Neer Dose Karnataka
Take a fresh look at your lifestyle.

Biggboss Kannada: ರಾಕೇಶ್ ಅಡಿಗ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಅಮೂಲ್ಯ. ಕಾರಣ ಕೇಳಿ ಒಮ್ಮೆಲೇ ಬೆಚ್ಚಿಬಿದ್ದ ಪ್ರಶಾಂತ್ ಸಂಭರ್ಗಿ. ಅಮೂಲ್ಯ ಗೌಡ ಹೇಳಿದ್ದೇನು ಗೊತ್ತೇ?

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 (BBK9) ರಲ್ಲಿ ಬಿಗ್ ಮನೆಯೊಳಗೆ ಸ್ಪರ್ಧಿಗಳ ನಡುವೆ ಈಗ ಕಾಂಪಿಟೇಶನ್ ಹೆಚ್ಚಾಗಿದೆ..ಅದೇ ರೀತಿ ಲವ್ವಿ ಡವ್ವಿ, ಫ್ರೆಂಡ್ಶಿಪ್ ಗಳು ಸಹ ನಡೆಯುತ್ತಿದೆ. ಒಂದು ಜೋಡಿ ಸಾನ್ಯಾ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಎಲಿಮಿನೇಶನ್ ಇಂದ ಬೇರೆಯಾಗಿದ್ದಾರೆ. ಈಗ ಇರುವ ಮತ್ತೊಂದು ಸೆನ್ಸೇಷನ್ ರಾಕೇಶ್ ಅಡಿಗ (Rakesh Adiga) ಮತ್ತು ಅಮೂಲ್ಯ (Amulya Gowda). ಇವರಿಬ್ಬರಿಗು ಒಬ್ಬರ ಮೇಲೆ ಮತ್ತೊಬ್ಬರಿಗೆ, ಕೇರ್, ಪ್ರೀತಿ ಎಲ್ಲವೂ ಇದೆ. ಇದೆ ವಿಚಾರವನ್ನ ಪ್ರಶ್ನೆಯಾಗಿ ಸುದೀಪ್ (Sudeep) ಅವರು ವೀಕೆಂಡ್ ನಲ್ಲಿ ಪ್ರಶ್ನೆ ಕೇಳಿದ್ದು, ಅದಕ್ಕೆ ಅಮೂಲ್ಯ ಕೊಟ್ಟ ಉತ್ತರ ಕೇಳಿ ಪ್ರಶಾಂತ್ ಸಂಭರ್ಗಿ ಅವರು ಶಾಕ್ ಆಗಿದ್ದಾರೆ..

ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ಒಂದು ಪ್ರಶ್ನೆ ಕೇಳಿದರು, ಕೇರಿಂಗ್ ಮತ್ತು ಫೇಕ್ ಎಂದು ಯಾವ ಸದಸ್ಯರಿಗೆ ಕೊಡುತ್ತೀರಿ ಎಂದು ಸುದೀಪ್ ಅವರು ಕೇಳಿದಾಗ, ಅಮೂಲ್ಯ ಗೌಡ ಉತ್ತರ ಕೊಟ್ಟು.. ಕೇರಿಂಗ್ ಅನ್ನೋದನ್ನ ರಾಕೇಶ್ ಗೆ ಕೊಡ್ತೀನಿ, ಟಾಯ್ಲೆಟ್ ಕ್ಲೀನಿಂಗ್ ಗೆ ಮೂವರು ಹುಡುಗಿಯರೇ ಇದ್ದಾರೆ, ಅವರಿಗೆ ಗಂಡಸರ ಟಾಯ್ಲೆಟ್ ತೊಳೆಯೋದಕ್ಕೆ ಕಷ್ಟ ಆಗಬಹುದು ಅಂತ ಅರ್ಥ ಮಾಡಿಕೊಂಡು ಅವನೇ ತೊಳೆದಿದ್ದ, ಎಲ್ಲರನ್ನು ತುಂಬಾ ಕೇರ್ ಮಾಡುತ್ತಾನೆ ಎಂದು ಉತ್ತರ ಕೊಡುತ್ತಾರೆ ಅಮೂಲ್ಯ. ಇದನ್ನು ಓದಿ..Sudeep Darshan: ಅಷ್ಟಕ್ಕೂ ದರ್ಶನ್ ಹಾಗೂ ಕಿಚ್ಚ ಒಂದಾಗುತ್ತಾರಾ?? ಮುಂದೆ ಒಂದಾದರೆ ಸಿನಿಮಾ ಮಾಡುತ್ತಾರೆ?? ಏನಾಗುತ್ತಿದೆ ಗೊತ್ತೇ?

ಈ ಉತ್ತರ ಕೇಳಿ ಪ್ರಶಾಂತ್ ಸಂಬರ್ಗಿ (Prashath Sambargi) ಅವರಿಗೆ ಶಾಕ್ ಆಗಿದ್ದು, ಮನೆಯ ಸದಸ್ಯರ ಜೊತೆಗೆ ಚರ್ಚೆ ಮಾಡಿದ್ದಾರೆ, “ರಾಕಿಗೆ ಕೇರಿಂಗ್ ಗೆ ಕೊಡುವಾಗ, ಅಮೂಲ್ಯ ಹೇಳಿದ ಕಾರಣ ಕೇಳಿ ನಾನು ಬೆಚ್ಚಿಬಿದ್ದೆ. ನಮಗೆ ಗಂಡಸರ ಟಾಯ್ಲೆಟ್ ತೊಳೆಯಲು ಬೇಜಾರಾಗತ್ತೆ ಅಂತ ರಾಕೇಶ್ ತೊಳೆದುಕೊಟ್ಟರು ಅಂತ ಅಮೂಲ್ಯಾ ರಾಕಿಗೆ ಕೇರಿಂಗ್ ಎಂದರು. ಹೆಂಗಸರ ಟಾಯ್ಲೆಟ್ ತೊಳೆಯೋದಕ್ಕೆ ನಮಗೆ ಬೇಜಾರಾಗಲ್ವಾ? ಗಂಡಸರು ಸುಪಿರಿಯರ್ ಅಲ್ಲ. ನಾವು ಕ್ಲೀನ್, ಅವರು ಕ್ಲೀನ್ ಅಲ್ಲ, ಈ ತರ ಮನಸ್ಥಿತಿ ಇರೋರು ಜೀವನದಲ್ಲಿ ಹೇಗೆ ಬದುಕುತ್ತಾರೆ..?” ಎಂದು ಆರ್ಯವರ್ಧನ್ ಅವರ ಬಳಿ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸ್ವತಃ ರಾಕೇಶ್ ಅವರೊಡನೆ, ಅರುಣ್ ಸಾಗರ್ (Arun Sagar) ಅವರೊಡನೆ ಸಹ ಇದೇ ವಿಚಾರ ಚರ್ಚೆ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಇದನ್ನು ಓದಿ.. Kannada Astrology: ನಿಮ್ಮ ಹಣೆಯಲ್ಲಿ ಹಣ ಇಡುವ ಸ್ಥಳವನ್ನು ಈ ರೀತಿ ಮಾಡಿದರೆ, ನೀವು ಕೂಡಲೇ ಶ್ರೀಮಂತರಾಗುತ್ತೀರಿ, ಲಕ್ಷ್ಮಿ ದೇವಿ ಅಲ್ಲಿಯೇ ನೆಲೆಸಿ ಬಿಡುತ್ತಾರೆ.

Comments are closed.