Neer Dose Karnataka
Take a fresh look at your lifestyle.

ಹಣ ಕೇಳಲಿಲ್ಲ, ಮನೆ ಕೇಳಲಿಲ್ಲ, ಸುದೀಪ್ ರವರ ಬಳಿ ಹೊಸ ಬೇಡಿಕೆ ಇಟ್ಟ ವಿಜಯಲಕ್ಷ್ಮಿ. ಇವೆಲ್ಲ ನಿಮಗೆ ಬೇಕಾ ಎಂದ ನೆಟ್ಟಿಗರು. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ರಾಜ್ಯದ ಎಲ್ಲಾ ಸುದ್ದಿಮಾಧ್ಯಮಗಳಲ್ಲಿ ಈಗ ಪ್ರಸಾರವಾಗುತ್ತಿರುವ ಏಕೈಕ ವಿಷಯವೆಂದರೆ ವಿಜಯಲಕ್ಷ್ಮಿಯವರ ಕುರಿತಂತೆ. ಹೌದು ಸ್ನೇಹಿತರೆ ವಿಜಯಲಕ್ಷ್ಮಿ ಅವರು ಈಗಾಗಲೇ ಸಾಕಷ್ಟು ವಿಷಯಗಳ ಮುಖಾಂತರ ಸುದ್ದಿಯಾಗಿರುವುದು ನಿಮಗೆಲ್ಲ ತಿಳಿದಿರುವ ವಿಷಯ. ಹೌದು ಸ್ನೇಹಿತರೆ ಇದು ಲಕ್ಷ್ಮಿ ಅವರು ತಮ್ಮ ಅಕ್ಕ ಹಾಗೂ ತಾಯಿಯನ್ನು ಕರೆದುಕೊಂಡು ಕಾರವಾರಕ್ಕೆ ಹೋಗಿದ್ದು ನಿಮಗೆಲ್ಲಾ ಗೊತ್ತೇ ಇದೆ.

ಕಾರವಾರದಿಂದ ಬೆಂಗಳೂರಿಗೆ ಬಂದಂತಹ ಎರಡು ದಿನದಲ್ಲಿ ವಿಜಯಲಕ್ಷ್ಮಿ ಅವರ ತಾಯಿ ಬೆಳಗ್ಗೆ ತಿಂಡಿ ತಿನ್ನಿಸಬೇಕು ಎಂಬ ಸಮಯದಲ್ಲಿ ಅವರನ್ನೆಲ್ಲ ಬಿಟ್ಟು ಹೋಗಿದ್ದರು. ಹೌದು ಸ್ನೇಹಿತರೇ ವಿಜಯಲಕ್ಷ್ಮಿ ಇಷ್ಟೆಲ್ಲ ಕಷ್ಟ ಪಡುತ್ತಿದ್ದದ್ದು ಅವರ ತಾಯಿ ಹಾಗೂ ಅಕ್ಕನಿಗಾಗಿ. ಆದರೆ ಇಂದು ಅವರೇ ನನ್ನನ್ನು ಬಿಟ್ಟು ಹೋದಾಗ ವಿಜಯಲಕ್ಷ್ಮಿ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಸಮಯದಲ್ಲಿ ಅವರ ತಾಯಿಯ ಕೊನೆ ಸಂಸ್ಕಾರವನ್ನು ಮಾಡಲು ಸಹಕರಿಸಿದ್ದು ಯೋಗೇಶ್ ಎಂಬಾತ. ತಮ್ಮ ಜನಸ್ನೇಹಿ ಎಂಬ ಟ್ರಸ್ಟಿನ ಮೂಲಕ ಇಂತಹ ಒಳ್ಳೆ ಕಾರ್ಯಕ್ರಮಕ್ಕೆ ನಾಂದಿ ಹಾಡಿದ್ದಾರೆ.

ಇನ್ನು ಇತ್ತೀಚಿಗಷ್ಟೆ ಲೈವ್ ಗೆ ಬಂದಿರುವ ಯೋಗೇಶ್ ಹಾಗೂ ವಿಜಲಕ್ಷ್ಮಿ ಅವರು ಹಲವಾರು ಮಾತುಗಳನ್ನು ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದರಲ್ಲಿ ವಿಜಯಲಕ್ಷ್ಮಿ ಅವರು ತಾಯಿ ಬಿಟ್ಟು ಹೋದ ಸಂದರ್ಭದಲ್ಲಿ ಎಲ್ಲರೂ ತೋರಿಸಿದ ಪ್ರೀತಿ ಹಾಗೂ ಕರುಣೆಗೆ ನಾನು ಚಿರಋಣಿ ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಜನಸ್ನೇಹಿ ಯೋಗೇಶ್ ರವರು ಈ ಬಾರಿಯ ಬಿಗ್ ಬಾಸ್ ಗೆ ನೊಂದಿರುವ ವಿಜಯಲಕ್ಷ್ಮಿಯವರನ್ನು ಆರಿಸಬೇಕು ಎಂಬುದಾಗಿ ಹೇಳಿಕೊಂಡಿದ್ದಾರೆ. ಇನ್ನು ಈ ವಿಡಿಯೋ ಮಾಡುವ ಮೂಲಕ ಇದನ್ನು ಕಿಚ್ಚ ಸುದೀಪ್ ರವರಗೆ ಶೇರ್ ಮಾಡಿ ಎಂಬುದಾಗಿ ಕೂಡ ಕೇಳಿಕೊಂಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮಲ್ಲಿ ಹಂಚಿಕೊಳ್ಳಿ.

Comments are closed.