ವಿಡಿಯೋ ನೋಡಿ: ಬಿಗ್ ಬಾಸ್ ಮುಗಿದ ಕೂಡ ದಿವ್ಯ ಮನೆಗೆ ತೆರಳಿದ ಅರವಿಂದ್, ಮನೆಗೆ ಹೋಗಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತು ಇಂತು ಕಿರುತೆರೆಯ ಇತಿಹಾಸದಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಮುಕ್ತಾಯಗೊಂಡಿದೆ. ಎಲ್ಲರ ಎದೆಬಡಿತವನ್ನು ನಿಲ್ಲಿಸುವಂತೆ ಮಾಡಿದ್ದ ಫಿನಾಲೆಯಲ್ಲಿ ಕೊನೆಗೂ ಮಂಜು ಪಾವಗಡ ರವರು ಮೊದಲನೇ ಸ್ಥಾನ ಹಾಗೂ ಅರವಿಂದ್ ಕೆಪಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ನಮ್ಮ ಪ್ರೇಕ್ಷಕರು ಮುಖ್ಯವಾಗಿ ಬಿಗ್ ಬಾಸ್ ಅನ್ನು ನೋಡುತ್ತಿದ್ದದ್ದು ಅರವಿಂದ್ ಕೆಪಿ ಹಾಗೂ ದಿವ್ಯ ಉರುಡುಗ ರವರ ಪ್ರೇಮ ಕಹಾನಿಯನ್ನು ನೋಡಲು.


ಹೌದು ಸ್ನೇಹಿತರೆ ಬಿಗ್ ಬಾಸ್ ಮುಗಿದಮೇಲೆ ಬೇರೆ ಎಲ್ಲ ಸ್ಪರ್ಧಿಗಳು ಸುದ್ದಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದರಲ್ಲಿ ಬ್ಯುಸಿಯಾಗಿದ್ದರೆ ಇತ್ತ ಅರವಿಂದ್ ಅವರು ದಿವ್ಯ ಉರುಡುಗ ರವರ ಮನೆಗೆ ತೆರಳಿ ಅವರ ತಂದೆ-ತಾಯಿ ಹಾಗೂ ತಮ್ಮನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ. ಇನ್ನು ದಿವ್ಯ ಹಾಗೂ ಅರವಿಂದ್ ರವರ ಜೋಡಿಗೆ ಇರುವ ಅಭಿಮಾನಿಗಳನ್ನು ಮದುವೆ ಮಾತುಕತೆ ಬೇಗ ಮಾಡಿ ಎಂದು ಹೇಳುತ್ತಿದ್ದಾರೆ. ಈ ಕುರಿತಂತೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಇವರಿಬ್ಬರ ಅಭಿಮಾನಿಗಳು ಇದನ್ನು ನೋಡಿ ಸಂತಸ ಪಟ್ಟುಕೊಂಡಿದ್ದಾರೆ.