Neer Dose Karnataka
Take a fresh look at your lifestyle.

Kannada News: ತಂದೆ ತೀರಿಹೋದ ಎರಡನೇ ದಿನಕ್ಕೆ, ನರೇಶ್ ಗೆ ಕರೆ ಮಾಡಿದ ಪವಿತ್ರ ಹೇಳಿದ್ದೇನು ಗೊತ್ತೇ?? ಪವಿತ್ರ ಮಾತು ಕೇಳಿ ರೊಚ್ಚಿಗೆದ್ದ ನರೇಶ್.

Kannada News: ತೆಲುಗು ಚಿತ್ರರಂಗವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದವರಲ್ಲಿ ಸೂಪರ್ ಸ್ಟಾರ್ ಕೃಷ್ಣ (Super Star Krishna) ಕೂಡ ಒಬ್ಬರು. ನವೆಂಬರ್ 15 ರಂದು ಬೆಳಗ್ಗೆ ಸೂಪರ್ ಸ್ಟಾರ್ ಕೃಷ್ಣ ಅವರು ಅನಾರೋಗ್ಯದಿಂದ ನಿಧನರಾದರು. ಸೂಪರ್ ಸ್ಟಾರ್ ಕೃಷ್ಣ ಅವರ ನಿಧನದ ಸುದ್ದಿ ಚಿತ್ರರಂಗ ಮಾತ್ರವಲ್ಲದೆ ತೆಲುಗು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿತು. ಅವರು ಇಲ್ಲದ ನಷ್ಟವನ್ನಿ ತುಂಬಲು ಸಾಧ್ಯವಿಲ್ಲ. ಕೃಷ್ಣ ಅವರು ಚಿತ್ರರಂಗದಲ್ಲಿ ಮರೆಯಲಾಗದ ಅನೇಕ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಿದರು ಎನ್ನುವುದನ್ನು ಅವರ ನಿಧನದ ನಂತರ ಎಲ್ಲರೂ ನೆನಪಿಸಿಕೊಳ್ಳುತ್ತಾರೆ.

ಸೂಪರ್ ಸ್ಟಾರ್ ಕೃಷ್ಣ ಅವರ ನಿಧನಕ್ಕೆ ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯರು ಸಂತಾಪ ಸೂಚಿಸಿ, ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದರು. ಸೂಪರ್ ಸ್ಟಾರ್ ಕೃಷ್ಣ ಅವರ ಅಂತಿಮ ಸಂಸ್ಕಾರವನ್ನು ನರೇಶ್ (Naresh) ಅವರು ನಿರ್ವಹಿಸಿದರು. ಸಂದರ್ಶಕರನ್ನು ಬರಮಾಡಿಕೊಳ್ಳುವಲ್ಲಿ ಮತ್ತು ಬೇರೆ ಎಲ್ಲಾ ಕೆಲಸಗಳಲ್ಲಿ ಅವರು ಮುಂದೆ ನಿಂತು ಎಲ್ಲವನ್ನು ನೋಡಿಕೊಂಡರು. ಆದರೆ ಈ ಸಮಯದಲ್ಲಿ ಪವಿತ್ರಾ ಲೋಕೇಶ್ (Pavithra Lokesh) ಅವರ ಜೊತೆಗಿನ ನರೇಶ್ ಅವರ ನಡವಳಿಕೆ ಸ್ವಲ್ಪ ಮಟ್ಟಿಗೆ ಹಾಟ್ ಟಾಪಿಕ್ ಆಗಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಕೃಷ್ಣ ಕುಮಾರಿ (Krishna Kumari) ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಗತ್ತಿಗೆ ತಮ್ಮನ್ನು ತೋರಿಸಿಕೊಳ್ಳಲು ಇದೇ ವೇದಿಕೆ ಎಂಬಂತೆ ನಡೆದುಕೊಂಡರು ಎಂದು ಹೇಳಿದ್ದಾರೆ. ನರೇಶ್ ಮತ್ತು ಪವಿತ್ರ ಅವರು ತಮ್ಮನ್ನು ತಾವು ಒಳ್ಳೆಯ ಜೋಡಿ ಎಂದು ಬಿಂಬಿಸಲು ಯತ್ನಿಸಿದ್ದಾರೆ ಎಂದು ಕೃಷ್ಣಕುಮಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. Kannada News: ಹೊಸ ಯುವತಿಯೊಂದಿಗೆ ಒಟ್ಟಿಗೆ ಇರಲು ಮನೆ ಖರೀದಿ ಮಾಡಿದ ಹೃತಿಕ್, ಬಂಗ್ಲೆ ಬೆಲೆ ಎಷ್ಟು ಗೊತ್ತೇ? ಆಕೆಗೂ ಈತನಿಗೂ ಎಷ್ಟು ವಯಸ್ಸಿನ ವ್ಯತ್ಯಾಸ ಗೊತ್ತೇ?

ಸೂಪರ್ ಸ್ಟಾರ್ ಕೃಷ್ಣ ಅವರ ಸಾವು ದೊಡ್ಡದಾದರೆ ನರೇಶ್ ಅವರ ಸಾತ್ವಿಕ ನಡೆ ಬಹಳ ವಿಚಿತ್ರವಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ. ಆ ಸಮಯದಲ್ಲಿ ನಟ ನರೇಶ್ ಅವರು ತಂದೆಯ ನಂತರ ತಮ್ಮ ತಂದೆಯ ಸ್ಥಾನದಲ್ಲಿದ್ದ ಸೂಪರ್ ಸ್ಟಾರ್ ಕೃಷ್ಣ ಅವರ ಸಾವಿನಿಂದ ನೊಂದಿತೆ, ಪವಿತ್ರ ಅವರು ಮದುವೆ ವಿಷಯ ಶುರು ಮಾಡಿದರಂತೆ, ನಾವು ಇನ್ನು ಕೆಲವು ವರ್ಷಗಳು ಒಟ್ಟಿಗೆ ಇರೋಣ, ನಂತರ ಮದುವೆ ಆಗೋಣ ಎಂದರಂತೆ. ಇದರಿಂದ ನರೇಶ್ ಕೋಪಗೊಂಡಿರುವುದು ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಹೇಳಲಾಗುತ್ತಿದೆ. ಇಂತಹ ಸಮಯದಲ್ಲಿ ಈ ಪ್ರಶ್ನೆ ಕೇಳುವುದು ಸರಿಯೇ ಎಂದು ಪವಿತ್ರ ಅವರಿಗೆ ಛೀಮಾರಿ ಹಾಕಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ. ಇದನ್ನು ಓದಿ..Big News: ದೀಪಿಕಾ ರವರ ಜೊತೆ ನಡೆಯುತ್ತಿಲ್ಲ ಶೈನ್ ಶೆಟ್ಟಿ ಮದುವೆ. ಖ್ಯಾತ ಕಿರುತೆರೆ ನಟಿಯನ್ನು ಮದುವೆಯಾಗಲು ಸಿದ್ಧವಾದರೆ ಶೈನ್. ಯಾರು ಆ ಚೆಲುವೆ ಗೊತ್ತೇ??

Comments are closed.