Neer Dose Karnataka
Take a fresh look at your lifestyle.

Samantha: ದುಃಖದಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡು ಬಿಟ್ಟ ಸಮಂತಾ. ಕಣ್ಣೀರು ಹಾಕಿದ ಫ್ಯಾನ್ಸ್. ಏನಾಗಿದೆ ಗೊತ್ತೇ??

Samantha: ಸ್ಟಾರ್ ನಟಿ ಸಮಂತಾ ಮಯೋಸಿಟಿಸ್ (Myositis) ಎಂಬ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತೇ ಇದೆ. ಮೂರನೇ ಹಂತದಲ್ಲಿ ಮಯೋಸಿಟಿಸ್‌ ಜೊತೆಗೆ ಹೋರಾಡುತ್ತಿರುವ ಸಮಂತಾ ಅವರ ಆಪ್ತ ಮೂಲಗಳ ಪ್ರಕಾರ, ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗಬಹುದು ಎಂದು ತಿಳಿದುಬಂದಿದೆ. ಚಿಕಿತ್ಸೆ ಈಗ ಭರದಿಂದ ನಡೆಯುತ್ತಿದೆ. ಒಂದೆಡೆ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸಮಂತಾ ಅವರಃ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. ಇದರ ನಡುವೆ, ಮಯೋಸಿಟಿಸ್ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮಂತಾ ಭಯಾನಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ..

ಈ ವಿಷಯಕ್ಕೆ ಬರುವುದಾದರೆ ಪ್ರಸ್ತುತ ನಡೆಯುತ್ತಿರುವ ಫಿಸಿಯೋಥೆರಪಿ ಹಾಗೂ ಇಂಗ್ಲಿಷ್ ಔಷಧ ಚಿಕಿತ್ಸೆ ನಿಲ್ಲಿಸಿ ಆಯುರ್ವೇದ ಚಿಕಿತ್ಸೆ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸುದ್ದಿಯಿದೆ. ಆದರೆ ಚಿಕಿತ್ಸೆಯ ವಿಷಯದಲ್ಲಿ ತಡವಾದರು ಆಯುರ್ವೇದಿಕ್ ಒಳ್ಳೆಯ ರೀತೀಯಲ್ಲಿ ಕೆಲಸ ಮಾಡುತ್ತದೆ. ಆದರೆ ಅದರ ಫಲಿತಾಂಶಕ್ಕಾಗಿ ಹಲವು ತಿಂಗಳು ಕಾಯಬೇಕು. ಇದರಿಂದ ಸಮಂತಾ ಅಭಿನಯದ ಸಿನಿಮಾಗಳ ಶೂಟಿಂಗ್ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದ್ದು, ಅಭಿಮಾನಿಗಳು ಬೇಸರದಲ್ಲಿದ್ದಾರೆ. ಆಯುರ್ವೇದದ ಬದಲು ಇಂಗ್ಲಿಷ್ ಔಷಧ ಚಿಕಿತ್ಸೆಯೇ ಉತ್ತಮ ಎನ್ನುತ್ತಿದ್ದಾರೆ. ಇದನ್ನು ಓದಿ.. Kannada Astrology: ಅಬ್ಬಾ ಕೊನೆಗೂ ಈ ರಾಶಿಗಳಿಗೆ ಕಷ್ಟ ಮುಕ್ತಾಯ: ಇನ್ನು ಶುಕ್ರ ದೆಸೆ ಆರಂಭ. ಯಾವ ರಾಶಿಗಳಿಗೆ ಗೊತ್ತೇ?

ಸಮಂತಾ ಅವರಿಗೆ ಯಾವುದೇ ಹಾನಿಯಾಗಬಹುದು ಎಂದು ಅಭಿಮಾನಿಗಳು ಆತಂಕಗೊಂಡಿದ್ದಾರೆ. ಸಮಂತಾ ಅವರ ಹೊಸ ಸಿನಿಮಾ ಯಶೋದಾ ನವೆಂಬರ್ 11 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಯಿತು. 40 ಕೋಟಿ ಬಜೆಟ್‌ನಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಇದರ ನಂತರ ಗುಣಶೇಖರ್ ಅಭಿನಯದ ಶಾಕುಂತಲಂ ಬಿಡುಗಡೆ ಆಗಲಿದೆ. ಅದಾದ ನಂತರ ರೌಡಿ ಬಾಯ್ ವಿಜಯ್ ದೇವರಕೊಂಡ ಹೀರೋ ಆಗಿ, ಸಮಂತಾ ಹೀರೋಯಿನ್ ಆಗಿ ನಟಿಸುತ್ತಿರುವ ಖುಷಿ ಸಿನಿಮಾ ಕೂಡ ತೆರೆಗೆ ಬರಬೇಕಿದೆ. ಈ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಹೀಗಿರುವಾಗ ಟ್ರೀಟ್ಮೆಂಟ್ ಬದಲಿಸುವ ಸಮಂತಾ ನಿರ್ಧಾರದ ಬಗ್ಗೆ ಅಭಿಮಾನಿಗಳು ಗೊಂದಲ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. Cricket News: ಈಗ ತಾನೇ ರಾಹುಲ್ ರವರ ಸ್ಥಾನವನ್ನು ತುಂಬುವ ಭರವಸೆ ನೀಡುತ್ತಿರುವ ಶುಭಾಂ ಗಿಲ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು ಗೊತ್ತೆ?

Comments are closed.