Neer Dose Karnataka
Take a fresh look at your lifestyle.

Kannada News: ಮೂರು ಜನರಿಗೆ ನೇರವಾಗಿ ಮೋಸ ಮಾಡಿ, ಕೊನೆಗೆ ಯುವಕನನ್ನು ಮದುವೆಯಾದ ಆಂಟಿ. ಕೊನೆಗೆ ಏನು ಮಾಡಿದ್ದಾಳೆ ಗೊತ್ತೆ?

Kannada News: ಮೊದಲೆಲ್ಲಾ ಗಂಡಂದಿರು ಹಣದ ವಿಚಾರಕ್ಕೆ ಹೆಂಡತಿಯರಿಗೆ ಮೋಸ ಮಾಡುವುದು, ಕಿರುಕುಳ ಕೊಡುವುದನ್ನು ನೋಡುತ್ತಿದ್ದೆವು. ಆದರೆ ಈಗ ಉಲ್ಟಾ ಆಗಿದೆ ಎಂದು ಹೇಳಬಹುದು. ಕೆಲವು ಮಹಿಳೆಯರು ಕೇವಲ ಹಣಕ್ಕಾಗಿ ಮದುವೆಯಾಗುತ್ತಿದ್ದಾರೆ. ಮದುವೆ ನಂತರ ಗಂಡನಿಂದ ಹಣವನ್ನು ದೋಚಿ, ಗಂಡನಿಂದ ದೂರವಾಗಿ, ತಮಗೆ ಇಷ್ಟವಾದ ಮತ್ತೊಬ್ಬ ವ್ಯಕ್ತಿಯ ಜೊತೆಗೆ ಮದುವೆಯಾಗುತ್ತಾರೆ. ಇತ್ತೀಚೆಗಷ್ಟೇ ಇಂತಹ ಘಟನೆ ಒಂದು ಕರ್ನಾಟಕದಲ್ಲಿ ನಡೆದಿದೆ. ಆ ಹುಡುಗಿ ಬರೋಬ್ಬರಿ 4 ಜನರನ್ನು ಮದುವೆಯಾಗಿದ್ದಾಳೆ..

ಆದರೆ ತಪ್ಪು ಮಾಡಿದವರು ಕಾನೂನಿನ ಕೈಯಿಂದ ಹೆಚ್ಚು ಸಮಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅದೇ ರೀತಿ ಆಕೆ ಸಿಕ್ಕಿಹಾಕಿಕೊಂಡಳು. ಅಷ್ಟಕ್ಕೂ ನಡೆದಿದ್ದೇನು ಎಂದು ತಿಳಿಸುತ್ತೇವೆ ನೋಡಿ. ತಮಿಳುನಾಡಿನ ರಂಗನಾಥಪುರಂ ನಿವಾಸಿ ನಟರಾಜನ್ ಎನ್ನುವ ಹುಡುಗ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ, ಅವನಿಗೆ ಅಭಿನಯ ಎಂಬ ಹುಡುಗಿ ಪರಿಚಯವಾದಳು. ತನ್ನ ತಂದೆ ತಾಯಿ ಜಗಳವಾಡಿಕೊಂಡು ಬಂದು, ಹಾಸ್ಟೆಲ್‌ ನಲ್ಲಿ ಇದ್ದೇನೆ ಎಂದು ಅಭಿನಯ ಆ ಹುಡುಗನಿಗೆ ಹೇಳಿದ್ದಾಳೆ. ನಂತರ ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತು, ಇದಲ್ಲದೇ ನಟರಾಜನ್ ಅಭಿನಯ ಮನೆಯವರಿಗೆ ತಾನು ಆಕೆಯನ್ನು ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ಹೇಳಿದ್ದಾನೆ. ಮದುವೆಯ ನಂತರ ಇಬ್ಬರೂ ಬೇರೆ ಬೇರೆ ಆಭರಣದ ಅಂಗಡಿಗೆ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಇದನ್ನು ಓದಿ..Kannada News: ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಪಟ್ಟ ನಟಿಸಿದ ಈಕೆ ನಿಜಕ್ಕೂ ಯಾರು ಗೊತ್ತೇ? ಈಕೆಯ ಅಸಲಿ ಟ್ಯಾಲೆಂಟ್ ಏನು ಗೊತ್ತೇ?

ಮೊದಲ ದಿನ ಜ್ಯುವೆಲ್ಲರಿ ಅಂಗಡಿಗೆ ಕೆಲಸಕ್ಕೆ ಹೋದ ಅಭಿನಯ ಮನೆಗೆ ವಾಪಸ್ ಬಂದಿರಲಿಲ್ಲ. ಮನೆಯಲ್ಲಿದ್ದ 4 ತೊಲ ಚಿನ್ನ ಹಾಗೂ 20 ಸಾವಿರ ನಗದು ದೋಚಿದ್ದಾಳೆ, ತಕ್ಷಣವೇ ನಟರಾಜನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೆಲ್ ಫೋನ್ ಸಿಗ್ನಲ್ ಟ್ರ್ಯಾಕ್ ಮಾಡಿ ಅಭಿನಯಳನ್ನು ಹಿಡಿದಿದ್ದಾರೆ. ಆದರೆ ಅಭಿನಯಾಗೆ ಅದಾಗಲೇ ಮದುವೆಯಾಗಿ, ಗಂಡ ಮತ್ತು ಮಗುವಿದೆ ಎಂದು ಪೊಲೀಸರು ನಡೆಸಿದ ತನಿಖೆ ಇಂದ ತಿಳಿದುಬಂದಿದೆ. ಇಷ್ಟೇ ಅಲ್ಲದೆ, ಅಭಿನಯ ಮೂರು ಜನರನ್ನು ಮದುವೆಯಾಗಿ ಮೋಸ ಮಾಡಿರುವುದು ತಿಳಿದುಬಂದಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದನ್ನು ಓದಿ..Kannada News: ಮೊದಲ ಬಾರಿಗೆ ದರ್ಶನ್ ರವರು ಹತ್ತು ವರ್ಷಗಳು ಆದ ಮೇಲೆ ಸುದೀಪ್ ಹೆಸರು ತೆಗೆದುಕೊಂಡದ್ದು ಯಾಕೆ ಗೊತ್ತೇ??

Comments are closed.