Neer Dose Karnataka
Take a fresh look at your lifestyle.

ಕತ್ತರಿ ಹಿಡಿದು ಕೋಟಿ ಕೋಟಿ ರೂಪಾಯಿಗಳನ್ನು ಗುಳುಂ ಮಾಡುತ್ತಿದ್ದಾರೆ ರಾಜಮೌಳಿ, ಯಾಕೆ ಹೀಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ವರ್ಷಗಳಲ್ಲಿ ನಮ್ಮ ಭಾರತದೇಶ ಚಿತ್ರರಂಗದ ಅತ್ಯಂತ ಮೇಧಾವಿ ನಿರ್ದೇಶಕ ಯಾರು ಎಂದು ಕೇಳಿದರೆ ಖಂಡಿತವಾಗಿಯೂ ಬರುವವರು ಎಂದರೆ ಅದು ರಾಜಮೌಳಿ. ಈಗ ಹಾಗೂ ಬಾಹುಬಲಿ ಸರಣಿ ಚಿತ್ರಗಳ ನಂತರ ಸ್ಟಾರ್ ನಟರಿಗಿಂತ ಲು ರಾಜಮೌಳಿ ಅವರ ಜನಪ್ರಿಯತೆ ದೇಶದಾದ್ಯಂತ ಜೋರಾಗಿದೆ. ಸದ್ಯಕ್ಕೆ ರಾಜಮೌಳಿಯವರು ತಮ್ಮ ಮುಂದಿನ ಚಿತ್ರ ಆರ್ ಆರ್ ಆರ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ಜಕ್ಕಣ್ಣ ಎಂದರೆ ಹಾಗೆ ಸ್ನೇಹಿತರೆ ಅವರ ಚಿತ್ರಗಳಲ್ಲಿ ಅದ್ದೂರಿತನ ಎನ್ನುವುದು ಊಹೆಗೂ ಮೀರಿರುತ್ತದೆ. ಇದಕ್ಕಾಗಿ ಪ್ರೇಕ್ಷಕರು ಅವರ ಸಿನಿಮಾಗಳನ್ನು ನೋಡಲು ಕಿಕ್ಕಿರಿದು ಸೇರುತ್ತಾರೆ. ಇನ್ನು ಇದೆ 2022 ರ ಜನವರಿ 7ರಂದು ಅವರ ಬಹುನಿರೀಕ್ಷಿತ ಹಾಗೂ ಬಹು ವೆಚ್ಚದ ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಆದರೆ ಈ ಬಾರಿ ಜಕ್ಕಣ್ಣ ಕತ್ತರಿ ಹಿಡಿದು ನಿಂತಿದ್ದಾರೆ. ಕನ್ಫ್ಯೂಸ್ ಆದ್ರಾ ಬನ್ನಿ ಅದರ ಕುರಿತಂತೆ ನಾವು ಹೇಳುತ್ತೇವೆ.

ಹೌದು ಗೆಳೆಯರೇ ಆರ್ ಆರ್ ಆರ್ ಚಿತ್ರದ ಕ್ಯೂರೇಶನ್ ಸಮಯ 3 ಗಂಟೆಯದ್ದಾಗಿದೆ ಅಂದರೆ 180 ನಿಮಿಷ. ಆದರೆ ಇದು ಅವರಿಗೆ ತುಂಬಾನೇ ಜಾಸ್ತಿ ಆಯ್ತು ಅಂತ ಅನ್ಸುತ್ತೆ ಅದಕ್ಕೋಸ್ಕರ ಎಡಿಟಿಂಗ್ ಟೇಬಲ್ನಲ್ಲಿ ತಾವೇ ಸ್ವತಹ ಕುಳಿತು ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕುತ್ತಿದ್ದಾರೆ. ಇನ್ನು ಜಕ್ಕಣ್ಣ ಪ್ರತಿಯೊಂದು ಬಾರಿ ಕತ್ತರಿ ಹಾಕಿದಾಗಲೂ ಕೂಡ ಕೋಟ್ಯಾಂತರ ರೂಪಾಯಿಗಳು ಗುಳುಂ ಆಗುತ್ತಿದೆ. ಚಿತ್ರೀಕರಣದ ಸಂದರ್ಭದಲ್ಲಿ ಕೋಟಿಗಟ್ಟಲೆ ಖರ್ಚು ಮಾಡಿ ಚಿತ್ರೀಕರಿಸಿದ ದೃಶ್ಯಗಳನ್ನು ಸಮಯವನ್ನು ಉಳಿಸಲು ಸುಖ ಕತ್ತರಿ ಹಾಕುತ್ತಿದ್ದಾರೆ ನಮ್ಮ ಜಕ್ಕಣ್ಣ. ಈಗಲೇ ದೇಶದಾದ್ಯಂತ ಆರ್ ಆರ್ ಆರ್ ಚಿತ್ರವನ್ನು ನೋಡಲು ಅಭಿಮಾನಿಗಳ ಸಂಖ್ಯೆ ಕಾತರರಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಜೂನಿಯರ್ ಎನ್ಟಿಆರ್ ರಾಮ್ ಚರಣ್ ಅಜಯ್ ದೇವನ್ ಹಾಗೂ ಆಲಿಯಾ ಭಟ್ ನಟಿಸಿದ್ದಾರೆ. ಕೆಜಿಎಫ್ ಚಿತ್ರದ ಪೈಪೋಟಿಯಿಂದಾಗಿ ರಾಜಮೌಳಿಯವರು ಚಿತ್ರದ ಕುರಿತಂತೆ ಇನ್ನಷ್ಟು ಸೂಕ್ಷ್ಮವಾಗಿ ಇರಬೇಕಾಗಿರುವುದು ಇಲ್ಲಿ ಅವಶ್ಯಕವಾಗಿದೆ.

Comments are closed.