Neer Dose Karnataka
Take a fresh look at your lifestyle.

ಕೊನೆಗೂ ತಾನು ಮಾಡಿದ ತಪ್ಪಿನ ಅರಿವಾಗ ಲೈವ್ ಗೆ ಬಂದು ಕ್ಷಮೆ ಕೇಳಿದ ಅರವಿಂದ್, ಯಾಕೆ ಗೊತ್ತೇ?? ಬೇಕಿತ್ತಾ ಇವೆಲ್ಲ ಅಂದ ಫ್ಯಾನ್ಸ್.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಕೇವಲ ವಿಜೇತರು ಮಾತ್ರವಲ್ಲದೆ ಉಳಿದ ಸ್ಥಾನ ಪಡೆದ ಸ್ಪರ್ಧಿಗಳು ಕೂಡ ಸಾಕಷ್ಟು ಜನಪ್ರಿಯರಾಗಿದ್ದಾರೆ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಅನ್ನು ಮಂಜು ಪಾವಗಡ ಅವರು ಗೆದ್ದಿದ್ದರೆ ಎರಡನೆಯ ಸ್ಥಾನವನ್ನು ಅರವಿಂದ್ ಕೆಪಿ ಅವರು ಗಳಿಸಿದ್ದಾರೆ. ಉಡುಪಿ ಮೂಲದ ಬೈಕ್ ರೇಸರ್ ಅರವಿಂದ್ ಕೆಪಿ ಅವರು ಮನರಂಜನೆ ಕ್ಷೇತ್ರಕ್ಕೆ ಯಾವುದೇ ಸಂಬಂಧವಿಲ್ಲದಿದ್ದರೂ ಕೂಡ,

ತಮ್ಮ ಸಾಧನೆಯ ಮೂಲಕ ಬಿಗ್ ಬಾಸ್ ಮನೆಗೆ ಬಂದು ಎಲ್ಲರ ಮನಗೆದ್ದು ಮೊದಲನೇ ಸ್ಥಾನ ಪಡೆಯುವಲ್ಲಿ ಸ್ವಲ್ಪದರಲ್ಲೇ ತಪ್ಪಿದರು. ಬಿಗ್ ಬಾಸ್ ಟ್ರೋಫಿ ಗೆಲ್ಲಲು ವಿಫಲರಾದರೂ ಕೂಡ ಜನರ ಮನಗೆಲ್ಲುವಲ್ಲಿ ಕೊಂಚವೂ ಎಡವಲಿಲ್ಲ ನಮ್ಮ ಅರವಿಂದರವರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮನಗೆದ್ದಿದ್ದ ಅಂತಹ ಅರವಿಂದ್ ಕೆಪಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮೊದಲಬಾರಿಗೆ ಜನರ ಬೇಸರಕ್ಕೆ ಕಾರಣರಾಗಿದ್ದಾರೆ ಮಾತ್ರವಲ್ಲದೆ ಈ ಕಾರಣಕ್ಕಾಗಿ ಅರವಿಂದ್ ಅವರು ಜನರು ಬಳಿ ಕ್ಷಮೆ ಕೂಡ ಕೇಳಿದ್ದಾರೆ ವಿಚಾರ ವಿಷಯ ಏನು ಗೊತ್ತಾ ಸ್ನೇಹಿತರೆ ಬನ್ನಿ ನಾನು ನಿಮಗೆ ಹೇಳುತ್ತೇವೆ.

ಹೌದು ಸ್ನೇಹಿತರೆ ನಿನ್ನೆಯಷ್ಟೇ ಇನ್ಸ್ಟಾಗ್ರಾಮ್ ಲೈವ್ ಬಂದಿದ್ದಾಗ ಬೈಕ್ ರೇಸರ್ ಅರವಿಂದ್ ಅವರು ಅವರಿಗೆ ಹೊರ ಭಾಗದ ಅಭಿಮಾನಿಗಳು ಕೂಡ ಇದ್ದಿದ್ದರಿಂದ ಪರಭಾಷೆಯಲ್ಲಿ ಮಾತನಾಡಿದ್ದರು. ಈ ಕಾರಣಕ್ಕಾಗಿ ಕನ್ನಡದ ಅಭಿಮಾನಿಗಳು ಬಹಳಷ್ಟು ಬೇಸರವನ್ನು ವ್ಯಕ್ತಪಡಿಸಿ ಅಸಮಧಾನವನ್ನು ಕೂಡ ಹೊರ ಹಾಕಿದ್ದರು. ನಂತರ ತಮ್ಮ ತಪ್ಪನ್ನು ಅರಿತುಕೊಂಡು ಅರವಿಂದ ಕೆಪಿ ಅವರು ತಕ್ಷಣವೇ ಲೈವ್ ಗೆ ಬಂದು ಕನ್ನಡದ ಅಭಿಮಾನಿಗಳಲ್ಲಿ ಕ್ಷಮೆಯನ್ನು ಯಾಚಿಸಿದರು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ ಸ್ನೇಹಿತರೇ.

Comments are closed.