Neer Dose Karnataka
Take a fresh look at your lifestyle.

Kannada Astrology: ಶನಿ ದೇವನ ನಕ್ಷತ್ರದಲ್ಲಿ ಮೂರು ಗ್ರಹಗಳ ಸಂಯೋಗ: ಈ ರಾಶಿಗಳಿಗೆ ಸೋಲೇ ಇಲ್ಲ. ಹಣ ಕಟ್ಟಿಟ್ಟ ಬುತ್ತಿ. ಯಾರಿಗೆ ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಚಲನೆ ಇಂದ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸಾರಿ ಎರಡಕ್ಕಿಂತ ಹೆಚ್ಚು ಗ್ರಹಗಳ ಸಂಯೋಗ ಆಗುತ್ತದೆ, ಈ ವರ್ಷದ ಕೊನೆಯ ತಿಂಗಳಿನಲ್ಲಿ ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳ ಸಂಯೋಗ ನಡೆಯಲಿದೆ. ಯಶಸ್ಸು ಗೌರವ ತರುವ ಗ್ರಹ ಶುಕ್ರ, ಹಣ ಬುದ್ಧಿವಂತಿಕೆ ನೀಡುವ ಗ್ರಹ ಬುಧ, ಪ್ರೀತಿಯ ಅಂಶ ಎಂದು ಶುಕ್ರ ಗ್ರಹವನ್ನು ಕರೆಯುತ್ತಾರೆ. ಈ ಗ್ರಹಗಳು ವೃಶ್ಚಿಕ ರಾಶಿಯಲ್ಲಿ ಸಂಯೋಗಗೊಳ್ಳಲಿದೆ. ಈ ಗ್ರಹಗಳು ಶನಿದೇವರ ಅನುರಾಧ ನಕ್ಷತ್ರದಲ್ಲಿದೆ. ಇದರಿಂದಾಗಿ ಮೂರು ರಾಶಿಯವರಿಗೆ ಅಪಾರವಾದ ಲಾಭವಾಗುತ್ತದೆ, ಹೆಚ್ಚು ಹಣ ಸಿಗುತ್ತದೆ. ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳು ಅನುರಾಧ ನಕ್ಷತ್ರದಲ್ಲಿ ಸಂಯೋಗ ಆಗುತ್ತಿರುವ ಕಾರಣ, ಈ ರಾಶಿಯವರಿಗೆ ಬಹಳಷ್ಟು ಒಳ್ಳೆಯದಾಗುತ್ತದೆ. ಈ ಹಿಂದೆ ನೀವು ಮಾಡಿದ ಹೂಡಿಕೆ ಇಂದ ಲಾಭವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಪ್ರಯೋಜನವಾಗುತ್ತದೆ. ನಿಮಗೆ ಆಸ್ತಿ ಖರೀದಿ ಮಾಡುವ ಯೋಗವಿದೆ, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ದುಬಾರಿ ವಸ್ತುಗಳನ್ನು ಖರೀದಿ ಮಾಡುತ್ತೀರಿ..ಜೀವನದಲ್ಲಿ ಸುಖ ಮತ್ತು ಸಂತೋಷ ಇರುತ್ತದೆ. ಇದನ್ನು ಓದಿ.. Kannada News: ಕೊನೆಗೂ ಬಿಡುಗಡೆಯಾದ ಧಾರಾವಾಹಿಗಳ ಟಿಆರ್ಪಿ. ಈ ಬಾರಿಯ ಟಾಪ್ ಧಾರವಾಹಿ ಹಾಗೂ ಕಾರ್ಯಕ್ರಮಗಳು ಯಾವ್ಯಾವು ಗೊತ್ತೇ?

ಮಕರ ರಾಶಿ :- ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳು ವೃಶ್ಚಿಕ ರಾಶಿಯಲ್ಲಿ ಸಂಯೋಗ ಆಗುತ್ತಿರುವುದರಿಂದ ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಕೆಲಸದಲ್ಲಿ ಪ್ರೊಮೋಶನ್ ಸಿಕ್ಕಿ, ಏಳಿಗೆ ಕಾಣುತ್ತೀರಿ. ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಇದು ಒಳ್ಳೆಯ ಕೆಲಸ ಸಿಗುವ ಸಮಯ ಆಗಿದೆ. ನಿಮ್ಮ ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ. ವಿದೇಶ ಪ್ರವಾಸಕ್ಕೆ ಹೋಗುವವರಿಗೆ ಇದು ಉತ್ತಮವಾದ ಸಮಯ ಆಗಿದೆ.

ಕುಂಭ ರಾಶಿ :- ಮೂರು ಗ್ರಹಗಳ ಸಂಯೋಗ ಈ ರಾಶಿಯವರಿಗೆ ವರದಾನ ಎಂದು ಹೇಳಬಹುದು. ಇವರು ಮಾಡುವ ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಜೊತೆಗಿರುತ್ತದೆ, ಯಶಸ್ಸು ಪಡೆಯುತ್ತೀರಿ. ಬಹಳ ಸಮಯದಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳು ಪೂರ್ತಿಯಾಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ. ಇದನ್ನು ಓದಿ.. Kannada News: ಹೊಸದಾಗಿ ಕಟ್ಟಿರುವ ವಿಷ್ಣುವರ್ಧನ್ ರವರ ಮನೆ ಕಟ್ಟಲು ಒಟ್ಟು ಖರ್ಚಾದ ಹಣ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??

Comments are closed.