Neer Dose Karnataka
Take a fresh look at your lifestyle.

ಚಕ್ರವರ್ತಿ ಮಾಡಿದರೆ ತಪ್ಪು ಅರವಿಂದ್ ಮಾಡಿದರೆ ಸರಿ, ಇದ್ಯಾವ ನಿರ್ಧಾರ ಎಂದು ಬಿಗ್ ಬಾಸ್ ವಿರುದ್ಧ ಟ್ರೋಲ್ ಪೇಜ್ ಗಳು. ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಕ್ರವರ್ತಿ ಚಂದ್ರಚುಡ್ ರವರು ಹಾಗೂ ಪ್ರಿಯಾಂಕ ತಿಮ್ಮೇಶ್ ರವರ ನಡುವೆ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ವಿಷಯಗಳ ಕುರಿತು ಅಸಮಾಧಾನವಿತ್ತು ಈ ಕುರಿತು ಪ್ರೇಕ್ಷಕರಿಗೆ ಎಲ್ಲರಿಗೂ ತಿಳಿದಿತ್ತು. ಬಹುಶಹ ಅದೇ ಕಾರಣಕ್ಕಾಗಿ ಪ್ರಿಯಂಕ ತಿಮ್ಮೇಶ್ ರವರು ಮನೆಯಿಂದ ಹೊರ ಬರುವಾಗ ಬಿಗ್ ಬಾಸ್ ತಮಗೆ ನೀಡಿದ ವಿಶೇಷ ಅಧಿಕಾರವನ್ನು ಬಳಸಿಕೊಂಡು ಚಕ್ರವರ್ತಿ ಚಂದ್ರಚುಡ್ ರವರನ್ನು ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಮಾಡಿದ್ದರು, ಬಿಗ್ ಬಾಸ್ ನೀಡಿದ ಅಧಿಕಾರವಾದ ಕಾರಣ ಯಾರು ಪ್ರಶ್ನೆ ಮಾಡುವ ನಿಯಮ ಅಲ್ಲಿ ಇರಲಿಲ್ಲ

ಹಾಗೂ ಇದು ಪ್ರಿಯಾಂಕಾ ತಿಮ್ಮೇಶ ರವರ ವೈಯಕ್ತಿಕ ನಿರ್ಧಾರವಾಗಿತ್ತು ಆದರೆ ಸನ್ನಿವೇಶದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಮಾಡಬಾರದ ಕೆಲಸ ಮಾಡಿ ಪ್ರಿಯಂಕ ತಿಮ್ಮೇಶ್ ರವರ ನಿರ್ಧಾರ ಕೇಳಿದ ತಕ್ಷಣ ಅಸಭ್ಯ ಸನ್ನೆ ಮಾಡಿದ್ದರು. ಇದು ಯಾವುದೇ ರೀತಿಯಲ್ಲೂ ಸರಿಯಿಲ್ಲ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ ಇದನ್ನು ಸುದೀಪ್ ರವರಿಂದ ಹಿಡಿದು ಚಕ್ರವರ್ತಿ ರವರೆಗೂ ಕೂಡ ಹಾಗೂ ಕರ್ನಾಟಕದ ಜನತೆ ಕೂಡ ತಪ್ಪು ಎನ್ನುತ್ತಿದ್ದಾರೆ. ಆದರೆ ಇದೇ ಸಮಯದಲ್ಲಿ ಇದೀಗ ಅರವಿಂದ್ ರವರ ವಿಚಾರ ಮತ್ತೆ ಸದ್ದು ಮಾಡಲು ಆರಂಭಿಸಿದೆ.

ಹೌದು ಸ್ನೇಹಿತರೆ ಕನ್ನಡದ ಸಾಕಷ್ಟು ಟ್ರೋಲ್ ಪೇಜ್ ಗಳು ಎಪಿಸೋಡಲ್ಲಿ ಪ್ರಸಾರವಾಗದೆ ಇರುವ ಕೆಲವೊಂದು ತುಣುಕುಗಳನ್ನು ಬಿಡುಗಡೆ ಮಾಡಿವೆ, ಈ ವಿಚಾರದಲ್ಲಿ ಅರವಿಂದ್ ರವರು ಮಧ್ಯದ ಬೆರಳು ತೋರಿಸಿದ ತಪ್ಪು ಎಂದು ಚರ್ಚೆ ನಡೆಸುತ್ತಿದ್ದಾರೆ, ಅದೇ ಸಮಯದಲ್ಲಿ ಚಕ್ರವರ್ತಿ ರವರು ತೋರಿದ್ದು ಕೂಡ ತಪ್ಪು ಆದರೆ ಅರವಿಂದ್ ರವರು ತೋರಿದ್ದನ್ನು ಕಾರ್ಯಕ್ರಮದಲ್ಲಿ ಪ್ರಸಾರ ಕೂಡ ಮಾಡಿಲ್ಲ ಎಂಬುದು ಟ್ರೋಲ್ ಪೇಜ್ ಗಳ ಅಭಿಪ್ರಾಯ. ಇನ್ನು ಇದೇ ಸಮಯದಲ್ಲಿ ಅರವಿಂದ ಅಭಿಮಾನಿಗಳು ಅರವಿಂದ್ ಅವರ ಪರ ನಿಂತಿದ್ದು,, ಇದು ಅರವಿಂದ್ ಅವರನ್ನು ಫೈನಲ್ ನಿಂದ ಸೋಲಿಸುವ ಕೆಲಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಅದೇ ಸಮಯದಲ್ಲಿ ಮಾಡಿದ್ದನ್ನು ಹೇಳಿದರೆ ಯಾಕೆ ಅರವಿಂದ ಅಭಿಮಾನಿಗಳಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಟ್ರೊಲ್ ಪೇಜ್ ಗಳು. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Comments are closed.