Neer Dose Karnataka
Take a fresh look at your lifestyle.

ಭೂಮಿಗೆ ಕಾಲಿಡುವಾಗಲೇ ಅದೃಷ್ಟವನ್ನು ಹೊತ್ತುಕೊಂಡು ಬರುವ 3 ರಾಶಿ ಜನರು ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಜಾತಕ ಹಾಗೂ ಶಾಸ್ತ್ರಗಳು ನಮ್ಮ ಹುಟ್ಟಿನಿಂದ ಹಿಡಿದು ಕೊನೆಯ ಉಸಿರು ಎಳೆಯುವ ನಂತರವೂ ಕೂಡ ಲೆಕ್ಕಾಚಾರಕ್ಕೆ ಬಂದೇ ಬರುತ್ತದೆ. ಹೌದು ಸ್ನೇಹಿತರೆ ಆಚಾರ ಸಂಪ್ರದಾಯಗಳು ನಮ್ಮ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ಕೂಡ ನಡೆದುಕೊಂಡು ಬಂದಿರುವುದು ಇಂದಿಗೂ ಕೂಡ ಮುಂದುವರಿದುಕೊಂಡು ಬಂದಿದೆ. ಇನ್ನು ಇಂದಿನ ವಿಚಾರದಲ್ಲಿ ನಾವು ಯಾವೆಲ್ಲ 3 ರಾಶಿಗಳ ಜನರು ಹುಟ್ಟಿನಿಂದಲೇ ಅದೃಷ್ಟವನ್ನು ಹೊತ್ತು ತಂದಿದ್ದಾರೆ ಎಂಬ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಯಾವೆಲ್ಲ ರಾಶಿಯ ಜನರು ಅದೃಷ್ಟವಂತರು ಎಂಬ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೇ ಕೊನೆಯವರೆಗೂ ಓದಿ.

ಕುಂಭ ರಾಶಿ ಕುಂಭರಾಶಿಯವರು ಸ್ವಭಾವತಹ ಸರಳತೆ ಹಾಗೂ ಶಾಂತ ಮನೋಭಾವದವರು. ಇವರಿಗೆ ನಾವು ಎಂತಹದೇ ಕಷ್ಟದ ಕೆಲಸವನ್ನು ಕೊಟ್ಟರೂ ಕೂಡ ಅದು ಎಷ್ಟೇ ಕಠಿಣತೆಯನ್ನು ಹೊಂದಿದ್ದರು ಕುಂಭರಾಶಿಯವರು ಖಂಡಿತವಾಗಿ ಅದನ್ನು ಶಾಂತ ಸ್ವಭಾವದಿಂದ ಮುಗಿಸಲು ಯಶಸ್ವಿಯಾಗುತ್ತಾರೆ. ಹೀಗೆ ತಮ್ಮ ಜೀವನದಲ್ಲಿ ಬರುವ ಯಾವುದೇ ಕಠಿಣವಾದ ಪರಿಸ್ಥಿತಿಯನ್ನು ಕೂಡ ಶಾಂತ ಸ್ವಭಾವದಿಂದ ಎದುರಿಸಿ ಅವುಗಳ ವಿರುದ್ಧ ಜಯವನ್ನು ಸಾಧಿಸುವುದರಲ್ಲಿ ಕುಂಭರಾಶಿಯವರು ನಿಸ್ಸೀಮರಾಗಿದ್ದಾರೆ.

ಇನ್ನು ಕುಂಭರಾಶಿಯವರ ಜೀವನದಲ್ಲಿ ಅದೃಷ್ಟ ಎನ್ನುವುದು ನಿರೀಕ್ಷೆಗಿಂತಲೂ ಅಧಿಕವಾಗಿ ಸಿಗುತ್ತದೆ. ಇವರು ಯಾವುದೇ ಕೆಲಸಗಳಿಗೆ ಕೈ ಹಾಕಿದರೆ ಕೂಡ ಖಂಡಿತವಾಗಿ ಅದರಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಇನ್ನು ಇವರು ಎಷ್ಟೇ ಕಷ್ಟ ಪಡಲಿ ಬಿಡಲಿ ಇವರನ್ನು ಅತ್ಯಂತ ವೇಗವಾಗಿ ಶ್ರೀಮಂತರಾಗುವುದನ್ನು ತಡೆಯುವುದು ಯಾರಿಗೂ ಕೂಡ ಸಾಧ್ಯವಿಲ್ಲ. ಹೌದು ಸ್ನೇಹಿತರೇ ಹುಟ್ಟುತ್ತಲೇ ಅವರ ಅದೃಷ್ಟವನ್ನು ಪಡೆದುಕೊಂಡು ಬಂದಿರುವುದರಿಂದ ಆಗಿ ಇವರು ಮಾಡುವ ಕೆಲಸಗಳು ಇವರಿಗೆ ಯಶಸ್ಸನ್ನು ತಂದುಕೊಡುತ್ತದೆ.

