Neer Dose Karnataka
Take a fresh look at your lifestyle.

ಮಂಜು ಅಲ್ಲ ಅರವಿಂದ ಅಲ್ಲವೇ ಅಲ್ಲ, ಬಿಗ್ ಬಾಸ್ ಗೆಲ್ಲುವ ಸ್ಪರ್ಧೆಯನ್ನು ಆಯ್ಕೆಮಾಡಿದ ಪ್ರೇಕ್ಷಕರು. ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಾರ್ಯಕ್ರಮ ಆರಂಭವಾದ ಕೆಲವು ವಾರಗಳ ಬಳಿಕ ಫಿನಾಲೆಗೆ ಯಾರ್ಯಾರು ತಲುಪುತ್ತಾರೆ ಎಂಬ ಲೆಕ್ಕಾಚಾರಗಳು ಆರಂಭವಾಗಿ ಬಿಟ್ಟಿತ್ತು. ಈ ಲೆಕ್ಕಾಚಾರಗಳಲ್ಲಿ ಮಂಜು ಪಾವಗಡ ಹಾಗೂ ಅರವಿಂದ ಕೆಪಿ ರವರ ಹೆಸರು ಬಹಳ ಗಮನೀಯವಾಗಿ ಕೇಳಿ ಬರುತ್ತಿತ್ತು, ಇವರಿಬ್ಬರ ಜೊತೆ ರಾಜೀವ್ ವೈಷ್ಣವಿ ಹಾಗೂ ದಿವ್ಯ ಉರುದುಗ ತಪ್ಪಿದರೆ ದಿವ್ಯ ಸುರೇಶ್ ರವರ ಹೆಸರು ಕೂಡ ಕೇಳಿ ಬರುತ್ತಿತ್ತು ಆದರೆ ಮಂಜು ಪಾವಗಡ ಹಾಗೂ ಅರವಿಂದ್ ರವರ ಹೆಸರು ಹೆಚ್ಚಾಗಿ ಕೇಳಿಬರುತ್ತಿತ್ತು.

ಆದರೆ ಕಳೆದ ಕೆಲವು ವಾರಗಳಲ್ಲಿ ಸಂಪೂರ್ಣ ಆಟ ಬದಲಾಗಿದೆ, ಇದೀಗ ಮನೆಯಿಂದ ಎಲ್ಲಾ ಸ್ಪರ್ಧಿಗಳು ಹೊರ ಬಂದಿರುವ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರು ತಮ್ಮ ನೆಚ್ಚಿನ ಅಭ್ಯರ್ಥಿಗೆ ವಿನ್ನರ್ ಎಂದು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ, ಕಮೆಂಟ್ ಬಾಕ್ಸ್ ಗಳ ಮೂಲಕ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ನೀವು ಕೂಡ ಅಷ್ಟೇ ಆ ಪರೀಕ್ಷಕರ ಅಭಿಪ್ರಾಯವನ್ನು ಪಕ್ಕಕ್ಕೆ ಇಟ್ಟು ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಇನ್ನು ಹೀಗೆ ಬಿಗ್ ಬಾಸ್ ಯಾರು ಗೆಲ್ಲಬಹುದಿತ್ತು, ಎಂಬ ಲೆಕ್ಕಾಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದ್ದು ಎಂದಿನಂತೆ ಅರವಿಂದ ಕೆಪಿ ಹಾಗೂ ಮಂಜು ಪಾವಗಡ ರವರ ಹೆಸರುಗಳು ಕೂಡ ಕೇಳಿ ಬಂದಿವೆ ಆದರೆ ಇವರಿಬ್ಬರ ನಡುವೆ ಪ್ರಶಾಂತ್ ರವರ ಹೆಸರು ಬಹಳ ಜೋರಾಗಿ ಕೇಳಿ ಬರುತ್ತಿದೆ, ಪ್ರಶಾಂತ ಸಂಬರ್ಗಿ ರವರು ಇತ್ತೀಚಿನ ದಿನಗಳಲ್ಲಿ ತಮ್ಮನ್ನು ತಾವು ಬದಲಾಯಿಸಿಕೊಂಡ ರೀತಿಯನ್ನು ನೋಡಿರುವ ಜನರು ಅಸಲಿಗೆ ಪ್ರಶಾಂತ್ ಕಂಬರ್ಗಿ ರವರು ಜಯಗಳಿಸಲಿದ್ದಾರೆ ಎಂಬ ಮಾತುಗಳನ್ನು ಆಡಿದ್ದಾರೆ, ಕಮೆಂಟ್ ಗಳ ಲೆಕ್ಕಾಚಾರಗಳನ್ನು ತೆಗೆದುಕೊಂಡರೆ ಅರವಿಂದ ಮಂಜು ಹಾಗೂ ಪ್ರಶಾಂತ್ ಸಂಬರ್ಗಿ ರವರು ಬಹುತೇಕ ಒಂದೇ ಸಾಲಿನಲ್ಲಿ ನಿಲ್ಲುತ್ತಾರೆ. ಆದಕಾರಣ ಇಷ್ಟು ದಿವಸ ಆಗಿದ್ದ ಲೆಕ್ಕಾಚಾರಗಳನ್ನು ಪಕ್ಕಕ್ಕಿಟ್ಟರೆ ಕಂಡಿತ ಫೈನಲ್ನಲ್ಲಿ ಪ್ರಶಾಂತ್ ಸಂಬರ್ಗಿ ರವರು ಗೆದ್ದಿದ್ದರು ಕೂಡ ಯಾವುದೇ ಆಶ್ಚರ್ಯವನ್ನು ನಾವು ಪಡಬೇಕಾಗಿರಲಿಲ್ಲ

Comments are closed.