Neer Dose Karnataka
Take a fresh look at your lifestyle.

ಬಿಗ್ ಬ್ರೇಕಿಂಗ್ ನ್ಯೂಸ್:ವಿನೋದ್ ರಾಜ್ ರವರ ಸಿನಿ ಜೀವನ ಹಾಳು ಮಾಡಲು ಕಾರಣ ಯಾರೆಂದು ತಿಳಿಸಿದ ಲೀಲಾವತಿ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ನಟರು ಅವಕಾಶ ಸಿಗದೇ ಬೇರೆ ಭಾಷೆಗಳಲ್ಲಿ ನಡೆಸಿ ಅವಕಾಶವನ್ನು ಪಡೆದು ಅಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದು ನಾವು ನೋಡಿದ್ದೇವೆ. ಇನ್ನು ಕೆಲ ನಟರು ನಮ್ಮ ಕನ್ನಡ ಚಿತ್ರರಂಗದಲ್ಲಿ ಮೊದಲಿಗೆ ಅವಶ್ಯಕ ಶಾಸಕರು ನಂತರ ಅವರನ್ನು ಬೇರೆಯವರು ಮಿಂಚಿದಂತೆ ಮಾಡಿ ತೆರೆಮರೆಯಲ್ಲಿ ಮರೆಯಾಗುವಂತೆ ಮಾಡಿದ್ದಾರೆ. ಈ ಕುರಿತಂತೆ ನಿಮಗೆ ಇಂದಿನ ವಿಷಯದಲ್ಲಿ ಹೇಳಲು ಹೊರಟಿದ್ದೇವೆ ನಾವು.

ಹೌದು ನಾವು ಮಾತನಾಡಲು ಹೊರಟಿರುವುದು ವಿನೋದ್ ರಾಜ್ ಹಾಗೂ ಲೀಲಾವತಿಯವರಿಗೆ. ಹೌದು ಕನ್ನಡ ಚಿತ್ರರಂಗದಲ್ಲಿ ಹಲವಾರು ಪಾತ್ರಗಳ ಮೂಲಕ ನಟಿಯಾಗಿ ಪೋಷಕ ನಟಿಯಾಗಿ ಮಿಂಚಿ ಮೆರೆದಿದ್ದ ಲೀಲಾವತಿಯವರು ಕನ್ನಡಚಿತ್ರಗಳು ಪ್ರೇಕ್ಷಕರ ನೆಚ್ಚಿನ ನಟಿ ಹಾಗೂ ಹಿರಿಯ ನಟಿಯಾಗಿದ್ದರು. ಅವರ ಮಗನೇ ನಟ ವಿನೋದ್ ರಾಜ್. ಚಿಕ್ಕವಯಸ್ಸಿನಿಂದಲೂ ಸಹ ವಿನೋದ್ ರಾಜ್ ರವರಿಗೆ ಮೈಕಲ್ ಜಾಕ್ಸನ್ ರವರ ಡ್ಯಾನ್ಸ್ ಅಂದರೆ ತುಂಬಾ ಇಷ್ಟ. ಅದನ್ನೇ ದಿನನಿತ್ಯದ ಜೀವನದಲ್ಲಿ ಅಭ್ಯಾಸ ಮಾಡಿಕೊಂಡು ಒಬ್ಬ ಒಳ್ಳೆಯ ಪ್ರತಿಭಾವಂತ ಡ್ಯಾನ್ಸರ್ ಆಗಿ ಮೂಡಿ ಬಂದರು.

ಕನ್ನಡ ಚಿತ್ರರಂಗದಲ್ಲಿ ಮೊದ ಮೊದಲಿಗೆ ತಮ್ಮ ಪರಿಶ್ರಮದ ಮೂಲಕ ಚೆನ್ನಾಗಿ ನಟಿಸಿ ಖ್ಯಾತಿಯನ್ನು ಪಡೆದುಕೊಂಡರು. ಹಲವಾರು ಚಿತ್ರಗಳಲ್ಲಿ ನಟನಾಗಿ ನಟಿಸಿ ತಮ್ಮ ನಟನೆ ಹಾಗೂ ಅದಕ್ಕಿಂತ ಹೆಚ್ಚಾಗಿ ಡ್ಯಾನ್ಸ್ ನ ಮೂಲಕ ಕನ್ನಡ ಪ್ರೇಕ್ಷಕರಲ್ಲಿ ಒಂದು ಹೊಸ ಕ್ರೇಜ್ ಅನ್ನು ಸೃಷ್ಟಿಸಿದರು. ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಡ್ಯಾನ್ಸ್ ಅಂದರೆ ವಿನೋದ್ ರಾಜ್ ಎಂದು ಹೇಳುವಷ್ಟು ಮಟ್ಟಿಗೆ ವಿನೋದ್ ರವರ ಡ್ಯಾನ್ಸ್ ಕನ್ನಡ ಪ್ರೇಕ್ಷಕರ ಮನಸ್ಸಿಗೆ ಅಷ್ಟೊಂದು ಇಷ್ಟವಾಗಿತ್ತು. ಕೇವಲ ನಟನೆ ಹಾಗೂ ಡ್ಯಾನ್ಸ್ ದ ಮೂಲಕ ಮಾತ್ರವಲ್ಲದೆ ವಿನೋದ್ ರಾಜ್ ರವರು ತಮ್ಮ ಸರಳತೆ ಹಾಗೂ ವ್ಯಕ್ತಿತ್ವದ ಮೂಲಕ ಕೂಡ ಎಲ್ಲರ ಮನಗೆದ್ದಿದ್ದರು.

