Neer Dose Karnataka
Take a fresh look at your lifestyle.

Kannada Astrology: ನಿಮ್ಮ ಹಣೆಯಲ್ಲಿ ಹಣ ಇಡುವ ಸ್ಥಳವನ್ನು ಈ ರೀತಿ ಮಾಡಿದರೆ, ನೀವು ಕೂಡಲೇ ಶ್ರೀಮಂತರಾಗುತ್ತೀರಿ, ಲಕ್ಷ್ಮಿ ದೇವಿ ಅಲ್ಲಿಯೇ ನೆಲೆಸಿ ಬಿಡುತ್ತಾರೆ.

Kannada Astrology: ಜೀವನದಲ್ಲಿ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುವುದು ಹಣ ಸಂಪಾದನೆ ಮಾಡಿ ಒಳ್ಳೆಯ ಜೀವನ ನಡೆಸಬೇಕು ಎಂದು. ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರು ಹಣ ಉಳಿಸಲು ಸಾಧ್ಯ ಆಗುವುದಿಲ್ಲ. ಅಂತಹ ಸಮಯದಲ್ಲಿ ನೀವು ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಕೆಲವು ಟಿಪ್ಸ್ ಫಾಲೋ ಮಾಡಿದರೆ ಸಾಕು ನೀವು ಶ್ರೀಮಂತರಾಗುತ್ತೀರಿ. ಹಣ ಇಡುವ ತಿಜೋರಿಯ ಒಳಗೆ ನೀವು ಈ ಸಣ್ಣ ಕೆಲಸಗಳನ್ನು ಮಾಡಿದರೆ, ನೀವು ದಿಢೀರ್ ಎಂದು ಶ್ರೀಮಂತರಾಗುವುದು ಗ್ಯಾರಂಟಿ. ಹಾಗಿದ್ದರೆ, ನೀವು ಮಾಡಬೇಕಿರುವುದು ಏನು ಎಂದು ತಿಳಿಸುತ್ತೇವೆ ನೋಡಿ..

*ಕುಬೇರನ ಫೋಟೋ :- ಇವರನ್ನು ಸಂಪತ್ತಿನ ದೇವರು ಎಂದು ಕರೆಯುತ್ತಾರೆ. ನಿಮ್ಮ ಮನೆಯ ಲಾಕರ್ ಅಥವಾ ವಾಲ್ಟ್ ನಲ್ಲಿ ಕುಬೇರನ ಫೋಟೋ ಇಡಿ. ಇದರಿಂದಾಗಿ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ. ಐಶ್ವರ್ಯವನ್ನು ನಿಮ್ಮ ಮನೆಯ ಕಡೆಗೆ ಆಕರ್ಷಿಸುತ್ತದೆ. ಹಾಗೆಯೇ ಆರ್ಥಿಕವಾಗಿ ಪ್ರಗತಿ ಕಾಣುತ್ತೀರಿ.
*ಕವಡೆ :- ಇವುಗಳಿಗೆ ವಾಸ್ತುಶಾಸ್ತ್ರದಲ್ಲಿ ವಿಶೇಷ ಸ್ಥಾನವಿದೆ. ಕವಡೆಗಳನ್ನು ಲಕ್ಷ್ಮೀದೇವಿ ಇಷ್ಟಪಡುತ್ತಾರೆ. ನಿಮ್ಮ ಅದೃಷ್ಟವನ್ನು ಬೆಳಗುತ್ತವೆ ಕವಡೆಗಳು. ಅದರಿಂದಾಗಿ, 7 ಕವಡೆಗಳನ್ನು ತೆಗೆದುಕೊಂಡು, ಅವುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಲಾಕರ್ ನ ಒಳಗಿಡಿ. ಇದರಿಂದ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ. ಲಕ್ಷ್ಮೀದೇವಿಯ ಆಗಮನವಾಗುತ್ತದೆ. ಇದನ್ನು ಓದಿ.. Rishab Shetty – Rashmika Mandanna : ರಶ್ಮಿಕಾ ರವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ರಿಷಬ್ ಶೆಟ್ಟಿ. ಹೇಳಿದ್ದೇನು ಗೊತ್ತೇ?

*ಕನ್ನಡಿ :- ನಿಮ್ಮ ಮನೆ ಹೆಚ್ಚು ಹಣವನ್ನು ಆಕರ್ಷಿಸಬೇಕು ಎಂದು ನೀವು ಬಯಸುವುದಾದರೆ, ಸಣ್ಣದಾದ ಕನ್ನಡಿಯೊಂದನ್ನು ನಿಮ್ಮ ಲಾಕರ್ ಒಳಗೆ ಇಡಿ. ನೀವು ಲಾಕರ್ ತೆಗೆದಾಗ ಕನ್ನಡಿ ಕಾಣಿಸಬೇಕು ಆ ರೀತಿಯಲ್ಲಿ ಕನ್ನಡಿಯನ್ನು ಇಡಬೇಕು. ಇದರಿಂದ ಹೆಚ್ಚು ಹಣ ಆಕರ್ಷಿತವಾಗುತ್ತದೆ.
*ಹೊಸ ನೋಟ್ :- ಕೆಲವು ವಸ್ತುಗಳನ್ನು ಲಾಕರ್ ನಲ್ಲಿ ಇಡುವುದರಿಂದ ಅವು ಹಣವನ್ನು ಅಕರ್ಷಿಸುತ್ತದೆ ಎಂದು ಹೇಳುತ್ತಾರೆ. ಅಂತಹ ವಸ್ತುಗಳಲ್ಲಿ ಒಂದು ಹೊಸದಾದ ನೋಟುಗಳು. ಇವುಗಳನ್ನು ಇಡುವುದರಿಂದ ಹೆಚ್ಚು ಹಣ ಆಕರ್ಷಿತವಾಗುತ್ತದೆ. ಹಾಗೆಯೇ, ನೀವು ಬೇಗ ಶ್ರೀಮಂತರಾಗುತ್ತೀರಿ. ಇದನ್ನು ಓದಿ..Kannadathi: ಕನ್ನಡತಿಯಲ್ಲಿ ಮತ್ತೊಂದು ಟ್ವಿಸ್ಟ್: ಭುವಿ ಗೆ ವಿಲ್ ವಿಚಾರ ತಿಳಿದ ನಂತರ ಏನಾಗಲಿದೆ ಗೊತ್ತೇ? ಊಹಿಸದ ಟ್ವಿಸ್ಟ್ ಕೊಟ್ಟ ಕನ್ನಡತಿ.

Comments are closed.