Neer Dose Karnataka
Take a fresh look at your lifestyle.

ಬಿಗ್ ಬಾಸ್ ಗೆಲ್ಲುವ ನೆಚ್ಚಿನ ಸ್ಪರ್ದಿ ಶುಭ ರವರಿಗೆ ಕಠಿಣ ನಿರ್ಧಾರ ತೆಗೆದುಕೊಂಡು ಶಾಕ್ ನೀಡಿದ ಬಿಗ್ ಬಾಸ್. ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮ ಇದೀಗ ದಿನೇ ದಿನೇ ಹೊಸ ತಿರುವುಗಳನ್ನು ಪಡೆದು ಕೊಳ್ಳುವ ಮೂಲಕ ಎಲ್ಲಿ ನೋಡಿದರೂ ಕೂಡ ಪ್ರೇಕ್ಷಕರ ನಡುವೆ ಸಾಕಷ್ಟು ಚರ್ಚೆಗಳನ್ನು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಿಗ್ ಬಾಸ್ ಕಾರ್ಯಕ್ರಮ ಮತ್ತೆ ತನ್ನ ಹಳೆಯ ಟಿಆರ್ಪಿ ಲೆಕ್ಕಾಚಾರವನ್ನು ಮೀರಿಸುವಂತಿದೆ

ಯಾವುದೇ ದಾರವಾಹಿಗಳು ಈ ಸಮಯದಲ್ಲಿ ಪ್ರಸಾರವಾದರೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂತಹ ಸಮಯದಲ್ಲಿ ಯಾರು ಊಹಿಸದ ರೀತಿಯಲ್ಲಿ ಮತ್ತೊಂದು ಟ್ವಿಸ್ಟ್ ನೀಡಿದೆ. ಆದರೆ ಈ ರೀತಿಯ ನಿರ್ಧಾರ ಶುಭಪುಂಜ ರವರ ವಿಚಾರದಲ್ಲಿ ತೆಗೆದುಕೊಂಡಿರುವುದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಹೌದು ಸ್ನೇಹಿತರೇ ಈ ವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎಲ್ಲರನ್ನೂ ಕೂಡ ಒಮ್ಮೆಲೆ ಸೇವ್ ಮಾಡಲಾಗಿದೆ, ಆದರೆ ಕಳೆದ ವಾರ ಶುಭ ಪುಂಜ ಅವರು ಕೂಡ ಈ ನಾಮಿನೇಷನ್ ನಲ್ಲಿ ಇದ್ದರು. ಆದರೆ ಅವರು ಗೋಲ್ಡನ್ ಪಾಸ್ ಬಳಸಿಕೊಂಡು ಬಚಾವಾದರು.

ಈ ಲೆಕ್ಕಾಚಾರಗಳ ನಡುವೆಯೂ ಕೂಡ ಬಿಗ್ ಬಾಸ್ ಯಾರನ್ನು ಎಲಿಮಿನೇಟ್ ಮಾಡಲಿಲ್ಲ, ಇದರಿಂದ ಗೋಲ್ಡನ್ ಪಾಸ್ ಬಳಸಿ ಬಚಾವ್ ಆಗಿರುವ ಶುಭ ಪುಂಜ ಅವರಿಗೆ ಯಾವುದೇ ಲಾಭವಾಗಿಲ್ಲ. ಯಾಕೆಂದರೆ ಗೋಲ್ಡನ್ ಪಾಸ್ ಬಳಸಿ ಬಚಾವ್ ಆಗಿರುವ ವಾರದಲ್ಲಿ ಯಾರು ಕೂಡ ಎಲಿಮಿನೇಟ್ ಆಗಿಲ್ಲ, ಇದು ಎಲ್ಲರಿಗೂ ಒಂದು ಅಚ್ಚರಿಯ ನಡೆ ಯಾದರೂ ಕೂಡ ಯಾವುದೇ ಪ್ರಯೋಜನವಿಲ್ಲದೇ ಗೋಲ್ಡನ್ ಪಾಸ್ ಬಳಸಲಾಗಿದೆ. ಈ ನಿರ್ಧಾರ ತೆಗೆದುಕೊಂಡ ಬಳಿಕವೂ ಕೂಡ ಶುಭ ಪೂಂಜಾ ರವರಿಗೆ ಗೋಲ್ಡನ್ ಪಾಸ್ ಪಾಪಸು ನೀಡಲಾಗಿಲ್ಲ. ಬಿಗ್ ಬಾಸ್ ನ ಈ ನಿರ್ಧಾರ ಶುಭ ಪೂಂಜಾ ರವರಿಗೆ ಅರಿ ಮೂಚ್ಚಡಿಸಿದೆ, ಹಾಗೂ ಶುಭ ರವರ ಅಭಿಮಾನಿಗಳು ಗೋಲ್ಡನ್ ಪಾಸ್ ವಾಪಾಸ್ ನೀಡುವಂತೆ ಮನವಿ ಮಾಡುತ್ತಿದ್ದಾರೆ.

Comments are closed.