Neer Dose Karnataka
Take a fresh look at your lifestyle.

ದಿನಪೂರ್ತಿ ಚೆನ್ನಾಗಿರಬೇಕು ಎಂದರೆ ಅಪ್ಪಿ ತಪ್ಪಿಯೂ ಬೆಳಗ್ಗೆ ಎದ್ದಾಗ ಈ ನಾಲ್ಕು ವಸ್ತುಗಳನ್ನು ನೋಡಬೇಡಿ, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ನಮ್ಮ ದೇಶದಲ್ಲಿ ಸನಾತನ ಹಿಂದೂ ಸಂಸ್ಕೃತಿಯನ್ನು ಅನುಸರಿಸುವ ಜನರು ಬಹಳಷ್ಟು ಇದ್ದಾರೆ. ಹಿಂದೂಗಳು ಸಾಕಷ್ಟಿರಬಹುದು ಸ್ನೇಹಿತರಾದರೆ ಹಿಂದೂ ಸಂಸ್ಕೃತಿಯನ್ನು ಹಾಗೂ ಆಚಾರ-ವಿಚಾರಗಳನ್ನು ಹಿಂಬಾಲಿಸುವವರ ಕುರಿತಂತೆ ಇದು ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರ ಶಾಸ್ತ್ರ ಪ್ರಕಾರ ಕೆಲ ವಿಚಾರಗಳನ್ನು ನಾವು ಇದು ಕೂಡ ನಾವು ನಂಬಿಕೊಂಡು ಬರುತ್ತಿದ್ದೇವೆ.

ಹೌದು ಸ್ನೇಹಿತರೆ ಇಂದಿನ ವಿಚಾರದಲ್ಲಿ ನಾವು ಬೆಳಗ್ಗೆ ಎದ್ದ ತಕ್ಷಣ ಈ ನಾಲ್ಕು ವಸ್ತುಗಳನ್ನು ನಾವು ನೋಡಲೇಬಾರದು ನೋಡಿದ್ದೆ ಆದರೆ ಖಂಡಿತವಾಗಿ ನಮಗೆ ಯಶಸ್ಸು ಸಿಗುವುದಿಲ್ಲ ಎಂಬ ಮಾತಿದೆ. ಹೌದು ಸ್ನೇಹಿತರೆ ಹಾಗಿದ್ದರೆ ಆ ನಾಲ್ಕು ವಸ್ತುಗಳು ಯಾವುವು ಹಾಗೂ ಅದರಿಂದ ಆಗುವ ಪರಿಣಾಮಗಳು ಏನು ಎಂಬುದನ್ನು ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇನೆ ತಪ್ಪದೆ ಕೊನೆಯವರೆಗೂ ಓದಿ.

ಗಡಿಯಾರ ನಾವು ಬೇಡ ಎಂದರೂ ಕೂಡ ಕೆಲಸಕ್ಕೆ ಹೋಗುವವರು ಬೆಳಗ್ಗೆ ಎದ್ದ ತಕ್ಷಣ ನೋಡಲೇಬೇಕು ಎನ್ನುವ ವಸ್ತುವೆಂದರೆ ಗಡಿಯಾರ ಇದು ನಿಸ್ಸಂಶಯವಾಗಿ ಹೌದು. ಆದರೆ ವಾಸ್ತುಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ನಾವು ಗಡಿಯಾರವನ್ನು ನೋಡಬಾರದು. ಹೌದು ಸ್ನೇಹಿತರೆ ಒಂದುವೇಳೆ ನಾವು ಬೆಳಗ್ಗೆ ಎದ್ದು ಮೊಬೈಲ್ನಲ್ಲಿ ಅಥವಾ ಗಡಿಯಾರವನ್ನು ಸಮಯ ನೋಡಿದರೆ ಖಂಡಿತವಾಗಿ ನಾವು ಗಡಿಯಾರದಂತೆ ಸುತ್ತುತ್ತೇವೆ ದಿನವಿಡಿ ಎಂಬುದಾಗಿ ಇದರ ನಂಬಿಕೆಯಾಗಿದೆ. ಗಡಿಯಾರವನ್ನು ನೋಡುವ ಬದಲು ದೇವರ ಫೋಟೋ ಅದರಲ್ಲಿ ಕೂಡ ಶಾಂತಿ ಮೂರ್ತಿ ಗಳಾಗಿರುವ ಸಾಯಿಬಾಬಾ ಗುರು ರಾಘವೇಂದ್ರ ಸ್ವಾಮಿ ಹಾಗೂ ಲಕ್ಷ್ಮಿದೇವಿಯ ಫೋಟೋ ನೋಡುವುದು ನಿಜಕ್ಕೂ ಒಳ್ಳೆಯದಾಗಿದೆ.

