ಐಪಿಎಲ್ ಕುರಿತು ಮಹತ್ವದ ಆದೇಶ ಹೊರಡಿಸಿದ ರಾಜೀವ್ ಶುಕ್ಲಾ, ಆರ್ಸಿಬಿ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

ನಮಸ್ಕಾರ ಸ್ನೇಹಿತರೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರ್ಸಿಬಿ ತಂಡ ಎಲ್ಲಾ ವಿಭಾಗಗಳಲ್ಲೂ ಕೂಡ ಉತ್ತಮ ಪ್ರದರ್ಶನ ತೋರುತ್ತಿತ್ತು, ಆಟವಾಡಿದ ಏಳು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಗೆಲುವು ಕಂಡು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋಲನ್ನು ಕಂಡಿತ್ತು. ಐಪಿಎಲ್ ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಟೂರ್ನಿಯ ಆರಂಭದ ದಿನಗಳಲ್ಲಿ ಆರ್ಸಿಬಿ ತಂಡ ಇಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಿತ್ತು.

ಆದ ಕಾರಣ ಆರ್ಸಿಬಿ ತಂಡ ಕಪ್ ಗೆಲ್ಲಬಹುದು ಎಂದು ಎಲ್ಲರೂ ಅಂದು ಕೊಂಡಿದ್ದರು, ಆರ್ಸಿಬಿ ತಂಡದ ಮೇಲೆ ಇದ್ದ ನಿರೀಕ್ಷೆಗಳು ಹೆಚ್ಚಾಗಿದ್ದವು, ಆದರೆ ಅದೇ ಸಮಯದಲ್ಲಿ ಐಪಿಎಲ್ ನಲ್ಲಿ ಬಯೋ ಬಬಲ್ ನಲ್ಲಿಯೂ ಕೂಡ ಕೋರೋನ ಕಾಣೆಸಿ ಕೊಂಡಿತ್ತು, ಕೂಡಲೇ ಐಪಿಎಲ್ ಟೂರ್ನಿಯನ್ನು, ಮುಂದಕ್ಕೆ ಹಾಕಲಾಗಿದೆ, ಮುಂದಕ್ಕೆ ಹಾಕಲಾಗಿದೆ, ಇದರಿಂದ ಎಲ್ಲರಿಗಿಂತ ಹೆಚ್ಚು ಆರ್ಸಿಬಿ ಅಭಿಮಾನಿಗಳಿಗೆ ಬೇಸರವಾಗಿತ್ತು. ಕಪ್ ಗೆಲ್ಲಬಹುದಾದ ಸಾಧ್ಯತೆ ಇರುವ ಸಮಯದಲ್ಲಿ ಹೀಗೆ ಆದದ್ದು ನಿಜಕ್ಕೂ ಒಂದು ವಿಪರ್ಯಾಸ.

ಆದರೆ ಇದೇ ಸಮಯದಲ್ಲಿ ಮಾತನಾಡಿರುವ ರಾಜೀವ್ ಶುಕ್ಲಾ ರವರು, ಐಪಿಎಲ್ ಟೂರ್ನಿ ಯನ್ನು ರದ್ದು ಮಾಡಲಾಗಿದೆ ಎಂಬುದು ಶುದ್ಧ ಸುಳ್ಳು, ಕೋರೋನ ಹೆಚ್ಚಾದ ಕಾರಣ ಮುಂದಕ್ಕೆ ಹಾಕಲಾಗಿದೆ ಅಷ್ಟೇ, ಖಂಡಿತ ಕೆಲವೇ ಕೆಲವು ದಿನಗಳಲ್ಲಿ ಕೋರೋಣ ಕಡಿಮೆ ಯಾದ ತಕ್ಷಣ ಅದೇ ಆಟಗಾರರೋಂದಿಗೆ ಐಪಿಎಲ್ ಟೂರ್ನಿ ಮುಂದುವರೆಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಇನ್ನು ಈಗ ದೇಶದಲ್ಲಿರುವ ಪರಿಸ್ಥಿತಿಯಲ್ಲಿ ಐಪಿಎಲ್ ಟೂರ್ನಿ ಯನ್ನು ನಡೆಸಬೇಕೋ ಬೇಡವೋ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.