Neer Dose Karnataka
Take a fresh look at your lifestyle.

Kannada Astrology: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ರಾಶಿಗಳಿಗೆ ಕೊನೆಗೂ ಗಜಕೇಸರಿ ಯೋಗ: ಅದೃಷ್ಟವೇ ಬದಲು. ಯಾವ ರಾಶಿಗಳಿಗೆ ಗೊತ್ತೇ??

Kannada Astrology: ಎಲ್ಲಾ ಗ್ರಹಗಳ ಪೈಕಿ ಗುರು ಗ್ರಹಕ್ಕೆ ವಿಶೇಷವಾದ ಸ್ಥಾನವಿದೆ. ಯಾರ ಜಾತಕದಲ್ಲಿ ಗುರುವು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ, ಅವರ ಜೀವನ ಚೆನ್ನಾಗಿರುತ್ತದೆ, ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳುತ್ತಾರೆ. ಗುರುಗ್ರಹವು ದಾಂಪತ್ಯ ಜೀವನ, ಮಕ್ಕಳು, ಹಾಗೂ ಸಮೃದ್ಧಿಯ ಸಂಕೇತ ಎಂದು ಹೇಳುತ್ತಾರೆ. ಈ ವರ್ಷ 2023ರ ಏಪ್ರಿಲ್ 22ರಂದು ಗುರು ಗ್ರಹವು ಸ್ಥಾನ ಬದಲಾಯಿಸಿ, ಗಜಲಕ್ಷ್ಮೀ ರಾಜಯೋಗ ರೂಪುಗೊಳ್ಳುತ್ತದೆ. ಇದರಿಂದಾಗಿ, ಕೆಲವು ರಾಶಿಗಳ ಅದೃಷ್ಟವೆ ಬದಲಾಗುತ್ತದೆ. ಅವರ ಕಷ್ಟಗಳೆಲ್ಲವು ಬದಲಾಗುತ್ತದೆ. ಆ ರಾಶಿಗಳು ಯಾವುವು ? ಅವರಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮಿಥುನ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಆಗುತ್ತಿರುವ ಗಜಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರಿಗೆ ಖುಷಿ ಮತ್ತು ಸಂಪತ್ತು ಬರುತ್ತದೆ. ಅದೃಷ್ಟ ನಿಮಗೆ ಸಾಥ್ ನೀಡುತ್ತದೆ. ಹಾಗೆಯೇ ಹೂಡಿಕೆ ಮಾಡುವ ಪ್ಲಾನ್ ಇದ್ದರೆ, ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Kannada Astrology: ಹತ್ತಾರು ವರ್ಷಗಳಿಂದ ಕಷ್ಟ ಪಡುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಒಳ್ಳೆ ಕಾಲ: ಕೇತು ವಿನಿಂದ ಮೂರು ರಾಶಿಯವರಿಗೆ ಅದೃಷ್ಟವೋ ಅದೃಷ್ಟ. ಯಾರಿಗೆ ಗೊತ್ತೇ??

ಮೇಷ ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಗಯವರಿಗೆ ಅದ್ಭುತ ಯಶಸ್ಸು ಸಿಗಲಿದೆ. ಇವರಃ ಬದುಕಿಗೆ ಹೊಸದೊಂದು ಆಯಾಮ ಸಿಗುತ್ತದೆ. ವೃತ್ತಿಜೀವನದಲ್ಲಿ ಬಡ್ತಿ ಸಿಗುವುದರ ಜೊತೆಗೆ, ಆದಾಯದಲ್ಲಿ ಹೆಚ್ಚಳವಾಗುತ್ತದೆ.

ಧನು ರಾಶಿ :- ಗುರು ಗ್ರಹದ ಸ್ಥಾನ ಬದಲಾವಣೆ ಇಂದ ರೂಪುಗೊಳ್ಳುವ ಗಜಲಕ್ಷ್ಮೀ ರಾಜಯೋಗದಿಂದ ಈ ರಾಶಿಯವರಿಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ನಲ್ಲಿ ದೊಡ್ಡ ಸಾಧನೆಗೆಳನ್ನು ಮಾಡುತ್ತೀರಿ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ಉಂಟಾಗುತ್ತದೆ. ಇದನ್ನು ಓದಿ.. Kannada Astrology: ನಾಳೆ ಇಂದಾನೇ ನಿಮ್ಮ ಅದೃಷ್ಟ ಆರಂಭ: ಮಂಗಳ ದೇವನ ಕೃಪೆಯಿಂದ ಅಪಾರ ಲಾಭ ಪಡೆಯುವ ರಾಶಿಗಳು ಯಾವ್ಯಾವು ಗೊತ್ತೆ??

Comments are closed.