Neer Dose Karnataka
Take a fresh look at your lifestyle.

ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನಕ್ಕೆ ಯಾರಿಗೂ ತಿಳಿಯದ ಕಾರಣಗಳೇನು ಗೊತ್ತೇ?? ಕೊನೆಗೂ ಬಹಿರಂಗ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಎಲ್ಲೇ ಕೇಳಿದರು ಕೂಡ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನ ಸುದ್ದಿಗಳು ಸಾಕಷ್ಟು ಹರಿದಾಡುತ್ತಿದ್ದು ಎಲ್ಲರ ಬಾಯಿಯಲ್ಲಿ ಕೂಡ ಅದೇ ಮಾತು ಚರ್ಚೆಯಾಗಿ ಈಗಾಗಲೇ ಎಲ್ಲಾ ಕಡೆ ಹರಡುತ್ತಿದೆ. ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಮಾಧ್ಯಮಗಳಲ್ಲಿ ಎಲ್ಲೇ ಕೇಳಿದರು ಕೂಡ ಸಮಂತ ಹಾಗೂ ನಾಗಚೈತನ್ಯ ರವರ ವಿಚ್ಛೇದನ ಸುದ್ದಿ ಟ್ರೆಂಡಿಂಗ್ ಟಾಪಿಕ್ ಆಗಿದೆ.

ಸ್ನೇಹಿತರ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನಕ್ಕೆ ಮುಖ್ಯವಾದ ಕಾರಣಗಳೇನು ಎಂಬುದರ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಆದರೆ ಇಂದಿನ ವಿಚಾರದಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ ಸ್ನೇಹಿತರೆ. ಹೌದು ಸ್ನೇಹಿತರೆ ಸಮಂತ ಹಾಗೂ ನಾಗಚೈತನ್ಯ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳಲು ಐದು ಮುಖ್ಯ ಕಾರಣಗಳು ಇವೆ ಎಂಬುದಾಗಿ ಹೇಳುತ್ತಾರೆ ಅವುಗಳ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಮೊದಲನೇದಾಗಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು.

ಹೌದು ಸ್ನೇಹಿತರೆ ಬಾಲಿವುಡ್ ವೆಬ್ಸೇರೀಸ್ ಫ್ಯಾಮಿಲಿ ಮ್ಯಾನ್ ನಲ್ಲಿ ನಟಿ ಸಮಂತಾ ರವರು ಸಖತ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹೌದು ಸ್ನೇಹಿತರೆ ಈ ಪಾತ್ರದ ಮೂಲಕ ಎಲ್ಲರ ಮನವನ್ನು ಕೂಡ ಗೆದ್ದಿದ್ದರು. ಒಂದು ಲೆಕ್ಕದಲ್ಲಿ ಹೇಳಬಹುದಾದರೆ ನಟಿ ಸಮಂತ ಅವರು ತಮ್ಮ ಸಿನಿ ಜೀವನದಲ್ಲಿ ಮೊದಲ ತರಹದ ಪಾತ್ರವನ್ನು ಈ ವೆಬ್ ಸೀರಿಸ್ ನಲ್ಲಿ ನಿರ್ವಹಿಸಿದ್ದರು. ಹೀಗಾಗಿ ಅವರ ಮನೆಯವರಿಗೆ ಇದು ಇಷ್ಟವಾಗದೆ ಇರಬಹುದು ಹೀಗಾಗಿ ವಿಚ್ಛೇದನದ ಸುಳಿವುಗಳು ಇದರಲ್ಲಿ ಪ್ರಾರಂಭವಾಗಿ ಇರಬಹುದು ಎಂಬ ಮಾತುಗಳು ಹರಿದಾಡುತ್ತಿದೆ.

