Neer Dose Karnataka
Take a fresh look at your lifestyle.

ತಿಂಗಳುಗಳಿಂದ ಸುದ್ದಿಯೇ ಇಲ್ಲದ ಹನುಮಂತ ಇದ್ದಕ್ಕಿದ್ದ ಹಾಗೆ ಬಂದು ನೀಡಿದ ಗುಡ್ ನ್ಯೂಸ್, ಹನುಮಂತನ ಹುಡುಗಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸರಿಗಮಪ ಕಾರ್ಯಕ್ರಮದ ಮೂಲಕ ಕುರಿ ಕಾಯುವ ಹುಡುಗ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಪಡೆದು ಕೊಂಡು ಜನರ ಅಚ್ಚುಮೆಚ್ಚಿನ ಹಾಡುಗಾರನಾಗಿ ಬಿಟ್ಟ. ಎಂದು ನಗರ ಪ್ರದೇಶವನ್ನು ಕೂಡ ನೋಡಿರದ ಒಬ್ಬ ಹುಡುಗ ರಾಜ್ಯದಲ್ಲಿ ಸೂಪರ್ಸ್ಟಾರ್ ಹಾಗಿ ಮಿಂಚಲು ಆರಂಭಿಸಿದ. ಇದಕ್ಕೆಲ್ಲ ಕಾರಣ ಆತ ಒಂದು ಜಾನಪದ ಹಾಡನ್ನು ಬಹಳ ಅದ್ಭುತವಾಗಿ ಹಾಡಿ ರಾತ್ರೋರಾತ್ರಿ ಬಹಳ ಫೇಮಸ್ ಆಗಿ ಬಿಟ್ಟ.

ಸರಿಗಮಪ ವೇದಿಕೆಯಲ್ಲಿ ಅವಕಾಶ ಪಡೆದುಕೊಂಡ ಮೇಲೆ ಆತನನ್ನು ಹಲವಾರು ಅವಕಾಶಗಳು ಹುಡುಕಿಕೊಂಡು ಬಂದವು, ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕೂಡ ಆಹ್ವಾನ ಬಂದಿತ್ತು ಆದರೆ ಕನ್ನಡದ ಸ್ಟಾರ್ ನಟರಾಗಿರುವ ದರ್ಶನ್ ರವರು ಈ ಕೂಡಲೇ ನೀನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಬೇಡ ನಿನಗೆ ಜೀವನ ಏನು ಹಾಗೂ ಸಿನಿಮಾರಂಗ ಹೇಗಿರುತ್ತದೆ ಎಂದು ತಿಳಿದಿಲ್ಲ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಉತ್ತಮ ಗಾಯಕನಾಗಿ ಮಿಂಚಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿ ಉತ್ತಮ ಹಾಡುಗಳನ್ನು ಹಾಡಿ ತದನಂತರ ಬಿಗ್ ಬಾಸ್ ಗೆ ಹೋಗು ಎಂದು ಬುದ್ದಿವಾದ ಹೇಳಿದ್ದರು. ದರ್ಶನ್ ಅವರ ಮಾತನ್ನು ಯಾರೂ ಕೂಡ ಇರುವುದಿಲ್ಲ ಯಾಕೆಂದರೆ ಅವರು ಒಳ್ಳೆಯದಕ್ಕೆ ಹೇಳಿರುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ.

ಅದೇ ಕಾರಣಕ್ಕಾಗಿ ಹನುಮಂತ ರವರು ಬಿಗ್ ಬಾಸ್ ಕಾರ್ಯಕ್ರಮದಿಂದ ದೂರ ಉಳಿದಿದ್ದರು, ಇನ್ನು ಇದಾದ ಬಳಿಕ ಎಲ್ಲಿ ನೋಡಿದರೂ ಹಾಗೂ ಹನುಮಂತ ರವರು ಏನೇ ಮಾಡಿದರೂ ಕೂಡ ಸಾಕಷ್ಟು ಸದ್ದು ಮಾಡುತ್ತದೆ. ಆದರೆ ಇತ್ತೀಚೆಗೆ ಕಣ್ಮರೆಯಾಗಿದ್ದ ಹನುಮಂತ ರವರು ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ, ಪೋಷಕರು ಹುಡುಕಿರುವ ಹುಡುಗಿಯನ್ನು ಹನುಮಂತ ರವರು ಮದುವೆಯಾಗಲು ಒಪ್ಪಿರುವುದು ತಿಳಿದು ಬಂದಿದೆ ಹಾಗೂ ಇವರ ಕುಟುಂಬದ ಆಚರಣೆಯ ಪ್ರಕಾರ 21 ವಯಸ್ಸಿನ ಒಳಗಡೆ ಮದುವೆಯಾಗಬೇಕು ಅದೇ ಕಾರಣಕ್ಕಾಗಿ ಪಿಯುಸಿ ಓದಿರುವ ಹುಡುಗಿಯನ್ನು ಮದುವೆಯಾಗಲು ಹನುಮಂತ ರವರು ಒಪ್ಪಿದ್ದಾರೆ ಎನ್ನಲಾಗಿದೆ. ಇವರ ಮುಂದಿನ ಜೀವನ ಮತ್ತಷ್ಟು ಸುಖವಾಗಿರಲಿ ಎಂದು ಹಾರೈಸುತ್ತೇವೆ.

Comments are closed.