ಕನ್ನಡಿ ಹೌದು ಸ್ನೇಹಿತರೆ ಬೆಳಗ್ಗೆ ಎದ್ದು ಕನ್ನಡಿ ನೋಡುವುದರಿಂದ ಆಗಿ ನಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿಗಳು ಹೋಗಬಹುದಾದ ಅಂತಹ ಸಾಧ್ಯತೆ ಇದೆ. ಇದರಿಂದಾಗಿ ನಮ್ಮ ದಿನವೆಲ್ಲ ನಕಾರಾತ್ಮಕ ಶಕ್ತಿಗಳ ಪರಿಣಾಮದಿಂದಾಗಿ ಕಷ್ಟಗಳನ್ನೇ ಎದುರಿಸಬೇಕಾದ ಅಂತಹ ಪರಿಸ್ಥಿತಿ ಬಂದರೂ ಕೂಡ ಬರಬಹುದು. ನಕಾರಾತ್ಮಕ ಶಕ್ತಿಗಳಿಂದಾಗಿ ನಾವು ಆ ದಿನ ಮಾಡುವ ಎಲ್ಲಾ ಕೆಲಸಗಳು ಕೂಡ ವಿಫಲವಾಗಿ ನಮ್ಮ ಇಡೀ ದಿನವೇ ಹಾಳು ಆಗಬಹುದಾದಂತ ಎಲ್ಲಾ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡುವುದನ್ನು ಬಿಟ್ಟುಬಿಡಿ ಇದರಿಂದಾಗಿ ದಿನದ ಆರಂಭದಲ್ಲಿ ಕೂಡ ಸ್ವಲ್ಪಮಟ್ಟಿಗೆ ಒಳ್ಳೆಯದನ್ನು ನೀವು ಪಡೆಯಬಹುದಾಗಿದೆ.

ಪಾದ ರಕ್ಷೆ ಬೆಳಗ್ಗೆ ಎದ್ದ ತಕ್ಷಣ ಪಾದರಕ್ಷೆಯನ್ನಂತು ನೋಡಲೇಬಾರದು ಸ್ನೇಹಿತರೆ ಅದರಲ್ಲಿ ಕೂಡ ಕೆಲವರು ತಾವು ಮಲಗುವ ಸ್ಥಳದಲ್ಲಿ ಪಾದರಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಇದು ಶುಭ ಸೂಚಕವಲ್ಲ ಸ್ನೇಹಿತರೆ ಖಂಡಿತವಾಗಿಯೂ ಬೆಳಗ್ಗೆ ಇದನ್ನು ಮೊದಲ ಬಾರಿ ನೋಡಿದರೆ ಕಂಡಿತವಾಗಿ ನಿಮ್ಮ ಜೀವನದ ದಿನಚರಿಯ ಹಾಳಾಗಿಬಿಡುತ್ತದೆ ಹಾಗೂ ಯಾವ ಕೆಲಸವೂ ಕೂಡ ಸರಿಯಾದ ಯಶಸ್ಸನ್ನು ನಿಮಗೆ ತಂದುಕೊಡುವುದಿಲ್ಲ. ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಪಾದರಕ್ಷೆಯನ್ನು ನೋಡಬೇಡಿ.

ಮುಳುಗುವ ಸಮುದ್ರದ ಫೋಟೋ ಹೌದು ಸ್ನೇಹಿತರೆ ಎಲ್ಲಾದರೂ ನಿಮ್ಮ ಮಲಗುವ ಕೋಣೆಯ ಗೋಡೆಯ ಮೇಲೆ ಮುಳುಗುವ ಸಮುದ್ರದ ಫೋಟೋವನ್ನು ಅಂಟಿಸಿದ್ದರು ಖಂಡಿತವಾಗಿಯೂ ನೋಡಲೇಬೇಡಿ ಇದು ನಿಮ್ಮಲ್ಲಿ ನಕರಾತ್ಮಕ ಶಕ್ತಿಗಳು ಆವರಿಸಿಕೊಳ್ಳುವ ಕಾರಣವಾಗುತ್ತದೆ. ಆದಷ್ಟು ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಪ್ರೀತಿಪಾತ್ರರ ಮುಖ ಅಥವಾ ದೇವರ ಫೋಟೋವನ್ನು ನೋಡಲು ಪ್ರಯತ್ನಪಡಿ. ಇನ್ನು ಬೆಳಗ್ಗೆ ಎದ್ದ ತಕ್ಷಣ ಗೋಮಾತೆಯನ್ನು ನೋಡಲು ಪ್ರಯತ್ನಪಡಿ ಸ್ನೇಹಿತರ ನಿಮ್ಮ ಜೀವನದಲ್ಲಿ ಆ ದಿನ ಖಂಡಿತವಾಗಿ ಯಶಸ್ಸನ್ನು ತಂದು ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ತೆಂಗಿನ ಮರವನ್ನು ನೋಡುವುದರಿಂದಲೂ ಕೂಡ ನಿಮಗೆ ಲಕ್ಷ್ಮೀದೇವಿಯ ಕೃಪಾಕಟಾಕ್ಷ ವಾಗುತ್ತದೆ. ಇಲ್ಲದಿದ್ದರೆ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಹಿರಿಯರ ಕಾಲಿಗೆ ಸ್ಪರ್ಶಿಸಿ ಆಶೀರ್ವಾದವನ್ನು ಪಡೆಯಿರಿ ಖಂಡಿತವಾಗಿ ನಿಮ್ಮ ದಿನ ಉತ್ತಮವಾಗಿ ನಡೆಯುತ್ತದೆ.

Comments are closed.