Neer Dose Karnataka
Take a fresh look at your lifestyle.

ಯಾರು ಬರದೇ ಇದ್ದರೇ ಏನಂತೆ ವಿಜಯಲಕ್ಷ್ಮಿ ರವರ ಬೆಂಬಲಕ್ಕೆ ನಿಂತ ರಾಧಿಕಾ, ಮೇಘನಾ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಾಗಿರುವ ಹಾಗೂ ಚರ್ಚೆಯಲ್ಲಿರುವ ನಟಿಯೆಂದರೆ ಖಂಡಿತವಾಗಿಯೂ ನಟಿ ವಿಜಯಲಕ್ಷ್ಮಿ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ತಮ್ಮ ತಾಯಿ ಹಾಗೂ ಅಕ್ಕನನ್ನು ಉಳಿಸಿಕೊಳ್ಳಲು ವಿಜಯಲಕ್ಷ್ಮಿ ಅವರು ಪಡುತ್ತಿರುವ ಕಷ್ಟ ಹಾಗೂ ಪರಿಶ್ರಮಗಳು ನೀವೆಲ್ಲ ನೋಡುತ್ತಿರುತ್ತೀರಿ.

ಇನ್ನು ಇದೇ ಸಂದರ್ಭದಲ್ಲಿ ಮೊನ್ನೆಯಷ್ಟೇ ನಟಿ ವಿಜಯಲಕ್ಷ್ಮಿ ಅವರ ತಾಯಿ ಪರಲೋಕವನ್ನು ಸೇರಿರುವುದು ಅವರಿಗೆ ಬಹಳಷ್ಟು ಬೇಸರವನ್ನು ತಂದಿದೆ. ಹೌದು ಸ್ನೇಹಿತರೆ ಇದಕ್ಕೆ ಕಾರಣವೇನೆಂದರೆ ತಮ್ಮ ತಾಯಿಗಾಗಿ ಸಾಕಷ್ಟು ಆರ್ಥಿಕ ಸಂಕಷ್ಟ ಇದ್ದರೂ ಕೂಡ ತಾಯಿಯನ್ನು ಉಳಿಸಿಕೊಳ್ಳಲು ಊರೆಲ್ಲಾ ಅಲೆದಾಡಿದರು ನಟಿ ವಿಜಯಲಕ್ಷ್ಮಿ ಅವರು. ಆದರೆ ಇಂದು ಅವರೇ ಇಲ್ಲ ಎಂದಾಗ ಖಂಡಿತವಾಗಿ ಎಂಥವರಿಗೂ ಕೂಡ ಬೇಸರವಾಗಿಯೇ ಆಗುತ್ತದೆ. ಈ ಸಂದರ್ಭದಲ್ಲಿ ರಾಜ್ಯಾದ್ಯಂತ ವಿಜಯಲಕ್ಷ್ಮಿಯವರಿಗೆ ಸಂತಾಪದ ಕರೆಗಳು ಕೂಡ ಬಂದಿದ್ದವು. ಅದರಲ್ಲಿ ಇಬ್ಬರು ಕನ್ನಡದ ಖ್ಯಾತ ನಟಿಯರು ಕೂಡ ಕರೆಮಾಡಿ ಧೈರ್ಯ ತುಂಬಿದ್ದಾರೆ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಖ್ಯಾತ ನಟಿಯರಾದಂತಹ ಮೇಘನಾ ರಾಜ್ ಹಾಗೂ ರಾಧಿಕಾ ಪಂಡಿತ್ ಅವರು ವಿಜಯಲಕ್ಷ್ಮಿಯವರಿಗೆ ಕರೆಮಾಡಿ ನಿಮ್ಮೊಂದಿಗೆ ನಾವಿದ್ದೇವೆ ನಿಮ್ಮ ಕಷ್ಟಗಳನ್ನು ಕೇಳಿ ಅರಿತಿದ್ದೇವೆ ಎಂಬುದಾಗಿ ಹೇಳಿದ್ದಾರೆ. ನಮಗೆ ಗೊತ್ತಿರುವ ನಿರ್ದೇಶಕ ಹಾಗೂ ನಿರ್ಮಾಪಕರ ಚಿತ್ರಗಳಲ್ಲಿ ನಿಮ್ಮನ್ನು ಹಾಕಿಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ ಚಿತ್ರರಂಗ ನಿಮ್ಮೊಂದಿಗಿದೆ ಎಂಬುದಾಗಿ ಕೂಡ ಆಶ್ವಾಸನೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ನಮ್ಮಿಂದ ಯಾವ ಸಹಾಯ ಮಾಡಲು ಸಾಧ್ಯವಾಗುತ್ತದೆ ಖಂಡಿತವಾಗಿಯೂ ಅದನ್ನು ನಾವು ನಿಮಗಾಗಿ ಮಾಡಿಕೊಡುತ್ತೇವೆ ಎಂಬುದಾಗಿ ಕೂಡ ಭರವಸೆ ನೀಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೆಂಬುದರ ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.