Neer Dose Karnataka
Take a fresh look at your lifestyle.

ಬೇರೆ ಏನು ಬೇಡವೇ ಬೇಡ, ಜಸ್ಟ್ ಈ ವಸ್ತು ನಿಮ್ಮ ಮನೆಯಲ್ಲಿ ಇದ್ದರೇ ಸಾಕು, ಹಣ ಬೇಡ ಬೇಡ ಎಂದರು ಹುಡುಕಿಕೊಂಡು ಬರುತ್ತದೆ. ಏನು ಗೊತ್ತೆ??

ವಾಸ್ತು ನಿಯಮಗಳನ್ನು ಅನೇಕ ಜನರು ತಪ್ಪದೆ ಅನುಸರಿಸುತ್ತಾರೆ. ಇವು ಮನೆ ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ ಅನೇಕ ವೈಯಕ್ತಿಕ ವಿಷಯಗಳಿಗೂ ವಾಸ್ತು ದೋಷಗಳಾಗಿವ ಇರಬಹುದು. ವಾಸ್ತು ನಿಯಮಗಳನ್ನು ಪಾಲಿಸದಿದ್ದರೆ ಅದು ವ್ಯಕ್ತಿಯ ಮೇಲೆ ಮಾನಸಿಕವಾಗಿ ಮಾತ್ರವಲ್ಲದೆ ದೈಹಿಕವಾಗಿಯೂ ಪರಿಣಾಮ ಬೀರುತ್ತದೆ. ಹಾಗಾಗಿಯೇ ವಾಸ್ತು ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ನೀವು ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸದಿದ್ದರೆ, ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮನೆಯಲ್ಲಿ ಲಕ್ಷ್ಮಿ ಇರದಿದ್ದರೆ ಆ ತಾಯಿಯ ಕೃಪೆಗಾಗಿ ಪೂಜೆ, ಉಪವಾಸಗಳನ್ನು ಮಾಡುತ್ತಾರೆ. ಹಣದ ಸಮಸ್ಯೆ ಕಾಡುತ್ತಲೇ ಇರುತ್ತದೆ, ಹಾಗೂ ಸಾಲದಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸಮಯದಲ್ಲಿ ಮನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ವಾಸ್ತು ಪ್ರಕಾರ ಈ ಐದು ವಸ್ತುಗಳನ್ನು ಮನೆಯಲ್ಲಿಟ್ಟರೆ ಧನ ಲಾಭವಾಗುತ್ತದೆ. ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ..

ಕೊಳಲು, ಗಣಪತಿ ಮೂರ್ತಿ, ಲಕ್ಷ್ಮೀದೇವಿಯ ಮೂರ್ತಿ ಕುಬೇರ ಮೂರ್ತಿಗಳು, ತೆಂಗಿನಕಾಯಿ, ಮತ್ತು ಶಂಖ. ಈ ಐದು ವಸ್ತುಗಳನ್ನು ನಿಮ್ಮ ಮನೆಯಲ್ಲಿಟ್ಟರೆ ವಾಸ್ತು ದೋಷಗಳು ಮಾಯವಾಗುವುದಲ್ಲದೆ ಆರ್ಥಿಕವಾಗಿ ಸದೃಢರಾಗಿ ಹಣದ ಕೊರತೆ ನೀಗುತ್ತದೆ. ಅಲ್ಲದೆ ನಿಮ್ಮ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ. ಹಾಗಾಗಿ, ಇನ್ನೇಕೆ ತಡ, ಈ ಐದು ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಡಿ.

Comments are closed.