Neer Dose Karnataka
Take a fresh look at your lifestyle.

ಅರವಿಂದ್ ಅಭಿಮಾನಿಗಳಿಗೆ ಸಿಗಲಿದೆಯೇ ಸಿಹಿ ಸುದ್ದಿ, ಸದ್ಯದಲ್ಲಿಯೇ ಅರವಿಂದ್ ಮದುವೆ. ಆದರೆ ಹುಡುಗಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡದ ಕಿರುತೆರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿಶೋ ಎಂದೆನಿಸಿಕೊಂಡಿರುವ ಬಿಗ್ ಬಾಸ್ ನಲ್ಲಿ ಇದುವರೆಗೂ ಹಲವಾರು ಜೋಡಿಗಳನ್ನು ನೀವು ನೋಡಿರಬಹುದು. ಇನ್ನು ಈ ಬಾರಿಯೂ ಕೂಡ ಇಂತಹ ಜೋಡಿಗಳಿಗೆ ಏನು ಕಡಿಮೆ ಇರಲಿಲ್ಲ. ಇನ್ನು ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 2 ಸಾಕಷ್ಟು ಕಾರಣಗಳಿಗಾಗಿ ಜನಪ್ರಿಯಗೊಂಡಿತ್ತು ಹೀಗಾಗಿಯೇ ಈ ಬಾರಿಯ ಸಾಕಷ್ಟು ಟಿಆರ್ ಪಿಯನ್ನು ಕೂಡ ಪಡೆದುಕೊಂಡಿದೆ.

ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಕಾರಣಗಳಿಗಾಗಿ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿಯ ಬಿಗ್ ಬಾಸ್ ಹಿಂದೆಲ್ಲ ಬಿಗ್ ಬಾಸ್ ಗೆ ಹೋಲಿಸಿದರೆ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು ನೀವು ಕೂಡ ನೋಡಿದ್ದೀರಿ ಎಂದು ಹೇಳಬಹುದಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಎಲ್ಲರೂ ಕೂಡ ಮನೋರಂಜನೆ ಕ್ಷೇತ್ರದಿಂದ ಬಂದರೆ ಅರವಿಂದ್ ರವರು ಮಾತ್ರ ಬೈಕ್ ರೇಸಿಂಗ್ ಕ್ಷೇತ್ರದಿಂದ ಬಂದವರಾಗಿದ್ದರು.

ಹೌದು ಸ್ನೇಹಿತರ ಅರವಿಂದ್ ರವರು ಮಂಗಳೂರು ಭಾಗದಲ್ಲಿ ತಮ್ಮ ಬೈಕ್ ರೇಸಿಂಗ್ ಸಾಧನೆ ಮೂಲಕ ಸಾಕಷ್ಟು ಜನಪ್ರಿಯರಾಗಿದ್ದರು ಆದರೆ ಇಡೀ ಕರ್ನಾಟಕ ಜನತೆಗೆ ಅವರ ಜನಪ್ರಿಯತೆ ಅರಿವಾಗಿದ್ದು ಅರವಿಂದ್ ರವರು ಬಿಗ್ ಬಾಸ್ ಗೆ ಬಂದಮೇಲೆ. ಇನ್ನು ಬಿಗ್ ಬಾಸ್ ನಲ್ಲಿ ಬೇರೆ ಸ್ಪರ್ಧಿಗಳ ವಿಷಯ ಹೇಳುವುದಾದರೆ ಶುಭಪುಂಜ ರವರ ಮೇಲೆ ಮೊದಲಿಗೆ ಬೇರೆಯ ಅಭಿಪ್ರಾಯಗಳಿದ್ದವು ಆದರೆ ಅವರು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಂಡು ಅಂತಹ ಪ್ರಭುದ್ಧ ರೀತಿ ಪ್ರೇಕ್ಷಕರಿಗೆ ಅವರ ಮೇಲಿರುವ ಅಭಿಮಾನಗಳು ಹೆಚ್ಚಾಗುವಂತೆ ಮಾಡುತ್ತದೆ.

