Neer Dose Karnataka
Take a fresh look at your lifestyle.

Kannada News: ನಡುಗಿದ ತೆಲುಗು ಚಿತ್ರರಂಗ, ಮತ್ತೊಂದು ಮುಖವನ್ನು ಬಿಚ್ಚಿಟ್ಟ ಒಂದು ಕಾಲದ ಖ್ಯಾತ ನಟಿ ಸ್ನೇಹ ಉಳ್ಳಾಲ್, ಹೇಳಿದ್ದೇನು ಗೊತ್ತೇ??

Kannada News: ಚಿತ್ರರಂಗದಲ್ಲಿ ಯಾರ ಜೀವನ ಹೇಗಾಗುತ್ತದೆ? ಯಾವ ಜೀವನ ಸಕ್ಸಸ್ ಕಾಣುತ್ತದೆ ಯಾರದ್ದು ಫೆಲ್ಯೂರ್ ಆಗುತ್ತದೆ ಎಂದು ಊಹೆ ಮಾಡೋದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಇಲ್ಲಿ ಕಲಾವಿದರು ಅಂದುಕೊಂಡ ಹಾಗೆ ಏನು ನಡೆಯುವುದಿಲ್ಲ. ವಿಶೇಷವಾಗಿ ನಾಯಕಿಯರು ಬಹಳ ಹುಷಾರಾಗಿರಬೇಕು. ಹೀರೋಯಿನ್ ಆಗಬೇಕು ಎಂದು ಚಿತ್ರರಂಗಕ್ಕೆ ಬರುವ ಅದೆಷ್ಟೋ ಕಲಾವಿದೆಯರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿರುವ ಘಟನೆಗಳು ಕೂರ ನಡೆದಿದೆ. ಹಲವು ಕಾರಣಗಳಿಂದ ನಟಿಯರು ಸುಂದರವಾಗಿದ್ದರು ಕೂಡ, ಅವರುಗಳಿಗೆ ಒಳ್ಳೆಯ ಅವಕಾಶ ಸಿಗುವುದಿಲ್ಲ..

ಇಂತಹ ನಟಿಯರಲ್ಲಿ ಒಬ್ಬರು ಸ್ನೇಹ ಉಳ್ಳಾಲ್. ಇವರು ಬಾಲಿವುಡ್ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ. ಮೊದಲಿಗೆ ಬಾಲಿವುಡ್ ನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಸ್ನೇಹ ಉಲ್ಲಾಳ್ ಅವರು ಉಳ್ಳಾಸಂಗ ಉತ್ಸಾಹಂಗ ಸಿನಿಮಾ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಮೊದಲಿಗೆ ಬಾಲಿವುಡ್ ಮತ್ತು ತೆಲುಗು ಚಿತ್ರರಂಗ ಎರಡು ಕಡೆಯಲ್ಲು ನಟಿಸುತ್ತಿದ್ದ ಸ್ನೇಹ ಉಲ್ಲಾಳ್ ಅವರು ಈಗ ಚಿತ್ರರಂಗದಿಂದ ಇದ್ದಕ್ಕಿದ್ದ ಹಾಗೆ ದೂರ ಆದರು, ಆಗ ಸ್ನೇಹ ಅವರ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ ಎನ್ನುವ ವರದಿಗಳು ಕೇಳಿಬಂದಿದ್ದವು. ಆದರೆ ಅಸಲಿ ವಿಚಾರ ಬೇರೆಯೇ ಇದೆ. ಇದನ್ನು ಓದಿ..Kannada News: ದಿಯಾ ಹೆಗ್ಡೆ ರವರು ಮಾಡಿದ ಕಾಮೆಡಿ ನೋಡಿದರೆ ನಕ್ಕು ನಕ್ಕು ಸುಸ್ತಾಗ್ತೀರಾ: ಜಡ್ಜ್ ಗಳಂತೂ ಫಿದಾ. ವಿಡಿಯೋ ನೋಡಿ.

kannada-news-sneha-ullal

ಬೇರೆ ನಾಯಕಿಯರ ಹಾಗೆ ಇವರು ಕಾಂಪ್ರೋಮೈಸ್ ಆಗಲಿಲ್ಲ ಎನ್ನುವ ಕಾರಣಕ್ಕೆ ಹೀಗಾಗಿದ್ದು ಇತ್ತೀಚೆಗಷ್ಟೇ ಸಂದರ್ಶನದಲ್ಲಿ ಕಾಣಿಸಿಕೊಂದಿದ್ದದು, ಆದರಲ್ಲಿ ಅವರು ತಮಗೆ ಇಲ್ಲೆಹ ಅವಕಾಶಗಳು ಸಿಗಲಿಲ್ಲ ಎಂದಿದ್ದಾರೆ. “ನಾನು ಸಿನಿಮಾಗೋಸ್ಕರ ಚೌಕಟ್ಟು ಮೀರಿದ ಕೆಲಸಗಳನ್ನು ಮಾಡುವುದಿಲ್ಲ. ನನಗೆ ಕೆಲವು ಬದ್ಧತೆಗಳಿವೆ, ನಾನು ನನಗೋಸ್ಕರ ಕ್ರ್ಲವು ನಿಯಮಗಳನ್ನು ಹಾಕಿಕೊಂಡಿದ್ದೀನಿ.. ಕೆಲವಹ್ ಅವಕಾಶಗಳು ಬಂದವು ಆದರೆ.. ನನ್ನ ನಿಯಮಗಳ ವಿರುದ್ಧ ಹೋಗಲು ನಾನು ಬಯಸಲಿಲ್ಲ.. ಇತರ ನಾಯಕಿಯರು ಹಾಗೆ ಮಾಡುತ್ತಾರೆ ಎಂದು ಸ್ನೇಹಾ ಉಲ್ಲಾಳ್ ಅವರು ಹೇಳಿದ್ದು, ಈ ಹೇಳಿಕೆ ಈಗ ಭಾರಿ ವೈರಲ್ ಆಗಿದೆ. ಇದನ್ನು ಓದಿ.. Biggboss Kannada: ಬಿಗ್ ಬಾಸ್ ನಲ್ಲಿ ಜನರ ಮನೆಗೆದ್ದಿದ್ದ ರಾಕೇಶ್ ರವರನ್ನು ಫ್ರೀ ಆಗಿ ಭೇಟಿಯಾಗುವುದು ಹೇಗೆ ಗೊತ್ತೇ?? ಇಲ್ಲಿದೆ ಸುವರ್ಣಾವಕಾಶ.

Comments are closed.