Neer Dose Karnataka
Take a fresh look at your lifestyle.

ಬಿಗ್ ಬಾಸ್ ಬಿಗ್ ಶಾಕ್ ನೀಡಲು ಸಿದ್ಧತೆ ನಡೆಸುತ್ತಾರಾ??? ಕೇಸ್ ಜಡಿಯುವುದು ಪಕ್ಕನ?? ಯಾರು ಮತ್ತೆ ಯಾಕಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಇದೀಗ ವಿವಿಧ ಕಾರಣಗಳಿಂದ ವಿಜೇತರನ್ನು ಘೋಷಣೆ ಮಾಡದೆ ಅರ್ಧಕ್ಕೆ ನಿಂತು ಹೋಗುತ್ತದೆ. ಈ ನಿರ್ಧಾರ ಯಾರಿಗೂ ಇಷ್ಟವಿಲ್ಲ ಆದರೂ ಕೂಡ ತೆಗೆದು ಕೊಳ್ಳಲೇ ಬರಬೇಕಾದ ಪರಿಸ್ಥಿತಿ ಎದುರಾಗಿದೆ, ಆದರೆ ಇಂತಹ ಸಂದರ್ಭದಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸದೊಂದು ಸವಾಲು ನೀಡಲು ಬಿಗ್ ಬಾಸ್ ಸ್ಪರ್ಧಿ ಸಿದ್ಧರಾಗುತ್ತಾರೆ ಎಂದು ಸ್ಪರ್ದಿಯೊಬ್ಬರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ

ಸ್ನೇಹಿತರೆ ಮೊದಲೇ ಹೇಳುತ್ತಿದ್ದೇವೆ ಇದು ಯಾವುದೇ ಅಧಿಕೃತ ಆದೇಶ ವಲ್ಲ ಆದರೆ ಹೀಗೆ ನಡೆದು ಕೊಂಡರು ಕೂಡ ಆಚರಿ ಪಡಬೇಕಾಗಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿದೆ. ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅರ್ಧಕ್ಕೆ ನಿಂತಿರುವ ಕಾರಣ.

ಇದೀಗ ಇದೇ ಕನ್ನಡ ಚಿತ್ರರಂಗವನ್ನು ವಿವಿಧ ಪ್ರಕರಣಗಳಲ್ಲಿ ಒಂದು ಕೈ ನೋಡಿ ತದನಂತರ ಬಿಗ್ ಬಾಸ್ ಮನೆಯ ಒಳಗಡೆ ತೆರಳಿರುವ ಪ್ರಶಾಂತ ಸಂಬರ್ಗಿ ರವರು ಗೆಲ್ಲುವ ಎಲ್ಲಾ ಸಾಧ್ಯತೆಗಳಿರುವ ಕಾರಣ ಒಂದು ವೇಳೆ ವಿಜೇತರನ್ನು ಘೋಷಣೆ ಮಾಡದೆ ಇದ್ದರೇ ಕಂಡಿತ ಪ್ರಶಾಂತ ಸಂಬರ್ಗಿ ರವರು ಹೊರಬಂದ ಮೇಲೆ ಕಿಸ್ ಹಾಕುತ್ತಾರೆ ಎಂಬ ಮಾತುಗಳನ್ನು ಅಭಿಮಾನಿಗಳು ಆಡುತ್ತಿದ್ದಾರೆ. ಆದರೆ ಸನ್ನಿವೇಶವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುವ ಕಾರಣ ಪ್ರಶಾಂತ ಸಂಬರ್ಗಿ ರವರು ರವರು ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂಬುದು ಮತ್ತಷ್ಟು ಜನರ ವಾದ. ಆದರೆ ಇನ್ನೂ ಕೆಲವರು ಹಾಕಿ ಬುದ್ದಿಕಲಿಸಿ ಬಿಗ್ ಬಾಸ್ ಕಾರ್ಯಕ್ರಮವನ್ನು ಶಾಶ್ವತವಾಗಿ ನಿಲ್ಲಿಸಿಬಿಡಿ ಎಂದು ಕೂಡ ಟ್ರೊಲ್ ಮಾಡುತ್ತಿದ್ದಾರೆ.

Comments are closed.