿದು ಬಂದಿದೆ, ಹಬ್ಬದ ದಿನ ದಂಡು ವಿಶೇಷವಾಗಿ ಸೀರೆಯಲಿ ರೆಡಿಯಾಗಿದ್ದ ಅನುಶ್ರೀ ರವರು ತಮ್ಮ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

Comments are closed.