ಇನ್ನು ಮಂಜು ಪಾವಗಡ ರವರ ಕುರಿತಂತೆ ಹೇಳುವುದಾದರೆ ಅವರು ಮೊದಲಿನಿಂದಲೂ ಕೂಡ ಎಲ್ಲರ ಮನಸ್ಸನ್ನು ನಗಿಸುತ್ತಾ ಬಂದವರು. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ಮತ್ತು ಅರವಿಂದ ಕೆ ಪಿ ಮತ್ತು ದಿವ್ಯ ರವರ ಕುರಿತಂತೆ ಸುದ್ದಿಗಳು ಸಾಕಷ್ಟು ಹೆಚ್ಚಾಗಿ ಸೌಂಡು ಮಾಡಿದ್ದವು. ಇನ್ನು ಅರವಿಂದ್ ರವರಿಗೆ ದಿವ್ಯ ರವರು ಬಿಗ್ ಬಾಸ್ ಮನೆಯಲ್ಲಿ ಇರಬೇಕಾದರೆ ಸಾಕಷ್ಟು ಕ್ಲೋಸ್ ಆಗಿ ಸ್ನೇಹಕ್ಕಿಂತಲೂ ಹೆಚ್ಚಾಗಿ ಜೊತೆಯಾಗಿದ್ದರು. ಇಷ್ಟ ಏಕೆ ಒಮ್ಮೆ ತಮ್ಮ ತಂದೆ ನೀಡಿದಂತಹ ಉಂಗುರವನ್ನು ಕೂಡ ದಿವ್ಯ ರವರು ಅರವಿಂದ್ ರವರಿಗೆ ನೀಡಿ ನಮ್ಮ ತಂದೆ ಎಷ್ಟೇ ನೀವು ನನಗೆ ಇಂಪಾರ್ಟೆಂಟ್ ಎಂಬುದಾಗಿ ಹೇಳಿದ್ದರು.

ಇನ್ನು ಅರವಿಂದ ಹಾಗೂ ದಿವ್ಯಾ ರವರ ಹೆಸರಿನಲ್ಲಿ ಸಾಕಷ್ಟು ಅಭಿಮಾನಿಗಳ ಪೇಜ್ ಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾದವು. ಇನ್ನು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಕುರಿತಂತೆ ಬಂದಂತಹ ಸುದ್ದಿಗಳು ಇವರಿಬ್ಬರ ನಡುವಿನ ಸಂಬಂಧವನ್ನು ಹಾಳು ಮಾಡಬಹುದೆಂಬ ಯೋಚನೆಗಳು ಕೂಡ ಬಂದಿದ್ದೂ, ಆದರೆ ಇವರಿಬ್ಬರೂ ಇಂದಿಗೂ ಕೂಡ ಅನ್ಯೋನ್ಯವಾಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಇವರಿಬ್ಬರು ಮದುವೆಯಾಗಬಹುದು ಎಂಬ ಸುದ್ದಿಗಳು ಸಾಕಷ್ಟು ಹರಿದಾಡುತ್ತಿದ್ದು ಆದರೆ ಇಂದಿನವರೆಗೂ ಕೂಡ ಅಂತಹ ಸುದ್ದಿಗಳು ಇನ್ನೂ ಬಂದಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ ಅರವಿಂದ್ ರವರು ನಿಶ್ಚಿತಾರ್ಥ ಮಾಡಿಕೊಳ್ಳಬಹುದೆಂಬ ಸುದ್ದಿಗಳು ಸಾಕಷ್ಟು ಹರಿದಾಡುತ್ತಿದೆ ಸ್ನೇಹಿತರೆ. ಹಾಗಿದ್ದರೆ ಬನ್ನಿ ಸ್ನೇಹಿತರೆ ಅರವಿಂದ್ ರವರು ನಿಶ್ಚಿತಾರ್ಥ ಮಾಡಿಕೊಳ್ಳುವ ಹಾಗೂ ಮದುವೆ ಮಾಡಿಕೊಳ್ಳುವ ಹುಡುಗಿ ಯಾರೆಂದು ನಾವು ನಿಮಗೆ ಹೇಳುತ್ತೇವೆ ಬನ್ನಿ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಅರವಿಂದ್ ರವರು ಯಾವುದೇ ಸಮಾರಂಭಕ್ಕೆ ಹೋದರೂ ಕೂಡ ಅವರೊಂದಿಗೆ ದಿವ್ಯ ಅವರು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅರವಿಂದ್ ರವರು ದಿವ್ಯ ರವರನ್ನು ಎಂಗೇಜ್ಮೆಂಟ್ ಮಾಡಿಕೊಂಡು ಮದುವೆಯಾಗುವುದೆಂದು ಕನ್ಫರ್ಮ್ ಎನ್ನುವುದಾಗಿ ಕೆಲ ಒಳ ಸುದ್ದಿಗಳು ಖಾತರಿಪಡಿಸುತ್ತದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಂತರ ಮತ್ತೊಂದು ಜೋಡಿ ಬಿಗ್ ಬಾಸ್ ನಿಂದ ಮದುವೆಯಾಗಲು ಹೊರಟಿರುವುದು ದಿವ್ಯ ಹಾಗೂ ಅರವಿಂದ್ ಕೆಪಿ ಎಂದು ಹೇಳಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹೆಚ್ಚಿಕೊಳ್ಳಿ.

Comments are closed.