ತಾಯಿ ನಟಿಯಾಗಿದ್ದಾರೆ ಸಹ ಅವರ ಹೆಸರೇನು ಉಪಯೋಗಿಸದೆ ತಮ್ಮ ಸ್ವಂತ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಮಿಂಚಿಸುವ ಕನಸುಕಂಡಿದ್ದರು ವಿನೋದ್ ರಾಜ್. ಆದರೆ ಕೆಲವು ಚಿತ್ರಗಳು ನಂತರ ವಿನೋದ್ ರಾಜ್ ರವರು ಸ್ಯಾಂಡಲ್ವುಡ್ನಲ್ಲಿ ಮೂಲೆಗುಂಪಾದರು. ಅವರು ಮೂಲೆಗುಂಪಾಗಲು ಯಾರು ಕಾರಣ ಏನು ಎಂಬುದನ್ನು ತಾಯಿ ಲೀಲಾವತಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಲೀಲಾವತಿ ಹಾಗೂ ವಿನೋದ್ ರಾಜ್ ರವರು ಕನ್ನಡ ಚಿತ್ರರಂಗದ ಕಾರ್ಮಿಕರು ಹಾಗೂ ಕೆಲ ಬಡಜನರಿಗೆ ಆಹಾರಪದಾರ್ಥಗಳ ರೇಷನ್ ಕಿಟ್ ನ್ನು ಉಚಿತವಾಗಿ ವಿತರಿಸುವ ಮೂಲಕ ಸುದ್ದಿಯಾಗಿದ್ದರು. ಸುದ್ದಿಯಾಗಿದ್ದು ಅವರು ರೇಷನ್ ಸಾಮಾಗ್ರಿಗಳನ್ನು ವಿತರಿಸಿದ ಕಾರಣವಲ್ಲ. ಅವರು ಸುದ್ದಿಯಾಗಿದ್ದು ಅರಸನನ್ನು ಖರೀದಿಸಲು ತಮ್ಮ ಆಸ್ತಿಯನ್ನು ಮಾರಿದ್ದಕ್ಕೋಸ್ಕರ. ತಮ್ಮ ಆಸ್ತಿಯನ್ನು ಮಾರಿ ಬಡಜನರಿಗೆ ಬಂದ ಹಣದಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಿ ಮಾನವೀಯ ಗುಣವನ್ನು ಮೆರೆದರು.

ಇತ್ತೀಚಿನ ಸಂದರ್ಶನವೊಂದರಲ್ಲಿ ವಿನೋದ್ ರಾಜ್ ಅವರ ಕುರಿತಂತೆ ಹೇಳುತ್ತಾ ಲೀಲಾವತಿಯವರು ಅಷ್ಟೊಂದು ಪ್ರತಿಭಾನ್ವಿತ ನಾಗಿದ್ದ ನನ್ನ ಮಗನನ್ನು ಗಾಂಧಿ ನಗರದ ಮಂದಿ ಸೇರಿ ಮೂಲೆಗುಂಪು ಮಾಡಿ ಅವನ ಜೀವನವನ್ನು ಹಾಳು ಮಾಡಿದರು ಎಂದು ಹೇಳಿದರು. ಯಾಕೆ ನಾನು ಲೀಲಾವತಿ ನನ್ನ ಮಗನೇ ಎಂಬ ಕಾರಣಕ್ಕೆ ಅವರ ಜೀವನವನ್ನು ಹಾಳು ಮಾಡಿದ್ದಾರೆ ಎಂದು ಹೇಳಿದರು. ಈ ಮಾತಿನ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮ ನಿಮ್ಮ ಈ ಮಾತಿನ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

Comments are closed.