Neer Dose Karnataka
Take a fresh look at your lifestyle.

ಹತ್ತಾರು ವರ್ಷಗಳಾದ ಮೇಲೆ ಈ ಮೂರು ರಾಶಿಗಳ ಕಷ್ಟ ಕಾಲ ಮುಗಿಯುತ್ತಿದೆ. ಶುಕ್ರ ದೇವನೇ ಶುಕ್ರ ದೆಸೆ ಹೊತ್ತು ತರುತ್ತಿದ್ದಾನೆ, ಯಾವ್ಯಾವ ರಾಶಿಗಳಿಗೆ ಗೊತ್ತೆ??

ಈ ತಿಂಗಳು ಶುಕ್ರ ಗ್ರಹದ ಸ್ಥಾನ ಬದಲಾವಣೆ ನಡೆಯುತ್ತದೆ, ಆಕ್ಟೊಬರ್ 18ರಂದು ಶುಕ್ರಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಲಿದ್ದು, ಶುಕ್ರ ಸಂಕ್ರಮಣದಿಂದ ಮೂರು ರಾಶಿಗಳಿಗೆ ಅದೃಷ್ಟ ಕುಲಾಯಿಸುತ್ತದೆ ಅವರ ಕಷ್ಟಕಾಲವೆಲ್ಲಾ ಮುಗಿಯುತ್ತದೆ. ಈ ಮೂರು ರಾಶಿಯವರ ಜಾತಕದಲ್ಲಿ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತದೆ. ಇದರಿಂದಾಗಿ ಮೂರು ರಾಶಿಗಳು ಅತ್ಯುತ್ತಮ ಫಲ ಪಡೆಯುತ್ತಾರೆ. ಹಣದ ವಿಚಾರದಲ್ಲಿ ಲಾಭ ಆಗಬಹುದು, ಹೊಸ ಕೆಲಸ ಸಿಗಬಹುದು. ಒಳ್ಳೆಯ ಫಲ ಪಡೆಯುವ ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಶುಕ್ರ ಸಂಕ್ರಮಣದ ತ್ರಿಕೋನ ರಾಜಯೋಗ ಕನ್ಯಾರಾಶಿಯವರಿಗೆ ಶುಭಫಲ ತರುತ್ತದೆ..ವೃತ್ತಿ ವಿಚಾರದಲ್ಲಿ ಲಾಭ ಪಡೆಯುತ್ತೀರಿ, ಸಂಬಳ ಹೆಚ್ಚಾಗುತ್ತದೆ. ಬ್ಯುಸಿನೆಸ್ ವಿಚಾರದಲ್ಲಿ ಹೆಚ್ಚು ಆರ್ಡರ್ಸ್ ಗಳನ್ನು ಪಡೆಯುತ್ತೀರಿ. ಹೊಸ ಮನೇ ಕಾರ್ ಖರೀದಿ ಮಾಡುವ ಯೋಗ ಇದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ, ಸಂಗಾತಿಯ ಜೊತೆಗೆ ಒಳ್ಳೆಯ ಸಮಯ ಕಳೆಯುತ್ತೀರಿ.

ಮಕರ ರಾಶಿ :- ಶುಕ್ರದೇವ ತರುತ್ತಿರಹ್ಬ ತ್ರಿಕೋನ ರಾಜಯೋಗ ಈ ರಾಶಿಯವರಿಗೆ ಶುಭಫಲ ತರುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಕೆಲಸ ಸಿಗುತ್ತದೆ. ಹೊಸ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಯಶಸ್ಸು ಸಿಗುತ್ತದೆ. ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕುಟುಂಬದಲ್ಲಿ ಎಲ್ಲರ ಜೊತೆಗೆ ಸಂಬಂಧ ಚೆನ್ನಾಗಿರುತ್ತದೆ. ಒಂಟಿ ಜೀವನ ನಡೆಸುತ್ತಿರುವವರಿಗೆ ಉತ್ತಮ ಸಂಗಾತಿ ಸಿಗುತ್ತಾರೆ.

ಕುಂಭ ರಾಶಿ :- ಶುಕ್ರ ಸಂಕ್ರಮಣ ಈ ರಾಶಿಯವರಿಗೆ ಮಂಗಳಕರ ಫಲ ನೀಡುತ್ತದೆ, ಇವರು ಶುರು ಮಾಡುವ ಎಲ್ಲಾ ಕೆಲಸಗಳಲ್ಲೂ ಯಶಸ್ಸು ಪಡೆಯುತ್ತಾರೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ, ಲಾಭ ಪಡೆಯುತ್ತೀರಿ. ಸಮಾಜದಲ್ಲಿ ಒಳ್ಳೆಯ ಸ್ಥಾನ ತಲುಪಿ, ಹಣ ಗೌರವ ಎರಡನ್ನು ಪಡೆಯುತ್ತೀರಿ. ಈಗ ನಿಮ್ಮ ಶ್ರಮ ಭವಿಷ್ಯದಲ್ಲಿ ಒಳ್ಳೆಯ ಫಲ ನೀಡುತ್ತದೆ. ಕೆಲಸ ಮತ್ತು ಬ್ಯುಸಿನೆಸ್, ಎರಡಕ್ಕೂ ಇದು ಒಳ್ಳೆಯ ಸಮಯ ಆಗಿದೆ.

Comments are closed.