Neer Dose Karnataka
Take a fresh look at your lifestyle.

ಮನೆಯಿಂದ ಹೊರ ಬಂದಮೇಲೆ ಒಂದಾದ ಮಂಜು ಅರವಿಂದ್, ಒಟ್ಟಾಗಿ ಮಾಡಲು ಹೊರಟಿರುವುದು ಏನು ಗೊತ್ತೇ?? ಶಬ್ಬಾಶ್ ಎಂದ ಸುದೀಪ್.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕನ್ನಡ ಸೀಸನ್ 8 ಮುಗಿದು ಈಗಾಗಲೇ ತಿಂಗಳುಗಳ ಸಮಯ ಮುಗಿದು ಜನರು ಕ್ರಮೇಣವಾಗಿ ಬಿಗ್ ಬಾಸ್ ಕುರಿತಂತೆ ಮರೆಯುತ್ಚ ಬಂದಿದ್ದಾರೆ. ಆದರೆ ಬಿಗ್ ಬಾಸ್ ಸ್ಪರ್ಧಿಗಳ ಕುರಿತಂತೆ ಇನ್ನೂ ಕೂಡ ಮರೆತಿಲ್ಲ. ಹೌದು ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ ಎಂಟನ್ನು ಮಂಜು ಪಾವಗಡ ರವರು ಮೊದಲನೇ ಸ್ಥಾನದಲ್ಲಿ ಹಾಗೂ ಅರವಿಂದ ಕೆಪಿ ಅವರು ಎರಡನೇ ಸ್ಥಾನದಲ್ಲಿ ಗೆದ್ದಿದ್ದರು. ಇನ್ನು ಮಂಜು ಪಾವಗಡ ಗೆದ್ದಿದ್ದ ಕ್ಕಾಗಿ ಅರವಿಂದ ಕೆಪಿ ಅವರ ಅಭಿಮಾನಿಗಳು ಸಾಕಷ್ಟು ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದ್ದರು.

ಇನ್ನು ಇತ್ತೀಚೆಗೆ ಬಂದಿರುವ ವರದಿ ಪ್ರಕಾರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ಮುಗಿದ ನಂತರ ಎಲ್ಲಾ ಸ್ಪರ್ಧಿಗಳನ್ನು ತಮ್ಮ ಮನೆಗೆ ಔತಣಕ್ಕೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮಂಜು ಪಾವಗಡ ರವರು ಹಾಗೂ ಅರವಿಂದ ಕೆಪಿ ಅವರು ಮಾತಾಡಿಕೊಂಡು ಒಂದು ಕೆಲಸದ ಕುರಿತಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಈ ಕುರಿತಂತೆ ಕಿಚ್ಚ ಸುದೀಪ್ ರವರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಆ ಕೆಲಸ ಏನು ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಮಂಜು ಪಾವಗಡ ಹಾಗೂ ಅರವಿಂದ ಕೆಪಿ ತಾವು ಬಿಗ್ ಬಾಸ್ ನಲ್ಲಿ ಗೆದ್ದ ಹಣದಲ್ಲಿ ಸ್ವಲ್ಪ ಮಟ್ಟದ ಮೊತ್ತವನ್ನು ಒಳ್ಳೆಯ ಕಾರ್ಯಕ್ರಮಕ್ಕಾಗಿ ಹಾಗೂ ಸಾಮಾಜಿಕ ಸೇವೆಗಳಿಗಾಗಿ ಉಪಯೋಗಿಸಲು ನಿರ್ಧರಿಸಿದ್ದು ಈ ಕುರಿತಂತೆ ಕಿಚ್ಚ ಸುದೀಪ್ ರವರು ಕೂಡ ಇವರಿಬ್ಬರಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ ಎಂದು ತಿಳಿದು ಬಂದಿದೆ, ಹಾಗೂ ಇವರಿಬ್ಬರು ಮಾಡುತ್ತಿರುವ ಕೆಲಸಕ್ಕೆ ಏನು ಬೇಕಾದ್ರು ಒಂದು ಕಾಲ್ ಮಾಡಿ ಎಂದು ಹೇಳಿದ್ದಾರಂತೆ. ಬಹುಶಃ ಬಿಗ್ಬಾಸ್ ಇತಿಹಾಸದಲ್ಲಿ ತಮಗೆ ಬಂದ ಹಣವನ್ನು ಸಾಮಾಜಿಕ ಕಾರ್ಯಕ್ರಮಕ್ಕಾಗಿ ಉಪಯೋಗಿಸುತ್ತಿರುವ ಬಿಗ್ ಬಾಸ್ ಸ್ಪರ್ಧಿಗಳು ಎಂದರೆ ಅದು ಕೇವಲ ಮಂಜು ಪಾವಗಡ ಹಾಗೂ ಅರವಿಂದ ಕೆಪಿ ಎಂದು ಕಾಣಿಸುತ್ತದೆ.

Comments are closed.