ತುಲಾ ರಾಶಿ ಎಲ್ಲರೂ ಸಾಮಾನ್ಯ ರೀತಿಯಲ್ಲಿ ಕೆಲಸವನ್ನು ಪೂರೈಸಲು ಇಷ್ಟಪಟ್ಟರೆ ತುಲಾ ರಾಶಿಯವರು ಮಾತ್ರ ವಿಭಿನ್ನವಾಗಿರುತ್ತಾರೆ. ಹೌದು ಸ್ನೇಹಿತರೆ ತಾವು ಮಾಡುವ ಕೆಲಸವನ್ನು ಎಂತಹದೇ ರಿಸ್ಕ್ ಇದ್ದರೂ ಕೂಡ ಅದನ್ನು ವಿಭಿನ್ನವಾಗಿ ಮಾಡುವುದೇ ತುಲಾ ರಾಶಿಯವರ ವಿಶಿಷ್ಟ ಗುಣ ಲಕ್ಷಣಗಳು ಎಂದು ಹೇಳಬಹುದಾಗಿದೆ. ಇನ್ನು ತುಲಾ ರಾಶಿಯವರು ಕೂಡ ಸಾಕಷ್ಟು ಸ್ನೇಹಜೀವಿ ಗಳಾಗಿದ್ದು ಎಲ್ಲರೊಂದಿಗೂ ಉತ್ತಮವಾದ ಸಂಬಂಧ ಹಾಗೂ ಬಾಂಧವ್ಯವನ್ನು ಹೊಂದಿರುತ್ತಾರೆ.

ಇನ್ನು ಇವರು ಎಂತಹದೇ ಕಠಿಣ ಕೆಲಸವನ್ನು ನೀಡಿದರೂ ಕೂಡ ಇಷ್ಟಪಟ್ಟು ಮಾಡುವುದರಿಂದಾಗಿ ಇವರು ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇವರ ಪರಿಶ್ರಮವೇ ಇವರನ್ನು ಜೀವನದಲ್ಲಿ ಅತ್ಯಂತ ವೇಗವಾಗಿ ಶ್ರೀಮಂತರನ್ನಾಗಿ ಮಾಡಿಸಲು ಸಹಕಾರಿಯಾಗಿದೆ. ಇನ್ನು ಇವರು ತಾವು ಶ್ರೀಮಂತರಾಗಲು ಯಾವುದೇ ಅಡ್ಡದಾರಿ ಎನ್ನುವುದನ್ನು ಹಿಡಿಯದೆ ಕೇವಲ ತಮ್ಮ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕವೇ ಸಾಧಿಸುತ್ತಾರೆ. ಇನ್ನು ಇವರು ಸದಾ ಹಸನ್ಮುಖಿಯಾಗಿದ್ದು ತಮ್ಮ ಸುತ್ತಮುತ್ತಲಿನ ಜನರನ್ನು ಆಕರ್ಷಿಸುವಲ್ಲಿ ಅತ್ಯಂತ ವೇಗವಾಗಿ ಯಶಸ್ಸು ಸಾಧಿಸುತ್ತಾರೆ.

ಸಿಂಹ ರಾಶಿ ಸಿಂಹರಾಶಿಯವರು ಸದಾ ಕ್ರಿಯಾಶೀಲರಾಗಿರುತ್ತಾರೆ. ಎಂತಹುದೇ ಕಠಿಣ ಕೆಲಸವಿದ್ದರೂ ಕೂಡ ಇವರಲ್ಲಿ ಸಾಧ್ಯವಾಗದ್ದು ಯಾವುದೂ ಇಲ್ಲ ಎಂದು ಹೇಳಬಹುದಾಗಿದೆ. ಎಂತಹುದೇ ಕಷ್ಟದ ಕೆಲಸವಿದ್ದರೂ ಕೂಡ ಅದನ್ನು ಹೀಗೂ ಕೂಡ ಮಾಡಬಹುದು ಎಂಬುದಾಗಿ ಸಮಾಜಕ್ಕೆ ತಿಳಿಸುತ್ತಾರೆ. ತಮ್ಮ ಶಾಂತ ಸ್ವಭಾವದ ಮನೋಭಾವದಿಂದಾಗಿ ಎಲ್ಲಾ ನಕಾರಾತ್ಮಕ ಭಾವನೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸುವುದು ಇವರ ಗುಣ ವಿಶೇಷತೆಗಳಲ್ಲಿ ಒಂದು.

ಇನ್ನು ಇವರ ಬುದ್ಧಿಮತ್ತೆಯನ್ನು ಬೇರೆ ಯಾವ ರಾಶಿಯ ಜನರು ಕೂಡ ಸರಿಗಟ್ಟುವುದು ರಲ್ಲಿ ಹಿಂದೆ ಬೀಳುತ್ತಾರೆ. ಕ್ರಿಯಶೀಲತೆ ವಿಷಯ ಬಂದಾಗ ನಕಾರಾತ್ಮಕ ವಿಷಯಗಳನ್ನು ಸಕಾರಾತ್ಮಕವಾಗಿ ಬದಲಾಯಿಸುವುದರಲ್ಲಿ ಇವರು ಸದಾ ಮುಂದಿರುತ್ತಾರೆ ಹೀಗಾಗಿ ಇವರು ಆರ್ಥಿಕವಾಗಿ ಅತಿ ಬೇಗನೆ ಯಶಸ್ಸನ್ನು ಸಾಧಿಸಿ ಶ್ರೀಮಂತರಾಗುತ್ತಾರೆ. ಇನ್ನು ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.