Neer Dose Karnataka
Take a fresh look at your lifestyle.

ತನ್ನ ಅಣ್ಣನ ಜೊತೆಯೇ ಪತ್ನಿ ಮಾಡಿದ ಕೆಲಸ ಕಣ್ಣಾರೆ ಕಂಡ ಗಂಡ ಮಾಡಿದ್ದೇನು ಗೊತ್ತಾ?? ಇಂತವರು ಇರ್ತಾರ.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಜನರು ಪ್ರೀತಿಯ ಕುರಿತಂತೆ ಇರುವ ನಿಜವಾದ ಅರ್ಥವನ್ನು ಕಳೆದುಕೊಂಡು ಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೇ ಒಂದು ಕಾಲದಲ್ಲಿ ಪ್ರೀತಿಯ ಕುರಿತಂತೆ ಎಂತಹ ಪವಿತ್ರ ಭಾವನೆ ಇತ್ತು ಆದರೆ ಇಂದಿನ ದಿನಗಳಲ್ಲಿ ಪ್ರೀತಿಯೆನ್ನುವುದು ಹೀನ ಮಟ್ಟಕ್ಕೆ ಇಳಿದು ಬಿಟ್ಟಿದೆ ಇದಕ್ಕೆಲ್ಲ ಕಾರಣ ಇಂದಿನ ಜನರ ಮನೋಭಾವನೆ ಎಂದು ಹೇಳಬಹುದಾಗಿದೆ. ಇಂದು ಹೇಳಹೊರಟಿರುವ ನೈಜ ಘಟನೆ ಕೂಡ ಇದಕ್ಕೆ 100% ಸಂಬಂಧಪಟ್ಟಿರುವ ಕಥೆಯಾಗಿದೆ ಹಾಗಾಗಿ ತಪ್ಪದೇ ಕೊನೆಯವರೆಗೂ ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಬೇರೆ ಯಾವ ದೇಶದಲ್ಲೂ ಅಥವಾ ಬೇರೆ ಯಾವುದೂ ರಾಜ್ಯದಲ್ಲಿ ಅಲ್ಲ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನಡೆದಿರುವುದು. ಹೌದು ಸ್ನೇಹಿತರೆ ಇದು ನಡೆದಿರುವುದು ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ. ವೆಂಕಟೇಶ್ ಎಂಬ ಯುವಕ ತನ್ನ ಪಕ್ಕದ ಹಳ್ಳಿಯ ಯುವತಿಯನ್ನು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ. ಇನ್ನು ಹಲವಾರು ವರ್ಷಗಳ ಪ್ರೀತಿಯ ಫಲವಾಗಿ ಮನೆಯವರನ್ನು ಒಪ್ಪಿಸಿ ಎಲ್ಲರ ಸಮ್ಮುಖದಿ ದರು ಸಂತೋಷವಾಗಿ ತಾನು ಮೆಚ್ಚಿದ ಹುಡುಗಿಯನ್ನು ತನ್ನಿಷ್ಟದಂತೆ ಮದುವೆಯಾಗುತ್ತಾನೆ.

ಇವರಿಬ್ಬರೂ ಕೂಡ ಮದುವೆಯಾದ ಎರಡು ವರ್ಷಗಳ ಕಾಲ ಸಾಕಷ್ಟು ಸಂತೋಷವಾಗಿದ್ದರು. ಇನ್ನು ಇವರ ಪಕ್ಕದ ಮನೆಯಲ್ಲಿ ವೆಂಕಟೇಶ್ ರವರ ಸೋದರಸಂಬಂಧಿ ಇದ್ದ. ಸಂಬಂಧದಲ್ಲಿ ಶ್ರೀಶೈಲ ವೆಂಕಟೇಶ್ಗೆ ಅಣ್ಣ ಆಗಬೇಕಿತ್ತು. ಇನ್ನು ದಿನಕಳೆದಂತೆ ವೆಂಕಟೇಶನ ಪತ್ನಿಗೆ ಶ್ರೀಶೈಲನ ಮೇಲೆ ಆಕರ್ಷಣೆ ಪ್ರಾರಂಭವಾಯಿತು. ಇನ್ನು ಮೊದಲಿಗೆ ಈ ಕುರಿತಂತೆ ವೆಂಕಟೇಶನಿಗೆ ತಿಳಿದಿರಲಿಲ್ಲ. ನಂತರ ಬರಬರುತ್ತ ಶ್ರೀಶೈಲ ಹಾಗೂ ತನ್ನ ಪತ್ನಿಯ ಕಂಡುಬರುತ್ತವೆ. ಆಗ ಹೆಂಡತಿಗೆ ಎಚ್ಚರಿಕೆ ಹಾಗೂ ಹೀಗೆ ಮಾಡಬೇಕೆಂಬ ಕೋರಿಕೆಯನ್ನು ಕೂಡ ವೆಂಕಟೇಶನು ನೀಡುತ್ತಾನೆ.

