Neer Dose Karnataka
Take a fresh look at your lifestyle.

ಸಂಪಾದಿಸಿದ ಆಸ್ತಿ, ಹಣವನ್ನು ತನ್ನ ಮನೆ ಕೆಲಸದ ಮಹಿಳೆಯ ನೀಡಿ ಹೊರಟುಹೋದ ಈ ಖ್ಯಾತ ನಟ ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಅದೆಷ್ಟು ಕಲಾವಿದರು ಅಥವಾ ನಟ-ನಟಿಯರು ತಾವು ಸಂಪಾದಿಸಿದ ಹಣ ಅಥವಾ ಆಸ್ತಿಯಲ್ಲಿ ಸಾಕಷ್ಟು ಜನರಿಗೆ ಸಹಾಯವನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಸಂಪೂರ್ಣ ಆಸ್ತಿಯನ್ನು ಅವರಿಗಾಗಿ ನೀಡಿ ಇಹಲೋಕ ತ್ಯಜಿಸುತ್ತಾ. ಆದರೆ ಇಂತಹ ಸನ್ನಿವೇಶಗಳು ಕಂಡುಬರುವುದು ತೀರ ವಿರಳ. ಇನ್ನು ತಮ್ಮ ಜೀವನಪೂರ್ತಿ ಸಂಪಾದಿಸಿದ ಆಸ್ತಿಯನ್ನು ಮತ್ತೊಬ್ಬರಿಗೆ ದಾನ ಮಾಡುವುದೆಂದರೆ ಅದು ಕಷ್ಟಸಾಧ್ಯ. ಇನ್ನೂ ಅದನ್ನು ಈ ರೀತಿ ಮಾಡಲು ಯಾರು ಕೂಡ ಮುಂದೆ ಬರುವುದಿಲ್ಲ.

ಆದರೆ ಚಿತ್ರರಂಗದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದ ಖ್ಯಾತ ನಟರೊಬ್ಬರ ಈ ರೀತಿ ಮಾಡಿರುವುದು ನಿಜಕ್ಕೂ ಆಶ್ಚರ್ಯ. ಹೌದು ಖ್ಯಾತ ನಟರೊಬ್ಬರ ತಾವು ಸಂಪಾದಿಸಿದ ಹಣ ಆಸ್ತಿಯನ್ನು ಸಂಪೂರ್ಣವಾಗಿ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯ ಹೆಸರಿಗೆ ಬರೆದು ಇಹಲೋಕ ತ್ಯಜಿಸಿದ್ದಾರೆ. ಇದು ವಿಚಿತ್ರ ಎನಿಸಿದರೂ ಕೂಡ ಸತ್ಯ ಘಟನೆ. ಹಾಗಾದರೆ ಅವರು ಯಾಕೆ ಹಾಗೆ ಮಾಡಿದರು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ಇನ್ನು ನಾವು ನೋಡಿರುವ ಹಾಗೆ ಒಂದು ಕುಟುಂಬದಲ್ಲಿ ಗಂಡ ಹೆಂಡತಿಯ ನಿಜವಾದ ಪ್ರೀತಿ ತಿಳಿಯುವುದು ಯಾರು ಇಲ್ಲದಾಗ. ಹೌದು ಎಲ್ಲರೂ ಕೈ ಬಿಟ್ಟು ಹೋದಾಗ ಗಂಡ-ಹೆಂಡತಿಯ ಒಬ್ಬರಿಗೊಬ್ಬರು ಆಸರೆಯಾಗಿ ಜೀವನ ಮಾಡುವಾಗ ಅವರ ನಿಜವಾದ ಪ್ರೀತಿ ತಿಳಿದುಬರುತ್ತದೆ. ಇನ್ನೂ ಅದೇ ಪತ್ನಿ ಕೂಡ ತನ್ನನ್ನು ಬಿಟ್ಟು ದೂರ ಹೋದಾಗ ಆ ಗಂಡನ ಪರಿಸ್ಥಿತಿ ಏನಾಗಬಹುದು. ಅದೇ ರೀತಿಯ ಇಲ್ಲೊಬ್ಬ ಖ್ಯಾತ ನಟರ ಜೀವನದಲ್ಲಿ ಕೂಡ ಇದೇ ಪರಿಸ್ಥಿತಿ ಬಂದಿತ್ತು.

