Neer Dose Karnataka
Take a fresh look at your lifestyle.

ಜೂನಿಯರ್ ಚಿರು ಸರ್ಜಾ ನಾಮಕರಣ ಕಾರ್ಯಕ್ರಮದಲ್ಲಿ ಖಡಕ್ ಎಚ್ಚರಿಕೆ ನೀಡಿದ ಧ್ರುವ ಸರ್ಜಾ ಏನು ಗೊತ್ತಾ ವಿಷಯ??

ನಮಸ್ಕಾರ ಸ್ನೇಹಿತರೇ ಅಂತು ಇಂತು ಮೇಘನಾ ರಾಜ್ ಹಾಗೂ ದಿವಂಗತ ಚಿರು ಸರ್ಜಾ ರವರ ಪುತ್ರನಾಗಿರುವ ಜೂನಿಯರ್ ಚಿರುಸರ್ಜ ರವರಿಗೆ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಖಾಸಗಿ ಹೋಟೆಲೊಂದರಲ್ಲಿ ಮೊನ್ನೆ ರಾಯನ್ ರಾಜ್ ಸರ್ಜಾ ಎಂದು ಅದ್ದೂರಿಯಾಗಿ ನಾಮಕರಣ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ.

ಹೌದು ಸ್ನೇಹಿತರೆ ಈ ಕಾರ್ಯಕ್ರಮದಲ್ಲಿ ಎಲ್ಲಾ ಕುಟುಂಬದ ಸದಸ್ಯರು ಹಾಗೂ ಚಿತ್ರರಂಗದ ಹಲವಾರು ಗಣ್ಯರು ಕೂಡ ಭಾಗವಹಿಸಿದ್ದರು. ಮೇಘನರಾಜ ರವರ ಪುತ್ರ ಜೂನಿಯರ್ ಚಿರು ಸರ್ಜಾ ರವರಿಗೆ ಎಲ್ಲರ ಆಶೀರ್ವಾದ ದೊರೆಯಿತು. ಮಲಯಾಳಂ ಚಿತ್ರರಂಗದ ಖ್ಯಾತ ನಟಿಯಾಗಿರುವ ನಜರಿಯಾನ್ ಕೂಡ ಈ ಕಾರ್ಯಕ್ರಮಕ್ಕೆ ಬಂದಿದ್ದರು ಅವರು ಮೇಘನರಾಜ ರವರ ಅತ್ಯಂತ ಆತ್ಮೀಯ ಗೆಳತಿ ಆಗಿದ್ದರು. ಇನ್ನು ಸುಮಲತಾ ಅಂಬರೀಶ್ ಪನ್ನಗ ನಾಗಾಭರಣ ಅಭಿಷೇಕ್ ಅಂಬರೀಶ್ ಧ್ರುವ ಸರ್ಜಾ ಇನ್ನು ಹಲವಾರು ಚಿತ್ರರಂಗದ ಗಣ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇನ್ನು ಈ ಕಾರ್ಯಕ್ರಮದಲ್ಲಿ ದ್ರುವ ಸರ್ಜಾ ಅವರೊಂದು ಎಲ್ಲರೂ ಆಶ್ಚರ್ಯಪಡುವಂತೆ ಹೇಳಿಕೆ ನೀಡಿದ್ದಾರೆ. ಹೌದು ಸ್ನೇಹಿತರೆ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಅವರೊಂದು ಎಚ್ಚರಿಕೆ ನೀಡಿದ್ದಾರೆ.

ಹೌದು ಸ್ನೇಹಿತರೆ ದ್ರುವಸರ್ಜ ರವರು ಜೂನಿಯರ್ ಚಿರುಸರ್ಜ ನಾಮಕರಣ ಕಾರ್ಯಕ್ರಮದಲ್ಲಿ ನಡೆದಂತಹ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದ ಎದುರುಗಡೆ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ. ಹೌದು ಸ್ನೇಹಿತರೆ ಸರ್ಜಾ ಹಾಗೂ ಮೇಘನಾ ರಾಜ ರವರ ಕುಟುಂಬದ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದಾಗಿ ಯೂಟ್ಯೂಬ್ ಚಾನೆಲ್ ಗಳು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದವು ಹೀಗಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರು ಈ ತರಹ ಎರಡು ಕುಟುಂಬದ ನಡುವೆ ತಂದಿರುವಂತಹ ಕೆಲಸ ಮಾಡಬೇಡಿ ನಾವೆಲ್ಲರೂ ಚೆನ್ನಾಗಿದ್ದೇವೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ವಿಡಿಯೋ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಮೊದಲಬಾರಿಗೆ ಈ ವಿಷಯದ ಕುರಿತಂತೆ ಪ್ರೇಕ್ಷಕರಿಗೆ ತಿಳಿದುಬಂದಿದೆ.

Comments are closed.