Neer Dose Karnataka
Take a fresh look at your lifestyle.

Kannada News: ಮಗ ಇಷ್ಟು ವರ್ಷ ಆದಮೇಲೆ ತಂದೆಯಾಗುತ್ತಿದ್ದರೂ ಚಿರು ಕೂಡ ಸಂತೋಷವಾಗಿಲ್ಲ. ಯಾಕೆ ಅಂತೇ ಗೊತ್ತೇ??

Kannada News: ಕಳೆದ ಕೆಲವು ವರ್ಷಗಳಿಂದ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಅವರ ಕುಟುಂಬವನ್ನು ಒಂದು ವಿಷಯ ಕಾಡುತ್ತಿತ್ತು. ಅದೇನೆಂದರೆ, ಚಿರಂಜೀವಿ ಅವರ ಮಗ ರಾಮ್ ಚರಣ್ (Ramcharan) ಮತ್ತು ಉಪಾಸನಾ (Upasana). ಜೋಡಿಗೆ ಇನ್ನು ಮಕ್ಕಳಾಗಿಲ್ಲ ಎಂದು. ಈ ವಿಚಾರದಲ್ಲಿ ಮೆಗಾ ಫ್ಯಾಮಿಲಿ ಮಾತ್ರವಲ್ಲದೆ, ಮೆಗಾ ಫ್ಯಾನ್ಸ್ ಕೂಡ ಕಾಯುತ್ತಿದ್ದರು. ಈಗ ಮದುವೆಯಾಗಿ 10 ವರ್ಷಗಳ ನಂತರ ರಾಮ್ ಚರಣ್ ಉಪಾಸನಾ ಜೋಡಿ ಗುಡ್ ನ್ಯೂಸ್ ನೀಡಿದ್ದಾರೆ. ಇವರು ತಂದೆ ತಾಯಿ ಆಗುತ್ತಿರುವ ಸಂತೋಷದ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ಈ ಸಿಹಿ ಸುದ್ದಿಯನ್ನು ವಿಶೇಷವಾಗಿಪೋಸ್ಟ್ ಮಾಡಿದ್ದಾರೆ.

ರಾಮ್ ಚರಣ್ ಅವರ ಮದುವೆಯಾದ ಸಮಯದಲ್ಲಿ ಮದುವೆಯಾದ ದಂಪತಿಗಳಿಗೆ ಮಕ್ಕಳಾಗಿ, ಆ ಮಕ್ಕಳು ಈಗ ಶಾಲೆಗೆ ಹೋಗುತ್ತಿದ್ದಾರೆ. ಆದರೆ ರಾಮ್ ಚರಣ್ ಉಪಾಸನಾ ದಂಪತಿಗೆ ಇನ್ನು ಮಕ್ಕಳಾಗಿರಲಿಲ್ಲ. ಈ ವಿಚಾರದಲ್ಲಿ ಚಿರಂಜೀವಿ ಅವರು ನೊಂದಿದ್ದರು ಏಕೆಂದರೆ ವರ್ಷಗಳ ಕಾಲ ಪೂಜೆ ಪುನಸ್ಕಾರ ಮಾಡಿದರು ಮಕ್ಕಳಾಗಿಲ್ಲ ಎಂದು ಚಿರು ಅವರಿಗೆ ಬೇಸರ ಇತ್ತು. ಇನ್ನು ಕೆಲವು ತಿಂಗಳುಗಳಲ್ಲಿ ಉಪಾಸನಾ ಅವರು ತಾಯಿ ಆಗುತ್ತಾರೆ ಎಂದು ಗೊತ್ತಿದ್ದರೂ ಕೂಡ, ಚಿರಂಜೀವಿ ಅವರ ಕುಟುಂಬಕ್ಕೆ ಸಂಪೂರ್ಣವಾಗಿ ಸಂತೋಷವಿಒಳ. ಏಕೆಂದರೆ ಉಪಾಸನಾ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳು ಇದೆಯಂತೆ. ಇದನ್ನು ಓದಿ..Kannada News: ಎಲ್ಲರೂ ಕಾಂತಾರ ನೋಡಿ ನಟನೆ ಚೆನ್ನಾಗಿದೆ ಎನ್ನುತ್ತಿರುವಾಗ ಮಲಯಾಳಂ ನಟ ಹೇಳಿದ್ದೆ ಬೇರೆ?? ಏನು ಹೇಳಿದ್ದಾರೆ ಗೊತ್ತೇ?

ಹಾಗಾಗಿ ಮಗು ಜನಿಸುವ ವರೆಗು ಮೆಗಾ ಕುಟುಂಬಕ್ಕೆ ಟೆನ್ಷನ್ ಕಡಿಮೆ ಆಗುವುದಿಲ್ಲ, ಕುಟುಂಬ ನೋವಿನಲ್ಲಿಯೇ ಇದೆ ಎಂದು ತಿಳಿದುಬಂದಿದೆ. ಈ ವಿಷಯದಲ್ಲಿ ರಾಮ್ ಚರಣ್ ಅವರು ಸ್ವಲ್ಪ ಧೈರ್ಯವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ದೇವರ ಮೊರೆ ಹೋದರೆ ಎಲ್ಲವೂ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆಯಂತೆ. ಆದರೂ ಉಪಾಸನಾ ಅವರಿಗೆ ಮಗು ಜನಿಸಿ, ಮೆಗಾ ಕುಟುಂಬಕ್ಕೆ ಮಗು ಬರುವವರೆಗೂ, ಈ ಟೆನ್ಷನ್ ತಪ್ಪುವುದಿಲ್ಲ ಎಂದು ಹೇಳಲಾಗುತ್ತಿದೆ. ಉಪಾಸನಾ ಅವರ ಆರೋಗ್ಯದಲ್ಲಿ ನಿಜಕ್ಕೂ ಇರುವ ಸಮಸ್ಯೆ ಏನು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಒಟ್ಟಿನಲ್ಲಿ ಬೇಗ ಮಗು ಜನಿಸಲಿ ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.