ಹೌದು ಆತನಿಗೆ ಮಕ್ಕಳಿದ್ದರೂ ಕೂಡ ಆಸರೆಯಾಗಲಿಲ್ಲ. ಇತ್ತ ಪತ್ನಿ ಕೂಡ ಬಹುಬೇಗ ಇಹಲೋಕ ತ್ಯಜಿಸಿದಳು. ಏಕಾಂಗಿಯಾಗಿ ಜೀವನ ಸಾಗಿಸಿದ ಆ ನಟ ಇದೀಗ ತನ್ನ ಆಸ್ತಿಯನ್ನೆಲ್ಲ ಮಕ್ಕಳಿಗೆ ಬರೆಯದೆ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಹೆಸರಿನಲ್ಲೇ ಬರೆದು ಹೊರಟು ಹೋಗಿದ್ದಾರೆ. ಹೌದು ಇದು ಎಲ್ಲರಲ್ಲಿಯೂ ಕೂಡ ಆಶ್ಚರ್ಯ ಮೂಡಿಸಿದೆ. ಇನ್ನು ಆ ನಟ ಈ ರೀತಿ ಮಾಡಿರುವುದು ಕೆಲವರಿಗೆ ಗ್ರೇಟ್ ಎನಿಸಿದರೆ ಮತ್ತೆ ಕೆಲವರಿಗೆ ಹುಚ್ಚುತನ ಎಂದು ಅನಿಸಿದೆ. ಇನ್ನು ಈ ರೀತಿ ಮಾಡಿರುವ ನಟ ಮತ್ತ್ಯಾರು ಅಲ್ಲ ರಂಗನಾಥ್.

ಹೌದು ರಂಗನಾಥ್ ಅವರು ದಕ್ಷಿಣ ಭಾರತದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರು ಹಾಗೂ ಒಬ್ಬ ಗಂಡುಮಗ ಇದ್ದಾಗ. ಇನ್ನು ಇವರ ಪತ್ನಿ ಬಹುಬೇಗ ಇವರನ್ನು ಬಿಟ್ಟು ಹೊರಟುಹೋದರು. ಇತ್ತ ಮಕ್ಕಳು ಕೂಡ ಇವರನ್ನು ಸರಿಯಾಗಿ ಕಾಣದೆ ಮನೆ ಬಿಟ್ಟು ಹೊರಟುಹೋದರು. ಇನ್ನು ಜೀವನದಲ್ಲಿ ಏಕಾಂಗಿಯಾಗಿ ಉಳಿದ ಈ ನಟನಿಗೆ ಆಸರೆಯಾಗಿದ್ದು ಮನೆಕೆಲಸದ ಮಹಿಳೆಯ. ಹೌದು ಪ್ರತಿನಿತ್ಯ ಇವರ ಆರೋಗ್ಯ ಉಪಚಾರ ಎಲ್ಲವನ್ನೂ ಕೂಡ ಆ ಮಹಿಳೆಯೇ ಮಾಡುತ್ತಿದ್ದಳು.

ಹೀಗೆ ಒಂಟಿತನದಿಂದ ಬೇಸತ್ತು ಹೋಗಿದ್ದ ರಂಗನಾಥ್ ಅವರು 2015ರಲ್ಲಿ ಸ್ವಇಚ್ಛೆಯಿಂದ ತಮ್ಮ ಪ್ರಾ-ಣವನ್ನು ಕ-ಳೆದುಕೊಳ್ಳುತ್ತಾರೆ. ಆಗ ಅವರು ತಮ್ಮ ರೂಮಿನ ಗೋಡೆಯ ಮೇಲೆ ಲಾಕರ್ ನಲ್ಲಿರುವ ಬಾಂಡ್ ಗಳನ್ನು ಮನೆ ಕೆಲಸ ಮಾಡುವ ಮಹಿಳೆಗೆ ಕೊಡಿ. ಆಕೆಗೆ ತೊಂದರೆ ಕೊಡಬೇಡಿ ಎಂದು ಮಾರ್ಕರ್ ಬಳಸಿ ಬರೆದು ಪ್ರಾ-ಣ ಕ-ಳೆದುಕೊಂಡಿದ್ದರು. ಇನ್ನೂ ರಂಗನಾಥ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಹೆಸರು ಮೀನಾಕ್ಷಿ. ಇದೀಗ ರಂಗನಾಥ್ ಅವರ ಹಣ ಆಸ್ತಿಯೆಲ್ಲ ಮೀನಾಕ್ಷಿ ಅವರ ಹೆಸರಿನಲ್ಲಿದೆ. ಇನ್ನೂ ರಂಗನಾಥ್ ಅವರ ಈ ನಿರ್ಧಾರ ಎಲ್ಲರಲ್ಲಿ ಕೂಡ ಅಚ್ಚರಿ ಮೂಡಿಸಿದ್ದರು ಅವರ ನಿರ್ಧಾರ ತಪ್ಪಲ್ಲ ಎಂದು ಹೇಳಬಹುದು. ಏಕೆಂದರೆ ಮಕ್ಕಳು ನಮಗ್ ಆಗಲಿಲ್ಲವೆಂದರೆ ನಾವು ಅವರಿಗೆ ಆಗಬಾರದು ಎಂಬುದು ರಂಗನಾಥ್ ಅವರ ನಿರ್ಧಾರವಾಗಿತ್ತು.

Comments are closed.