Neer Dose Karnataka
Take a fresh look at your lifestyle.

ಯಪ್ಪಾ, ಸಮಂತಾ ಗೆ ವಿಚ್ಛೇದನ ಪಡೆಯಲು ನಾಗ ಚೈತನ್ಯ ಕೊಡುತ್ತಿರುವ ಪರಿಹಾರ ಎಷ್ಟು ಕೋಟಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಷ್ಟು ದಿವಸ ಮದುವೆಯಾದ ಮೇಲೆ ಜೋಡಿಗಳು ಯಾವ ರೀತಿ ಇರಬೇಕು ಎಂದರೆ ಹಲವಾರು ಜನ ಸಮಂತಾ ಹಾಗೂ ನಾಗಚೈತನ್ಯ ರವರ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದರು. ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಪ್ರತಿ ಬಾರಿಯೂ ಎಲ್ಲರಿಗೂ ಒಂದು ರೀತಿಯ ಆದರ್ಶ ದಂಪತಿಗಳಾಗಿದ್ದ ಸಮಂತ ಹಾಗೂ ನಾಗಚೈತನ್ಯ ರವರು ಇದ್ದಕ್ಕಿದ್ದ ಹಾಗೆ ಕೇವಲ ಎರಡು ಮೂರು ತಿಂಗಳಿನಲ್ಲಿ ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದ ವಿಚ್ಛೇದನ ಪಡೆಯುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಇಂದು ಇದರ ಕುರಿತು ಅಧಿಕೃತವಾಗಿ ಘೋಷಣೆ ಗಳು ಕೂಡ ನಡೆದುಹೋಗಿವೆ.

ಬಹುಶಹ ನಿಮಗೆಲ್ಲರಿಗೂ ತಿಳಿದಿರುವಂತೆ ಸಮಂತ ಹಾಗೂ ನಾಗಚೈತನ್ಯ ರವರು ತಮ್ಮ ಸಾಮಾಜಿಕ ಜಾಲತಾಣಗಳ ಅಧಿಕೃತ ಖಾತೇಗಳಲ್ಲಿ ತಾವಿಬ್ಬರೂ ಬೇರೆ ಆಗುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಹಲವಾರು ಕಾರಣಗಳು ಕೇಳಿ ಬರುತ್ತಿದೆಯಾದರೂ ‌ಇವರಿಬ್ಬರು ಈ ವಿಚ್ಚೇದನಕ್ಕೆ ಕಾರಣಗಳನ್ನು ಮಾತ್ರ ನೀಡಿಲ್ಲ. ಆದರೆ ಈ ಸಮಯದಲ್ಲಿ ಇವರಿಬ್ಬರ ವಿಚ್ಛೇದನದ ಕುರಿತು ಸಾಕಷ್ಟು ಮಾಹಿತಿ ಕೇಳಿ ಬರುತ್ತಿದ್ದು ನೆಟ್ಟಿಗರು ಗರಮ್ ಆಗಿದ್ದಾರೆ.

ಇನ್ನು ಇದಕ್ಕೂ ಮುನ್ನ ಅಕ್ಕಿನೇನಿ ಕುಟುಂಬ ಈ ಮುನ್ನ ಹಲವಾರು ದಂಪತಿಗಳು ವಿಚ್ಛೇದನ ಪಡೆದು ಕೊಂಡಿದ್ದಾರೆ. ನಾಗಚೈತನ್ಯ ರವರ ತಾಯಿಗೆ ನಾಗಾರ್ಜುನ ರವರು ವಿಚ್ಛೇದನ ನೀಡಿ ತದ ನಂತರ ಎರಡನೇ ಮದುವೆಯಾಗಿದ್ದಾರೆ. ಎರಡನೇ ಹೆಂಡತಿಯ ಪುತ್ರ ಅಖಿಲ್ ಇತ್ತೀಚೆಗಷ್ಟೇ ತೆಲುಗಿನಲ್ಲಿ ಛಾಪು ಮೂಡಿಸಲು ಆರಂಭಿಸಿದ್ದಾರೆ. ಹೀಗೆ ಹಲವಾರು ಅಕ್ಕಿನೇನಿ ಕುಟುಂಬದಲ್ಲಿ ನಡೆದು ಹೋಗಿವೆ. ಹೀಗಿರುವಾಗ ದಂಪತಿಗಳು ವಿಚ್ಛೇದನ ಪಡೆದು ಕೊಂಡಾಗ ಪತಿಯು ಹೆಂಡತಿಗೆ ಜೀವನಾಂಶ ನೀಡುವುದು ಸರ್ವೇ ಸಾಮಾನ್ಯ ಅದರಂತೆ ನಾಗಚೈತನ್ಯ ಕೂಡ ಸಮಂತ ರವರಿಗೆ ಜೀವನಾಂಶ ನೀಡಲು ನಿರ್ಧಾರ ಮಾಡಿದ್ದು 150 ಕೋಟಿಗೂ ಹೆಚ್ಚು ಹಣವನ್ನು ಪರಿಹಾರವನ್ನು ನೀಡುವ ನಿರ್ಧಾರ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ. ಇದರಲ್ಲಿ ಆಸ್ತಿ, ಉದ್ಯಮದ ಶೇರುಗಳು ಒಡವೆ ಹಾಗೂ ನಗದು ಇದೆ ಎಂಬುದು ತಿಳಿದು ಬಂದಿದೆ.

Comments are closed.