Neer Dose Karnataka
Take a fresh look at your lifestyle.

Biggboss Kannada: ಹಣ ಬಂತು, ಹೆಸರು ಬಂತು, ಆದರೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಹೋದಮೇಲೆ, ಮತ್ತೊಂದು ಸಿಕ್ತು. ಅದೇ ಎಲ್ಲದಕ್ಕಿಂತ ಮುಖ್ಯ. ಏನು ಗೊತ್ತೇ??

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 ಫಿನಾಲೆ ನಿನ್ನೆಯಷ್ಟೇ ಮುಕ್ತಾಯವಾಗಿದೆ. ಓಟಿಟಿ ಸೀಸನ್ ಇಂದ ಶುರುವಾಗಿ, ಸುಮಾರು 142 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ವಾಸ ಮಾಡಿ, ಮನೆಯ ಕ್ಯಾಪ್ಟನ್ ಆಗಿ, ಕಿಚ್ಚನ ಮೆಚ್ಚುಗೆ ಚಪ್ಪಾಳೆ ಪಡೆದು, ವಾರದ ಅತ್ಯುತ್ತಮವನ್ನು ಪಡೆದಿದ್ದ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್ ಆಗಿದ್ದಾರೆ. ರೂಪೇಶ್ ಶೆಟ್ಟಿ ಅವರಿಗೆ ಅತಿಹೆಚ್ಚು ವೋಟ್ಸ್ ಬಿದ್ದು ವಿನ್ನರ್ ಆಗಿದ್ದು, 60 ಲಕ್ಷ ಬಹುಮಾನ ಕೂಡ ಪಡೆದಿದ್ದಾರೆ.

ಓಟಿಟಿ ಸೀಸನ್ ಇಂದ ಇಲ್ಲಿಯವರೆಗೂ ರೂಪೇಶ್ ಶೆಟ್ಟಿ ಅವರು ಬಹಳ ಎನರ್ಜಿಟಿಕ್ ಆಗಿದ್ದರು. ಮನೆಯಲ್ಲಿ ಸದಾ ಲವಲವಿಕೆ ಇಂದ ಇರುತ್ತಿದ್ದರು, ಇವರ ಈ ಸ್ವಭಾವ ಎಲ್ಲರಿಗು ಬಹಳ ಇಷ್ಟ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಹಾಡು ಬರೆದು, ತಮ್ಮ ಸಾಹಿತ್ಯ ಮತ್ತು ಕಂಪೋಸಿಂಗ್ ಇಂದಲೂ ರೂಪೇಶ್ ಶೆಟ್ಟಿ ಎಲ್ಲರ ಗಮನ ಸೆಳೆದಿದ್ದರು. ಬಹಳ ಪ್ರಾಮಾಣಿಕವಾಗಿ ಇರುತ್ತಿದ್ದ ರೂಪೇಶ್ ಶೆಟ್ಟಿ ಅವರನ್ನು ವೀಕ್ಷಕರು ಕೂಡ ತುಂಬಾ ಇಷ್ಟಪಟ್ಟಿದ್ದರು. ಇದೀಗ ರೂಪೇಶ್ ಶೆಟ್ಟಿ ಅವರು ವಿನ್ನರ್ ಆಗಿದ್ದು, ಅವರಿಗೆ ಹಣದ ಜೊತೆಗೆ ಮತ್ತೊಂದು ಮುಖ್ಯವಾದ ವಿಷಯ ಸಿಕ್ಕಿದೆ. ಅದೇನು ಗೊತ್ತಾ? ಇದನ್ನು ಓದಿ.. Kannada News: ಇಂದು ಮಹಾರಾಣಿಯಂತೆ ನರೇಶ್ ಅರಮನೆಯ ಸಿಂಹಾಸನ ಏರಿರುವ ಪವಿತ್ರ, ಅಂದು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಿದ ಮೇರು ನಟ ಯಾರು ಗೊತ್ತೇ??

ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಓಟಿಟಿ ಸೀಸನ್ ಇಂದಲೂ ಸಾನ್ಯಾ ಅಯ್ಯರ್ ಜೊತೆಗಿನ ಫ್ರೆಂಡ್ಶಿಪ್ ಇಂದ ಹೆಚ್ಚು ಗುರುತಿಸಿಕೊಂಡಿದ್ದರು. ಟಿವಿ ಸೀಸನ್ ನಲ್ಲೂ ಇದು ಕಂಟಿನ್ಯು ಆಗಿತ್ತು. ಆದರೆ ಸಾನ್ಯಾ ಅಯ್ಯರ್ ಅವರು ಎಲಿಮಿನೇಟ್ ಆದಾಗ ಕಣ್ಣೀರು ಹಾಕಿದ್ದ ರೂಪೇಶ್ ಶೆಟ್ಟಿ, ನಾನು ವಾಪಸ್ ಬರೋವರೆಗೂ ಈ ಪ್ರೀತಿ ಸ್ನೇಹ ಹೀಗೆ ಇರಲಿ ಎಂದು ಕೇಳಿಕೊಂಡಿದ್ದರು. ಇದೀಗ ಫಿನಾಲೆಯಲ್ಲಿ ಹಾಗೂ ಫಿನಾಲೆ ಮುಗಿದ ಬಳಿಕ ಸಾನ್ಯಾ ಅವರನ್ನು ರೂಪೇಶ್ ಶೆಟ್ಟಿ ಮೀಟ್ ಮಾಡಿದ್ದು, ಸಾನ್ಯಾ ಅವರ ಪ್ರೀತಿ ರೂಪೇಶ್ ಶೆಟ್ಟಿ ಅವರಿಗೆ ಸಿಕ್ಕಿದೆ. ಇದೀಗ ರೂಪೇಶ್ ಶೆಟ್ಟಿ ಅವರಿಗೆ ಸಾನ್ಯಾ ಅಯ್ಯರ್ ಅವರ ಪ್ರೀತಿ ಸಿಕ್ಕಿದ್ದು, ಬಹಳ ಸಂತೋಷವಾಗಿದ್ದಾರೆ. ಅಷ್ಟೇ ಅಲ್ಲದೆ ಈ ಜೋಡಿ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಇದನ್ನು ಓದಿ..Kannada News: ಮದುವೆ ಸುದ್ದಿಯನ್ನು ಘೋಷಣೆ ಮಾಡಿರುವ ನರೇಶ್ ಹಾಗೂ ಪವಿತ್ರ ರವರ ನಡುವಿನ ವಯಸ್ಸಿನ ಅಂತರ ಎಷ್ಟು ಎಂದು ತಿಳಿದರೆ ಶಾಕ್ ಆಗಿ ಹೋಗ್ತೀರಾ.

Comments are closed.