Neer Dose Karnataka
Take a fresh look at your lifestyle.

ಈ ಸ್ಪರ್ಧಿ ಹೊರಗಡೆ ಬಂದರೆ ಬಿಗ್ ಬಾಸ್ ನೋಡಲು ಚೆನ್ನಾಗಿರುತ್ತದೆ ಎಂತ ಪ್ರೇಕ್ಷಕರು. ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಯಾವ ಸ್ಪರ್ಧಿಯನ್ನು ಯಾವಾಗ ಮೆಚ್ಚಿಕೊಳ್ಳುತ್ತಾರೆ ಹಾಗೂ ಯಾವಾಗ ಮನೆಯಿಂದ ಹೊರ ಕಲಿಸುವ ನಿರ್ಧಾರ ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಇಂದು ಇಷ್ಟವಾಗಿರುವ ಸ್ಪರ್ಧಿಯು ನಾಳೆ ಇಷ್ಟವಾಗದೆ ಇರಬಹುದು ಅಥವಾ ನಾಳೆ ಇಷ್ಟವಾಗಿರುವ ಸ್ಪರ್ಧೆ ಮರುದಿನ ಇಷ್ಟವಾಗದೇ ಹೋಗಬಹುದು.

ಈ ಮೂಲಕ ನಮಗೆ ತಿಳಿಯುವುದೇನೆಂದರೆ ದಿನಕ್ಕೊಬ್ಬರು ಸ್ಪರ್ಧಿಗಳನ್ನು ಪ್ರೇಕ್ಷಕರು ಇಷ್ಟ ಪಡುತ್ತಾರೆ ಆದರೆ ಹಲವಾರು ದಿನಗಳಿಂದ ಒಬ್ಬ ಒಬ್ಬ ಸ್ಪರ್ಧಿಯಾ ಮೇಲೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಒಂದು ವೇಳೆ ಇದು ಹೀಗೆ ಮುಂದುವರೆದಲ್ಲಿ ತಮ್ಮ ನೆಚ್ಚಿನ ಸ್ಪರ್ಧೆಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ಕೂಡಲೇ ಈ ಸ್ಪರ್ಧಿಯನ್ನು ಮನೆಯಿಂದ ಹೊರ ಬರಬೇಕು ಎಂಬ ಆಲೋಚನೆಯನ್ನು ಪ್ರೇಕ್ಷಕರು ಮಾಡುತ್ತಿದ್ದಾರೆ.

ಹೌದು ಸ್ನೇಹಿತರೇ ಹೀಗೆ ಪ್ರೇಕ್ಷಕರು ಮಾಡುತ್ತಿರುವ ಲೆಕ್ಕಾಚಾರ ಬೇರೆ ಯಾರ ಬಗ್ಗೆಯೂ ಅಲ್ಲ ಅದು ಮೊದಲಿನಿಂದಲೂ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ದಿವ್ಯ ಸುರೇಶ್ ರವರ ಬಗ್ಗೆ. ಇತ್ತೀಚಿಗೆ ಮಂಜು ಅವರನ್ನು ಸಾಕಷ್ಟು ಚರ್ಚೆಗಳಲ್ಲಿ ವಿವಿಧ ಆಲೋಚನೆ ಮೂಡುವಂತೆ ಮಾಡಿ ಮಂಜುರವರು ಆಠದ ಕಡೆ ಗಮನ ಕೊಡದೆ ಇರುವಂತೆ ಮಾಡಿದ್ದಾರೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಈ ಕೂಡಲೇ ದಿವ್ಯ ಸುರೇಶ್ ಅವರು ಹೊರ ಬಂದರೇ ಮಾತ್ರ ಬಿಗ್ ಬಾಸ್ ಅನ್ನು ನೋಡಬಹುದು ಇಲ್ಲವಾದಲ್ಲಿ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ಹೆಚ್ಚಾಗಿ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Comments are closed.