ಎರಡನೇದಾಗಿ ಮುಂಬೈನಲ್ಲಿ ನೆಲೆಸಲು ಪ್ಲಾನ್ ಮಾಡಿದ್ದಕ್ಕಾಗಿ. ಹೌದು ಸ್ನೇಹಿತರೆ ಸಮಂತ ಅವರಿಗೆ ಸಾಕಷ್ಟು ಬಾಲಿವುಡ್ ನಿಂದ ಆಫರ್ಗಳು ಬರುತ್ತಿದ್ದರೆ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಿ ನೆಲೆಸುವ ಕುರಿತಂತೆ ನಾಗಚೈತನ್ಯ ರವರ ಬಳಿ ಸಂಬಂಧ ಅವರು ಕೇಳಿಕೊಂಡಿದ್ದರಂತೆ ಆದರೆ ಇದಕ್ಕೆ ನಾಗಚೈತನ್ಯ ರವರು ಒಪ್ಪಿಕೊಂಡಿರಲಿಲ್ಲ. ಹೀಗಾಗಿಯೇ ಇವರಿಬ್ಬರ ನಡುವೆ ಬಿರುಕು ಮೂಡಿ ಬಂದು ವಿವಾಹ ವಿಚ್ಛೇದನವನ್ನು ಪಡೆದುಕೊಂಡಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ಮೂರನೇದಾಗಿ ನಾಗಚೈತನ್ಯ ರವರು ತಂದೆಯಾಗುವ ಕನಸು ಕಂಡಿದ್ದರಂತೆ. ಹೌದು ಸ್ನೇಹಿತರೆ ನಾಗಚೈತನ್ಯ ರವರು ಮಗು ಮಾಡಿಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದರಂತೆ ಆದರೆ ಸಿನಿಮಾ ರಂಗದಲ್ಲಿ ಇನ್ನೂ ಕೂಡ ಸಾಧಿಸುವ ಹಂಬಲವನ್ನು ಹೊಂದಿದ್ದ ಸಮಂತಾ ಅವರು ಇದಕ್ಕೆ ಒಪ್ಪಿಕೊಂಡಿರಲಿಲ್ಲ. ಬಹುಶಃ ಇಲ್ಲಿಯೂ ಕೂಡ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗುವಂತೆ ಮಾಡಿಕೊಂಡಿರಬಹುದು. ಇನ್ನು ಸಮಂತಾ ರವರ ಎಲ್ಲಾ ವಿಷಯಗಳಲ್ಲಿ ಕೂಡ ನಾಗಚೈತನ್ಯ ರವರು ಮೂಗು ತೂರಿಸುತ್ತಿದ್ದದೆ ಇವರಿಬ್ಬರ ನಡುವೆ ವಿವಾಹ ವಿಚ್ಛೇದನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ ಸ್ನೇಹಿತರೇ.

ಅವರ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಹಿಡಿದು ಎಲ್ಲಾ ವಿಚಾರದಲ್ಲಿ ಕೂಡ ನಾಗಚೈತನ್ಯ ರವರು ಅಗತ್ಯಕ್ಕಿಂತಲೂ ಹೆಚ್ಚಿನ ಕಾಳಜಿ ವಹಿಸುತ್ತಿದ್ದದ್ದು ಇವರಿಬ್ಬರ ನಡುವೆ ಬಿರುಕು ಮೂಡುವುದಕ್ಕೆ ಕಾರಣವಾಗಿರಬಹುದು. ಇನ್ನು ಇತ್ತೀಚಿಗಷ್ಟೇ ನಾಗಚೈತನ್ಯ ರವರು ಸಾಯಿಪಲ್ಲವಿ ಅವರೊಂದಿಗೆ ಲವರ್ಸ್ ಚಿತ್ರದಲ್ಲಿ ನಟಿಸುತ್ತಿರುವುದರಿಂದ ಇವರಿಬ್ಬರ ನಡುವೆ ಹೆಚ್ಚಿನ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ವಿಷಯ ಹೇಳುತ್ತ ಹೋದರೆ ಸಾವಿರ ಇರಬಹುದು ಸ್ನೇಹಿತರೆ ಆದರೆ ಅದಕ್ಕಾಗಿ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ತಮ್ಮ ಸಂಬಂಧವನ್ನು ಮುಗಿಸಿಕೊಳ್ಳುವುದು ಹೆಸರು ಮಟ್ಟಿಗೆ ಸರಿ ಅಲ್ಲವೇ.

Comments are closed.