Neer Dose Karnataka
Take a fresh look at your lifestyle.

ಎರಡು ದಿನಗಳಲ್ಲಿ ಅಮವ್ಯಾಸೆ: ಇದೊಂದು ಅಮವ್ಯಾಸೆ ಮುಗಿದ ತಕ್ಷಣ ಬದಲಾಗಲಿದೆ 5 ರಾಶಿಯವರ ಭವಿಷ್ಯ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಸೆಪ್ಟೆಂಬರ್ 25ರಂದು ಮಹಾಲಯ ಅಮಾವಾಸ್ಯೆ ಇದ್ದು, ಅಮಾವಾಸ್ಯೆ ಮುಗಿದ ನಂತರ 5 ರಾಶಿಗಳ ಭವಿಷ್ಯ ತಕ್ಷಣವೇ ಬದಲಾಗಲಿದೆ. ಅವರ ಜೀವನದಲ್ಲಿ ಒಳ್ಳೆಯ ಭಾಗ್ಯ ಬರುತ್ತದೆ. ಆ 5 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈಗ ನಿಮಗೆ ಹಣದ ಸಮಸ್ಯೆ ಇದ್ದರೆ, ಅವುಗಳನ್ನು ಪರಿಹಾರ ಮಾಡಿಕೊಳ್ಳಲು ತಂದೆ ತಾಯಿ ಅಥವಾ ಸಮಾನ ವಯಸ್ಸಿನವರಿನ ಸಲಹೆ ಪಡೆದುಕೊಳ್ಳಬಹುದು. ಒಬ್ಬ ಸಂತರ ಆಶಿರ್ವಾದ ಪಡೆಯುತ್ತೀರಿ. ಸಂಗಾತಿಯ ಬೆಂಬಲ ಹಾಗು ಸಹಾಯ ನಿಮಗೆ ಸಿಗುತ್ತದೆ. ವೃತ್ತಿಯಲ್ಲಿ ಆಗುವ ಬದಲಾವಣೆಯಿಂದ ಲಾಭ ಪಡೆಯುತ್ತೀರಿ. ನಿಮಗಾಗಿ ನೀವು ಸಮಯ ಮಾಡಿಕೊಳ್ಳುವುದು ಒಳ್ಳೆಯದು, ಮಾಡದೆ ಇದ್ದರೆ ನಿಮಗೆ ಮಾನಸಿಕ ತೊಂದರೆ ಆಗಬಹುದು.

ಮಿಥುನ ರಾಶಿ :- ಈ ಸಮಯದಲ್ಲಿ ಆರೋಗ್ಯದಿಂದ ಇರುತ್ತೀರಿ. ಹೂಡಿಕೆಯಲ್ಲಿ ಹಣ ಹಾಕುವುದರಲ್ಲಿ ಲಾಭ ಪಡೆಯುತ್ತೀರಿ. ಕೆಲವು ಜನರಿಂದ ಹೆಚ್ಚಿನ ಭರವಸೆ ಸಿಗುತ್ತದೆ. ಬರಿ ಮಾತನಾಡಿ, ಭರವಸ್ ನೀಡದ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಪ್ರೀತಿಗೆ ಅಸಮ್ಮತಿ ಸಿಗಬಹುದು. ಒಂದು ತಂಡವನ್ನು ಜೊತೆ ಮಾಡಿ, ಗುರಿ ತಲುಪಲು ಕೆಲಸ ಮಾಡುವ ಸ್ಥಾನದಲ್ಲಿ ಇರುತ್ತೀರಿ.

ಸಿಂಹ ರಾಶಿ :- ಸಂಗಾತಿಯ ಆಹ್ಲಾದಕರ ಮನಸ್ಥಿತಿ ನಿಮಗೆ ಸಂತೋಷ ತರುತ್ತದೆ. ಹಣದ ಸಮಸ್ಯೆಗಳು ಪರಿಹಾರವಾಗುತ್ತದೆ, ಲಾಭ ಸಿಗುತ್ತದೆ. ನಿಮ್ಮ ಒಳ್ಳೆಯ ಗುಣವನ್ನು ಸ್ನೇಹಿತರು ದುರುಪಯೋಗ ಮಾಡಲು ಬಿಡಬೇಡಿ. ರಹಸ್ಯ ಪ್ರೇಮದಿಂದ ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು. ನಿಮ್ಮ ಗೌರವಕ್ಕೆ ತೊಂದರೆ ಮಾಡುವವರಿಂದ ದೂರವಿರಿ. ಸಂಗಾತಿಯ ಹಳೆಯ ಜೀವನದ ವಿಚಾರ ತಿಳಿದು ನಿಮಗೆ ಬೇಸರ ಆಗಬಹುದು.

ತುಲಾ ರಾಶಿ :- ವಿಶ್ವಾಸ ಮತ್ತು ಸುಲಭದ ವೇಳಾಪಟ್ಟಿಯಿಂದ ವಿಶ್ರಾಂತಿ ಸಿಗುತ್ತದೆ. ಹಳೆಯ ಆರೋಗ್ಯ ಸಮಸ್ಯೆ ಮತ್ತೆ ಶುರುವಾಗಬಹುದು, ಇದರಿಂದ ಆಸ್ಪತ್ರೆಗೆ ಹೋಗುವ ಹಾಗೆ ಆಗುತ್ತದೆ. ಹೆಚ್ಚು ಹಣ ಖರ್ಚಾಗಬಹುದು. ಅನಿರೀಕ್ಷಿತವಾಗಿ ಬರುವ ಸುದ್ಧಿ ಕುಟುಂಬಕ್ಕೇ ಸಂತೋಷ ತರುತ್ತದೆ. ಸಂಗಾತಿಯ ಜೊತೆಗೆ ಮಧುರವಾದ ಕ್ಷಣಗಳನ್ನು ಕಳೆಯುತ್ತೀರಿ. ಕಲೆ ಹಾಗೂ ಕ್ರಿಯೇಟಿವ್ ಪ್ರೊಫೆಷನ್ ನಲ್ಲಿ ಇರುವವರಿಗೆ ಉತ್ತಮವಾದ ಅವಕಾಶ ಸಿಗುತ್ತದೆ.

ಧನಸ್ಸು :- ಅಸಭ್ಯ ವರ್ತನೆಯಿಂದ ಹೆಂಡತಿಯ ಮನಸ್ಸಿಗೆ ಬೇಸರ ಆಗಬಹುದು. ಒಬ್ಬ ವ್ಯಕ್ತಿಯನ್ನು ಅಗೌರವದಿಂದ ಕಾಣುವುದು ಅಥವಾ ಸಂಬಂಧವನ್ನು ಲಘುವಾಗಿ ತೆಗೆದುಕೊಳ್ಳುವುದರಿಂದ ನಿಮಗೆ ನೋವಾಗಬಹುದು. ನಿಮ್ಮ ಸಂಗಾತಿಯ ಜೊತೆಗೆ ಮನೆಗೆ ಅಮೂಲ್ಯವಾದ ವಸ್ತುಗಳನ್ನು ಖರೀದಿ ಮಾಡಬಹುದು. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಗೆ ತೊಂದರೆ ಆಗುತ್ತದೆ.

Comments are closed.