Neer Dose Karnataka
Take a fresh look at your lifestyle.

ಮತ್ತೊಮ್ಮೆ ರೌದ್ರ ಅವತಾರವೆತ್ತಿದ ಸಮಂತಾ: ನಾಗ ಚೈತನ್ಯ ಮೊದಲನೇ ರಾತ್ರಿ ಕೊಟ್ಟ ಉಡುಗೊರೆಯನ್ನು ಏನು ಮಾಡಿದ್ದಾರೆ ಗೊತ್ತೇ??

ಅಂದ ಚಂದದ ಜೋಡಿ ಸಮಂತಾ ಮತ್ತು ನಾಗಚೈತನ್ಯ ಕಳೆದ ವರ್ಷ ಅಕ್ಟೋಬರ್ 2 ರಂದು ಅನಿರೀಕ್ಷಿತವಾಗಿ ವಿಚ್ಛೇದನ ಪಡೆದಿದ್ದು ಗೊತ್ತೇ ಇದೆ. ವಿಚ್ಛೇದನದ ಸಮಯದಿಂದ, ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇತ್ತೀಚೆಗಷ್ಟೇ ಕಾರ್ಯಕ್ರಮ ಒಂದರಲ್ಲಿ ವಿಚ್ಛೇದನದ ಬಗ್ಗೆ ಮಾತನಾಡಿದ್ದ ಸಮಂತಾ, ಮೊದಮೊದಲು ಬೇಸರವಿತ್ತು, ಈಗ ಸಂಪೂರ್ಣವಾಗಿ ಅದರಿಂದ ಹೊರ ಬಂದಿದ್ದೇನೆ ಎಂದಿದ್ದಾರೆ. ಇದಲ್ಲದೆ, ಈಗ ಅವರು ಮೊದಲಿಗಿಂತ ಬಲಶಾಲಿಯಾಗಿದ್ದಾರೆ ಎಂದು ಹೇಳಿದ್ದಾರೆ ಸಮಂತಾ.

ನೀವು ಬೇರ್ಪಟ್ಟಾಗ ನಿಮ್ಮನ್ನು ಮಾತು ನಿಮ್ಮ ಮಾಜಿ ಪತಿಯನ್ನು ತುಂಬಾ ಟ್ರೋಲ್ ಮಾಡುತ್ತಿದ್ದರು, ಎಂದು ಭಾವಿಸಿದ್ದೀರಾ? ಎಂದು ಕೇಳಿದಾಗ.. “ಹೌದು, ಆದರೆ ಇದೀಗ ನಾನು ಅದರ ಬಗ್ಗೆ ದೂರು ನೀಡಲು ಸಾಧ್ಯವಿಲ್ಲ. ಏಕೆಂದರೆ ನಾನು ಶಾಂತವಾಗಿರಲು ಆ ಮಾರ್ಗವನ್ನು ಆರಿಸಿಕೊಂಡೆ. ನಾನು ಪ್ರತಿಕ್ರಿಯಿಸಲು ಬಯಸಿದರೆ, ಆ ಸಮಯದಲ್ಲಿ ನನ್ನ ಬಳಿ ಉತ್ತರವಿಲ್ಲ..” ಬಳಿಕ ನಾಗ ಚೈತನ್ಯ ಅವರನ್ನು ನಿಮ್ಮ ನಡುವೆ ಏನಾದರೂ ಘರ್ಷಣೆಯಾಗಿದೆಯೇ ಎಂದು ಪ್ರಶ್ನಿಸಿದಾಗ, “ನಮ್ಮಿಬ್ಬರನ್ನೂ ಒಂದೇ ಕೋಣೆಯಲ್ಲಿಟ್ಟರೆ ಚೂಪಾದ ವಸ್ತುಗಳನ್ನು ಬಚ್ಚಿಡಬೇಕಾಗುತ್ತದೆ” ಎಂಬ ಕುತೂಹಲಕಾರಿ ಉತ್ತರ ನೀಡಿದರು. ಈ ವಿಚಾರಗಳು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.

ಈಗ ಸಮಂತಾ ಫಸ್ಟ್ ನೈಟ್ ಗಿಫ್ಟ್ ಬಗ್ಗೆ ಸುದ್ದಿ ಹರಿದಾಡುತ್ತಿದೆ. ನಿಜವಾಗಿ ಚೈತನ್ಯ ಅವರು ಮದುವೆಗಿಂತ ಮೊದಲು ಸಮಂತಾ ಅವರಿಗೆ ಯಾವುದೇ ಉಡುಗೊರೆ ನೀಡಿರಲಿಲ್ಲ. ಮದುವೆಯಾದ ನಂತರ, ಸಮಂತಾಗೆ ಮೊದಲ ರಾತ್ರಿ ನೆನಪಿಟ್ಟುಕೊಳ್ಳಲು ಸ್ಪೆಷಲ್ ಆದ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದರಂತೆ. ಚೈತನ್ಯ ಆ ಉಂಗುರವನ್ನು ಇಷ್ಟಪಟ್ಟು ಅವರಿಬ್ಬರ ಹೆಸರಿನ ಮೊದಲ ಅಕ್ಷರಗಳು ಬರುವ ಹಾಗೆ, ಪ್ರೀತಿಯ ಚಿಹ್ನೆಯೊಂದಿಗೆ ಉಂಗುರವನ್ನು ವಿನ್ಯಾಸಗೊಳಿಸಲಾಗಿತ್ತು.

ಸಮಂತಾ ಕೂಡ ಆ ಉಂಗುರವನ್ನು ತುಂಬಾ ಇಷ್ಟಪಟ್ಟಿದ್ದರಂತೆ.
ಸಮಂತಾ ಇತ್ತೀಚೆಗೆ ಚೈತನ್ಯ ಅವರ ನೆನೆಪುಗಳ ಜೊತೆಗೆ ಉಂಗುರವನ್ನು ಹಿಂದಿರುಗಿಸಿದ್ದಾರೆ. ಅವರ ಸಿಬ್ಬಂದಿ ಅದನ್ನು ಬಾಕ್ಸ್ ನಲ್ಲಿಟ್ಟು ಚೈತನ್ಯ ಅವರಿಗೆ ಹಿಂತಿರುಗಿಸಿದ್ದಾರೆ, ಮದುವೆಗೆ ಮುನ್ನ ಬರೆದ ಪ್ರೇಮ ಪತ್ರಗಳು, ಕೊಟ್ಟ ಉಡುಗೊರೆಗಳು, ಎಲ್ಲವನ್ನೂ ಬಿಸಾಡಿ ಹೋಗಿದ್ದರು. ಮದುವೆಯಲ್ಲಿ ಉಟ್ಟಿದ್ದ ನಾಗಚೈತನ್ಯ ಅವರ ಅಜ್ಜಿಯ ಸೀರೆ, ಫಸ್ಟ್ ನೈಟ್ ಗಿಫ್ಟ್ ಅನ್ನು ಚೈತನ್ಯ ಅವರಿಗೆ ಸಮಂತಾ ಹಿಂದಿರುಗಿಸಿದ್ದಾರೆ ಎಂದು ತಿಳಿದುಬಂದಿದೆ.

Comments are closed.