ಬರಬರುತ್ತ ವೆಂಕಟೇಶನ ಮನೆಯಲ್ಲಿ ಅವನಿಗೂ ಹಾಗೂ ಅವನ ಹೆಂಡತಿಗೂ ಈ ವಿಷಯದ ಕುರಿತಂತೆ ಸಾಕಷ್ಟು ಜಗಳಗಳು ಕೂಡ ನಡೆಯುತ್ತದೆ. ಎಷ್ಟೇ ಜಗಳಗಳು ನಡೆದರೂ ಕೂಡ ವೆಂಕಟೇಶನಿಗೆ ದಿನಾಲು ನೆಮ್ಮದಿ ಇಲ್ಲದಂತಾಗುತ್ತದೆ. ಇನ್ನು ಕೊನೆಗೂ ವೆಂಕಟೇಶನ ಪತ್ನಿ ಶ್ರೀಶೈಲ ನಿಗೆ ಮನಸೋತು ಆತನೊಂದಿಗೆ ವೆಂಕಟೇಶ ಇಲ್ಲದ ಸಂದರ್ಭದಲ್ಲಿ ಮಾಡಬಾರದ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಇನ್ನು ಶ್ರೀಶೈಲ ಕೂಡ ತನ್ನ ತಮ್ಮನ ಹೆಂಡತಿ ಎಂದು ಗೊತ್ತಿದ್ದರೂ ಕೂಡ ಆತನು ಕೂಡ ವೆಂಕಟೇಶನ ಪತ್ನಿಯೊಂದಿಗೆ ಮೈಮರೆತು ನಡೆದುಕೊಳ್ಳುತ್ತಾನೆ.

ಕೆಲವೇ ದಿನಗಳಲ್ಲಿ ವೆಂಕಟೇಶನ ಪತ್ನಿ ಶ್ರೀಶೈಲ ನೊಂದಿಗೆ ಊರು ಬಿಟ್ಟು ಓಡಿ ಹೋಗುತ್ತಾಳೆ. ಈ ಕುರಿತಂತೆ ವೆಂಕಟೇಶ ಆರಕ್ಷಕರಿಗೆ ದೂರು ನೀಡಿದಾಗ ವೆಂಕಟೇಶನ ಪತ್ನಿ ಏನೆಂದು ಹೇಳುತ್ತಾರೆ ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ವೆಂಕಟೇಶನ ಪತ್ನಿ ಪೊಲೀಸರಿಗೆ ನನಗೆ ವೆಂಕಟೇಶ ಎಂದರೆ ಇಷ್ಟವಿಲ್ಲ ನಾನು ಶ್ರೀಶೈಲ ನೊಂದಿಗೆ ಜೀವನ ಮಾಡಿಕೊಂಡಿರುತ್ತೇನೆ ಎಂಬುದಾಗಿ ಹೇಳುತ್ತಾರೆ.

ಇದರಿಂದ ವೆಂಕಟೇಶನಿಗೆ ಬಹಳಷ್ಟು ಬೇಸರವಾಗುತ್ತದೆ ಯಾಕೆಂದರೆ ಅದೆಷ್ಟೋ ವರ್ಷಗಳಿಂದ ಆಕೆಯನ್ನು ಪ್ರೀತಿಸಿದ ಹಾಗೂ ಎರಡು ವರ್ಷಗಳಿಂದ ಸಂಸಾರ ಕೂಡ ಮಾಡಿದ್ದ. ಇಷ್ಟೊಂದು ಪ್ರೀತಿಸಿದ ಹುಡುಗಿ ಈಗ ನನ್ನನ್ನು ಬಿಟ್ಟು ಬೇರೆ ಯಾವನು ಹಿಂದೆ ಓಡಿ ಹೋಗಿದ್ದಾಳೆ ಎಂಬುದು ಆತನಿಗೆ ತಡೆದುಕೊಳ್ಳಲಾಗಲಿಲ್ಲ. ಇದಕ್ಕಾಗಿಯೇ ಫೇಸ್ ಬುಕ್ ಲೈವ್ ಗೆ ಬಂದು ವೆಂಕಟೇಶ್ ಇದಕ್ಕೆಲ್ಲ ಕಾರಣ ಶ್ರೀಶೈಲ ಎಂದು ಹೇಳಿ ತನ್ನ ಹೊಲದಲ್ಲಿ ತನ್ನ ಜೀವನವನ್ನು ಮುಗಿಸಿಕೊಳ್ಳುತ್ತಾನೆ. ನೋಡಿ ಸ್ನೇಹಿತರೆ ಪ್ರೀತಿಯನ್ನು ಅದು ಯಾವ ರೀತಿಯಲ್ಲಿ ರೂಪಾಂತರವಾಗುತ್ತದೆ ಹಾಗೂ ಯಾರ ಜೀವಕ್ಕೆ ಏನನ್ನು ತರಬಹುದು ಎಂಬುದಾಗಿ ಈ ನೈಜ ಘಟನೆ ತಿಳಿಸಿಕೊಡುತ್ತದೆ.

Comments are closed.