Neer Dose Karnataka
Take a fresh look at your lifestyle.

ಆತ ಸಲಿಂಗಿ ಆತನೊಂದಿಗೆ ನಟಿ ಸಮಂತಾ ಸಂಬಂಧ ಹೊಂದಿರಲು ಸಾಧ್ಯವೇ ಇಲ್ಲ ಎಂದ ನಟಿ ಶ್ರೀ ರೆಡ್ಡಿ?? ಷಾಕಿಂಗ್ ಹೇಳಿಕೆ.

ನಮಸ್ಕಾರ ಸ್ನೇಹಿತರೇ ಇತ್ತೀಚೆಗೆ ತೆಲುಗು ಚಿತ್ರರಂಗದ ಖ್ಯಾತ ಜೋಡಿಗಳು ಆಗಿರುವ ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಸುದ್ದಿ ಹಲವಾರು ತಿರುವುಗಳನ್ನು ಪಡೆದುಕೊಂಡು ಸಾಕಷ್ಟು ಸುದ್ದಿಯನ್ನು ಮಾಡುತ್ತಿದೆ. ಹೌದು ಸ್ನೇಹಿತರೆ ಸಮಂತ ರವರ ವಿವಾಹ ವಿಚ್ಛೇದನದ ಕುರಿತಂತೆ ತೆಲುಗು ಭಾಷೆಯಲ್ಲಿ ಜನರಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ ಅದರಲ್ಲಿ ಗಾಳಿಸುದ್ದಿಗಳು ಹೆಚ್ಚು ಎಂಬುದನ್ನು ನಾವು ನಿಮಗೆ ವಿಶೇಷವಾಗಿ ಹೇಳಬೇಕೆಂದೇನು ಇಲ್ಲ.

ನಿಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ ನಟಿ ಶ್ರೀ ರೆಡ್ಡಿ ರವರು ಮೊದಲಿನಿಂದಲೂ ಕೂಡ ಸಮಂತ ಅವರ ಕುರಿತಂತೆ ಬೇಡದ ವಿಚಾರಗಳನ್ನೇ ಮಾತನಾಡಿಕೊಂಡು ಬಂದವರು ಆದರೆ ಈಗ ಹರಡುತ್ತಿರುವ ಗಾಳಿಸುದ್ದಿಯ ವಿರುದ್ಧವಾಗಿ ಹಾಗೂ ಸಮಂತ ರವರ ಪರವಾಗಿ ನಿಂತು ಮಾತನಾಡಿದ್ದಾರೆ ಹಾಗಿದ್ದರೆ ಅದೇನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಹಲವಾರು ಗಾಳಿಸುದ್ದಿ ಹಾಗೂ ಸುದ್ದಿ ಮಾಧ್ಯಮಗಳ ಕಾರ್ಯಕ್ರಮದ ಪ್ರಕಾರ ನಟಿ ಸಂಬಂಧದವರು ನಾಗಚೈತನ್ಯ ಅವರಿಂದ ದೂರವಾಗಲು ಕಾರಣ ಅವರ ಎಂಬುದಾಗಿ ಕೆಲವು ಸುದ್ದಿಗಳು ಪ್ರಸಾರ ಮಾಡಿವೆ.

ಇದರ ಹಿಂದೆ ಪ್ರೀತಮ್ ರವರು ಕೂಡ ಸುದ್ದಿ ಮಾಧ್ಯಮಗಳಿಗೆ ಸಮಂತ ಅವರನ್ನು ನಾನು ಅಕ್ಕ ಎಂದು ಕರೆಯುತ್ತೇನೆ ಹಾಗೇನು ಇಲ್ಲ ಎಂಬುದಾಗಿ ಕೂಡ ಸ್ಪಷ್ಟೀಕರಣ ನೀಡಿದ್ದರು. ಇನ್ನು ಇದರ ಬೆನ್ನಲ್ಲೇ ನಟಿ ಶ್ರೀ ರೆಡ್ಡಿ ಅವರು ಕೂಡ ಪ್ರೀತಂನನ್ನು ಇಷ್ಟಪಡಲು ಸಾಧ್ಯವೇ ಇಲ್ಲ ಏಕೆಂದರೆ ಆತ ಸಲಿಂಗಿ ಎಂಬುದಾಗಿ ಹೇಳಿದ್ದಾರೆ. ಇನ್ನು ಸಮಂತ ಹಾಗೂ ನಾಗಚೈತನ್ಯ ರವರ ವಿವಾಹ ವಿಚ್ಛೇದನದ ಕುರಿತು ಪ್ರತಿಕ್ರಿಯಿಸಿರುವ ನಟಿ ಶ್ರೀ ರೆಡ್ಡಿ ನೀವಿಬ್ಬರು ಜೊತೆಯಾಗಲಿ ಎಂಬುದಾಗಿ ನಾವು ಹಾರೈಸುತ್ತೇವೆ ನಿಮ್ಮನ್ನು ಜೊತೆಯಾಗಿ ನೋಡಲು ಚಂದ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.

Comments are closed.