Neer Dose Karnataka
Take a fresh look at your lifestyle.

ಒಂದಲ್ಲ ಎರಡಲ್ಲ ಮೂರು ಮದ್ವೆಯಾಗಿ ಕನ್ನಡದ ನಟಿ ರೇಖಾ ದಾಸ್ ರವರಿಗೆ ಓಂ ಪ್ರಕಾಶ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟ ನಿರ್ದೇಶಕರು ನಂಬಿಸಿ ಮದುವೆಯಾಗಿ ನಂತರದ ದಿನಗಳಲ್ಲಿ ತಮ್ಮ ಪತ್ನಿಯರನ್ನು ಕೈಬಿಟ್ಟು ವಿವಾದಗಳಿಗೆ ಸಿಲುಕಿಕೊಂಡಿರುವುದು ನಿಮಗೆಲ್ಲ ಗೊತ್ತಿರುತ್ತದೆ. ಈ ತರಹದ ವಿವಾಹ ಹಾಗು ವಿವಾದಗಳಲ್ಲಿ ಹೆಚ್ಚಾಗಿ ಸಿಲುಕಿಕೊಂಡಿರುವವರು ಎಂದರೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಗಿರುವ ಓಂಪ್ರಕಾಶ್ ರಾವ್ ಎಂದು ಹೇಳಬಹುದು.

ಹೌದು ಸ್ನೇಹಿತರೆ ಓಂ ಪ್ರಕಾಶ್ ರಾವ್ ರವರು ಕನ್ನಡ ಚಿತ್ರರಂಗದ ಲೆಜೆಂಡರಿ ನಟನಾಗಿರುವ ಎನ್ ಎಸ್ ರಾವ್ ಅವರ ಪುತ್ರ. ಆದರೆ ಓಂ ಪ್ರಕಾಶ್ ರಾವ್ ರವರು ಕನ್ನಡ ಚಿತ್ರರಂಗದಲ್ಲಿ ನಟನಾಗಿ ಹಾಗೂ ನಿರ್ದೇಶಕನಾಗಿ ಕೂಡ ಜನಪ್ರಿಯತೆಯನ್ನು ಗಳಿಸಿಕೊಂಡರು. ಇನ್ನು ನಾವು ಹೇಳಹೊರಟಿರುವ ವಿಷಯವೇನೆಂದರೆ ಓಂ ಪ್ರಕಾಶ್ ರಾವ್ ರವರು ಆಗಲೇ ಎರಡು ಮದುವೆಯಾಗಿದ್ದರು. ಇನ್ನು ಅವರ ಮೂರನೇ ಮದುವೆಯ ಹೆಣ್ಣಾಗಿ ಆಯ್ಕೆಯಾಗಿದ್ದು ಕನ್ನಡ ಚಿತ್ರರಂಗದ ಖ್ಯಾತ ನಟಿ ರೇಖಾದಾಸ್ ರವರು. ರೇಖಾದಾಸ್ ರವರು ಆಗಿನ್ನೂ ಬಂಗಾಳದಿಂದ ಕನ್ನಡ ಚಿತ್ರರಂಗಕ್ಕೆ ಏನನ್ನಾದರೂ ಸಾಧಿಸಬೇಕೆಂಬ ಕನಸನ್ನು ಹೊತ್ತುಕೊಂಡು ಬಂದಿದ್ದವರು. ಓಂ ಪ್ರಕಾಶ್ ರಾವ್ ರವರು ನಿರ್ದೇಶಿಸುತ್ತಿದ್ದ ಕನ್ನಡಿ ಒಳಗೊಂದು ಗಂಟು ಎಂಬ ಧಾರಾವಾಹಿಯಲ್ಲಿ 16ವರ್ಷದ ರೇಖಾದಾಸ್ ರವರು ನಟಿಸುತ್ತಿದ್ದರು. ಆಗ ಅವರಿಬ್ಬರ ನಡುವೆ ಪರಿಚಯವಾಗಿ ಓಂ ಪ್ರಕಾಶ್ ರಾವ್ ರವರು ರೇಖಾದಾಸ್ ರವರ ಬಳಿ ನನ್ನನ್ನು ಮದುವೆಯಾಗು ಅಂತ ಕೇಳುತ್ತಾರೆ. ಆದರೆ ರೇಖಾದಾಸ್ ರವರು ಅದನ್ನು ಒಪ್ಪುತ್ತಿರಲಿಲ್ಲ. ಇದಾದನಂತರ ಓಂ ಪ್ರಕಾಶ್ ರವರು ರೇಕಾದಸ್ ರವರನ್ನು ಮದುವೆಯಾಗುವಂತೆ ಪದೇಪದೇ ಪೀಡಿಸುತ್ತಿದ್ದರು.

ನಂತರ ಒಪ್ಪದ ಕಾರಣಕ್ಕಾಗಿ ಓಂಪ್ರಕಾಶ್ ರಾವ್ ರವರು ಅಪರಿಚಿತ ವ್ಯಕ್ತಿಯಿಂದ ರೇಖಾದಾಸ್ ಅವರಿಗೆ ಕರೆ ಮಾಡಿ ಬೆ’ದರಿಕೆಯನ್ನು ಹಾಕಿ ಮದುವೆ ಆಗುವಂತೆ ಮಾಡಿದರು. ಮದುವೆಯಾದ ನಂತರ ಮೂರೇ ತಿಂಗಳಿಗೆ ರೇಖಾದಾಸ್ ಆಗುವ ಪ್ರಕಾಶ್ ರಾವ್ ನಡುವೆ ವೈಮನಸ್ಸು ಉಂಟಾಗಿ ಇಬ್ಬರು ಕೂಡ ಒಬ್ಬರಿಗೊಬ್ಬರು ಮಾತನಾಡಿದಷ್ಟು ದೂರವಾಗಿ ಉಳಿದುಕೊಂಡು ಬಿಟ್ಟರು. ಇನ್ನು ರೇಖಾದಾಸ್ ರವರು ಗರ್ಭಿಣಿಯಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ಕೂಡ ನೀಡುತ್ತಾರೆ. ಇಂದಿಗೂ ಕೂಡ ರೇಖಾದಾಸ್ ರವರು ಅಂದು ಮಾಡಿದ ಒಂದು ತಪ್ಪಿಗಾಗಿ ಇಂದು ನನ್ನ ಮಗಳಿಗೆ ಒಳ್ಳೆಯ ಭವಿಷ್ಯ ನೀಡಿದಂತಾಯಿತು ಎಂಬ ದುಃಖದಲ್ಲಿದ್ದಾರೆ. ಓಂ ಪ್ರಕಾಶ್ ರಾವ್ ರವರು ರೇಖಾದಾಸ್ ರವರ ಜೀವನವನ್ನು ಹಾಳು ಮಾಡಿದ್ದಾರೆ ಎಂಬುದನ್ನು ನಾವು ಯಾವುದೇ ಅನುಮಾನವಿಲ್ಲದೆ ನಂಬಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.