Neer Dose Karnataka
Take a fresh look at your lifestyle.

ಬಿಗ್ ಬಾಸ್ ಕಾರ್ಯಕ್ರಮವನ್ನು ಮಂಜು ಗೆಲ್ಲಲು ಜನಪ್ರಿಯತೆ ಕಾರಣವಲ್ಲ, ಮತ್ತೇನು ಗೊತ್ತೆ?? ಕೇವಲ ಇದರಿಂದ ಮಾತ್ರ ಮಂಜು ಗೆದ್ದದ್ದು

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಮೊದಲ ಕೆಲವು ದಿನಗಳಲ್ಲಿಯೇ ಮಂಜು ಪಾವಗಡ ರವರು ಗೆಲ್ಲುವ ಸ್ಪರ್ಧಿ ಎಂಬ ಹೆಸರು ಪಡೆದು ಕೊಂಡಿದ್ದರು, ಆದರೆ ಇತರ ಸ್ಪರ್ಧಿಗಳು ಆಟಕ್ಕೆ ಇಳಿದ ನಂತರ ಹಾಗೂ ಮಂಜುರವರು ದಿವ್ಯ ಸುರೇಶ್ ರವರ ಕಡೆ ಹೆಚ್ಚಾಗಿ ಗಮನ ಹರಿಸದ ಕಾರಣ ಮಂಜು ಪಾವಗಡ ರವರ ಜನಪ್ರಿಯತೆ ಕೊಂಚ ಕಡಿಮೆಯಾದದ್ದು ಸುಳ್ಳಲ್ಲ, ಆದರೆ ಪ್ರೇಕ್ಷಕರನ್ನು ನಗಿಸುವ ಮೂಲಕ ಮಂಜು ಪಾವಗಡ ಗೆದ್ದಿದ್ದಾರೆ ಎಂದು ಎಲ್ಲರಿಗೂ ಕೇಳಿ ಬರುತ್ತಿರುವ ಮಾತು.

ಆದರೆ ಇದೇ ಸಮಯದಲ್ಲಿ ಇತರ ಸ್ಪರ್ಧಿಗಳ ಅಭಿಮಾನಿಗಳು ಕೂಡ ವಿವಿಧ ಕಾರಣಗಳನ್ನು ನೀಡಿ ಮಂಜು ಪಾವಗಡ ಗೆಲ್ಲಲು ಕೇವಲ ಒಂದೇ ಒಂದು ಕಾರಣವಿದೆ, ಆ ಕಾರಣದಿಂದ ಮಂಜು ಅವರನ್ನು ಗೆಲ್ಲಿಸಬಾರದಿತ್ತು ಅದೇ ಮುಖ್ಯವಾದರೆ ಆಟ ಆಡಿಸುವುದು ಯಾಕೆ ಎಂದು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ, ಅಷ್ಟಕ್ಕೂ ಆ ಪ್ರಶ್ನೆ ಯಾವುದು ಎಂಬುದನ್ನು ನಾವು ತಿಳಿಸುತ್ತೇವೆ ಹಾಗೂ ಇತರ ಸ್ಪರ್ಧಿಗಳ ಅಭಿಮಾನಿಗಳು ಹೇಳುತ್ತಿರುವ ಹೇಳಿಕೆಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಪ್ಪದೇ ತಿಳಿಸಿ.

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ಮಂಜು ಪಾವಗಡ ರವರು ನೇರವಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಆಯ್ಕೆಯಾಗಿಲ್ಲ ಬದಲಾಗಿ ಜೀವನದ ಎಲ್ಲಾ ರೀತಿಯ ಆಗುಹೋಗುಗಳನ್ನು ನೋಡಿ ಕಷ್ಟಪಟ್ಟು ಅವಕಾಶಗಳನ್ನು ಪಡೆದು ಮಜಾ ಭಾರತದಲ್ಲಿ ಜನಪ್ರಿಯತೆ ಪಡೆದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದಾರೆ, ಅದೇ ಕಾರಣಕ್ಕಾಗಿ ಮಂಜು ಪಾವಗಡ ರವರ ಪರವಾಗಿ ಸಿಂಪತಿ ಇತ್ತು ಎಂಬುದು ಇತರ ಸ್ಪರ್ಧಿಗಳ ಅಭಿಮಾನಿಗಳ ಅಭಿಪ್ರಾಯ, ಕೇವಲ ಸಿಂಪತಿ ಆಧಾರದ ಮೇರೆಗೆ ಹಾಗೂ ಬಡವ ಎಂಬ ಆಧಾರದ ಮೇರೆಗೆ ಇವರನ್ನು ಗೆಲ್ಲಿ ಸಲಾಗಿದೆ ಎಂಬುದು ಇತರ ಸ್ಪರ್ಧಿಗಳ ಅಭಿಮಾನಿಗಳು ಹೇಳುತ್ತಿರುವ ಮಾತುಗಳು, ಹೀಗೆ ಬಡವರನ್ನು ಗೆಲ್ಲಿಸಬೇಕು ಎಂದರೆ ಕೇವಲ ಬಡವರನ್ನು ಕಳುಹಿಸಿ ಕಾರ್ಯಕ್ರಮ ನಡೆಸಿ ಅದನ್ನು ಬಿಟ್ಟು ಕಾರ್ಯಕ್ರಮದಲ್ಲಿ ಆಟ ಯಾಕೆ ಮನರಂಜನೆ ಯಾಕೆ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.