Neer Dose Karnataka
Take a fresh look at your lifestyle.

ಸರಿಗಮಪ ಸುಬ್ರಮಣಿರವರ ಪತ್ನಿಯು ಇಹಲೋಕ ತ್ಯಜಿಸಲು ಕೊರೊನ ಕಾರಣವಲ್ಲ, ಬಯಲಾಯಿತು ಅಸಲಿ ವರದಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ನೆನ್ನೆ ಸರಿಗಮಪ ವೇದಿಕೆಯಲ್ಲಿ ಇಡೀ ಕರ್ನಾಟಕದಲ್ಲಿ ಜನ ಪ್ರಿಯತೆಯನ್ನು ಪಡೆದು ಕೊಂಡಿದ್ದ ಸುಬ್ರಮಣಿ ರವರ ಪತ್ನಿಯು ಕೊರೋನ ಇಂದ ಬೆಡ್ ಸಿಗದೇ ಹಾಗೂ ಅಕ್ಷಿಜನ್ ಸಿಗದೆ ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿ ಹಾಗೂ ವರದಿ ಕೇಳಿ ಬಂದಿತ್ತು. ಆದರೆ ಈ ವರದಿಗೆ ಇದೀಗ ಮತ್ತೊಂದು ಮಹತ್ವದ ಟ್ವಿಸ್ಟ್ ನೀಡುವಂತಹ ವರದಿಯೊಂದು ಬಿಡುಗಡೆ ಯಾಗಿದೆ.

ಹೌದು ಸ್ನೇಹಿತರೇ ಕನ್ನಡದ ಜನಪ್ರಿಯ ವಾಹಿನಿಗಳಲ್ಲಿ ಒಂದಾಗಿರುವ ಸುವರ್ಣ ನ್ಯೂಸ್ ವರದಿ ಮಾಡಿರುವಂತೆ ಸುಬ್ರಹ್ಮಣ್ಯ ರವರ ಪತ್ನಿ ಇಹಲೋಕ ತ್ಯಜಿಸಲು ಕೊರನಾ ಕಾರಣವಲ್ಲ ಎಂಬುದು ತಿಳಿದು ಬಂದಿದೆ. ಹಾಗಿದ್ದರೆ ಈ ರೀತಿ ಘಟನೆ ನಡೆಯಲು ಕಾರಣವೇನು ಎಂಬುದನ್ನು ಕೂಡ ಸುವರ್ಣ ನ್ಯೂಸ್ ವರದಿ ಮಾಡಿದ್ದು,

ಇತ್ತೀಚೆಗೆ ಸುಬ್ರಹ್ಮಣ್ಯಂ ಅವರ ಪತ್ನಿ ಕೋಲಾರಕ್ಕೆ ಹೋಗಿರುವ ಸಮಯದಲ್ಲಿ ಅಲ್ಲಿ ತಾವೇ ತಮ್ಮ ಜೀವನವನ್ನು ನಂದಿ ಗೊಳಿಸುವ ನಿರ್ಧಾರ ಮಾಡಿ ಹಗ್ಗದಿಂದ ಬಿ ಗಿದು ಕೊಂಡು ತಮ್ಮ ಜೀವನವನ್ನು ಅಂತ್ಯ ಗೊಳಿಸುವ ಪ್ರಯತ್ನ ಮಾಡಿದ್ದಾರೆ. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇದೇ ಸಮಯದಲ್ಲಿ ಆಸ್ಪತ್ರೆಯಲ್ಲಿ ಕೊರೊನ ಪರೀಕ್ಷೆ ನಡೆಸಿದಾಗ ಕೊರೊನ ಇರುವುದು ದೃಢ ಪಟ್ಟಿದೆ. ಈ ವರದಿಯ ಮೂಲಕ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡ ಬೇಕಿದೆ.

Comments are closed.