Neer Dose Karnataka
Take a fresh look at your lifestyle.

ಉಸಿರು ನಿಲ್ಲಿಸುವ ಮುನ್ನ ಚಂದನವನದ ರಾಜಕುಮಾರ ಕರೆ ಮಾಡಿದ್ದು ಯಾರಿಗೆ ಗೊತ್ತಾ??ಕೊನೆಕ್ಷಣದಲ್ಲಿ ಏನು ಹೇಳಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಕ್ಕೆ ಆಧಾರಸ್ತಂಭದಂತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಬದುಕಿನ ಪಯಣವನ್ನು ಮುಗಿಸಿ ಇನ್ನು ಬಾರದ ಲೋಕದತ್ತ ಹೆಜ್ಜೆಯನ್ನು ಹಾಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರದ್ದು ದೃಢಕಾಯ ದೇಹ ಹಾಗೂ ಆರೋಗ್ಯ ಜೀವನಪದ್ಧತಿ ಆದರೂ ಕೂಡ ಅವರು ಹೃದಯಾಘಾತಕ್ಕೆ ಒಳಗಾಗಿರುವುದು ಖಂಡಿತವಾಗಿಯೂ ಶೋಚನೀಯ ವಿಚಾರ.

ಹೌದು ಗೆಳೆಯರೇ ಇಂದು ಬೆಳಗ್ಗೆ ಕಸರತ್ತು ಮಾಡಬೇಕಾದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಇಸಿಜಿ ಮಾಡಲಾಗಿತ್ತು. ಅಲ್ಲಿಂದ ವಿಕ್ರಂ ಆಸ್ಪತ್ರೆಗೆ ಸ್ಥಳಾಂತರಿಸಿ ದಾಖಲಿಸಲಾಗಿತ್ತು. ಅಲ್ಲಿ ನುರಿತ ತಜ್ಞ ವೈದ್ಯರ ತಂಡ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಟ್ಟರೂ ಕೂಡ ಪುನೀತ್ ರಾಜಕುಮಾರ್ ಅವರು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸಲಿಲ್ಲ. ಕೊನೆಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಜೀವನದ ಹೋರಾಟದಲ್ಲಿ ತಮ್ಮ ಪ್ರಯತ್ನವನ್ನು ಕೈಬಿಟ್ಟು ಸ್ವರ್ಗಕ್ಕೆ ಸಾಗಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಬೆಳಿಗ್ಗೆ ಕೊನೆಯ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಯಾರಿಗೆ ಫೋನ್ ಮಾಡಿದ್ದರು ಗೊತ್ತಾ. ಅದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಹೌದು ಗೆಳೆಯರೆ ಮೊದಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಬೆಳಿಗ್ಗೆ ತಮ್ಮ ಮ್ಯಾನೇಜರ್ ಗೆ ಕಾಲ್ ಮಾಡಿ ಬೇಗ ರೆಡಿಯಾಗಿ ಶಿವಣ್ಣನವರ ಭಜರಂಗಿ 2 ಚಿತ್ರವನ್ನು ನೋಡಲು ಹೋಗಬೇಕು ಎಂಬುದಾಗಿ ಉತ್ಸಾಹದಿಂದ ಹೇಳಿದ್ದರು. ಎರಡನೇ ಬಾರಿ ಮತ್ತೆ ಕಾಲ್ ಮಾಡಿ ನನಗೆ ಸುಸ್ತಾಗುತ್ತಿದೆ ಬೇಗ ಬನ್ನಿ ಎಂಬುದಾಗಿ ಹೇಳಿದ್ದರು. ಇದಾದ ನಂತರ ಮತ್ತೆ ಪುನೀತ್ ರಾಜಕುಮಾರ್ ಅವರು ಬಿದ್ದವರು ಮತ್ತೆ ಮೇಲೇಳಲೇ ಇಲ್ಲ. ಆರೋಗ್ಯವಂತರಾಗಿದ್ದ ಅಪ್ಪು ರವರು ಒಂದೇಸಮನೆ ಹೀಗೆ ಕೊನೆಯುಸಿರೆಳೆದ ಇರುವುದನ್ನು ನೋಡಿ ಅವರ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

Comments are closed.