ಮಗಳಂತೆ ನೋಡಿಕೊಳ್ಳುತ್ತಿದ್ದ ನಾಗಾರ್ಜುನ ರವರಿಗೆ ಒಮ್ಮೆಲೇ ಶಾಕ್ ನೀಡಿದ ಸಮಂತಾ: ಅದೆಂತ ಮಾತು ಅಂದಿದ್ದಾರಂತೆ ಗೊತ್ತೇ?? ರೊಚ್ಚಿಗೆದ್ದ ನಾಗ ಫ್ಯಾನ್ಸ್.

ಟಾಲಿವುಡ್ ನಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಗೌರವವಿದೆ. ಅಕ್ಕಿನೇನಿ ನಾಗೇಶ್ವರ್ ರಾವ್ ನಂತರ ಅವರ ಮಗ ನಾಗಾರ್ಜುನ ತಂದೆಯ ಮಗನಾಗಿ ರಾಜ್ಯಭಾರ ಮಾಡುತ್ತಾರೆ. ಮೇಲಾಗಿ ಇಂಡಸ್ಟ್ರಿಯಲ್ಲಿ ಗೌರವಾನ್ವಿತ ನಡತೆ ಹೊಂದಿರುವ ನಾಯಕನಾಗಿಯು ಒಳ್ಳೆಯ ಹೆಸರು ಪಡೆದಿದ್ದಾರೆ. ನಾಗಾರ್ಜುನ ಅವರ ಮಗ ನಾಗಚೈತನ್ಯ ಕೂಡ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗಾರ್ಜುನ ನಂತರ ಆ ಮಟ್ಟದ ಹೀರೋ ಅನ್ನಿಸಿಕೊಳ್ಳಲು ಸಾಧ್ಯವೇ ಇಲ್ಲ.
ನಾಗಚೈತನ್ಯ ಅವರ ವೈಯಕ್ತಿಕ ಜೀವನ ಚೆನ್ನಾಗಿಲ್ಲ.

ನಟಿ ಸಮಂತಾ ಜೊತೆ ದಾಂಪತ್ಯ ಜೀವನ ಮುರಿದುಕೊಂಡು ಒಂಟಿಯಾಗಿದ್ದಾರೆ. ಚಿಕ್ಕವಯಸ್ಸಿನಲ್ಲಿ ತಾಯಿಯಿಂದ ದೂರವಾಗಿ, ಈಗ ಪತ್ನಿಯ ದೂರವಾಗಿರುವುದು ನಿಜಕ್ಕೂ ಅವರಿಗೆ ಶಾಪವಾಗಿದೆ ಎನ್ನಬಹುದು. ಸಮಂತಾ ಮತ್ತು ಚೈತನ್ಯ ವಿಚ್ಛೇದನದ ಬಗ್ಗೆ ವದಂತಿಗಳು ಅಷ್ಟೆ ಅಲ್ಲ, ಇವುಗಳಲ್ಲಿ ಕೆಲವು ನಿಜವಾಗಿದ್ದರೂ, ಹೆಚ್ಚಿನವು ವದಂತಿಗಳಾಗಿವೆ. ಸಮಂತಾಗೆ ಮಕ್ಕಳಾಗುವುದು ಇಷ್ಟವಿಲ್ಲ ಎನ್ನಲಾಗುತ್ತಿದೆ, ಚೈತುಗೆ ಬೇರೆ ಹುಡುಗಿಯರ ಜೊತೆ ಅಫೇರ್ ಇದೆ ಅಂತ ಸಾಕಷ್ಟು ವರದಿಗಳು ಬಂದಿವೆ. ನಾಗಾರ್ಜುನ ಅವರು ಎಷ್ಟೇ ಸಮಾಧಾನ ಪಡಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂಬ ಮಾತು ಕೂಡ ಕೇಳಿಬಂದಿದೆ.

ಆದರೆ ಇತ್ತೀಚೆಗೆ ಒಂದು ಸಂಗತಿ ಬೆಳಕಿಗೆ ಬಂದಿದೆ. ಇದು ಸಮಂತಾ ಜೊತೆ ಕೆಲಸ ಮಾಡುತ್ತಿರುವವರಿಂದ ಸಿಕ್ಕಿರುವ ಮಾಹಿತಿ. ವಿಚ್ಛೇದನ ಪಡೆಯುವ ಮೊದಲು ಇಬ್ಬರೂ ಕೆಲವು ದಿನಗಳ ಕಾಲ ಬೇರೆಯಾಗಿದ್ದರು. ಆ ವೇಳೆ ನಾಗಾರ್ಜುನ ಅವರಿಗೆ ವಿಷಯ ತಿಳಿದು ಅವರನ್ನು ಒಂದುಗೂಡಿಸಲು ಯತ್ನಿಸಿದ್ದು, ಈ ಸಮಯದಲ್ಲಿ ಒಮ್ಮೆ ಸಮಂತಾ ಅವರಿಗೆ ಕರೆ ಮಾಡಿದ್ದು, ಆದರೆ ಸಮಂತಾ ಕರೆಯನ್ನು ಸ್ವೀಕರಿಸಿಲ್ಲ ಎನ್ನಲಾಗಿದೆ. ನಾಗಾರ್ಜುನ ಅವರು ಮತ್ತೆ ಕರೆ ಮಾಡಿದರೂ ಸಮಂತಾ ಕರೆಯನ್ನು ಸ್ವೀಕರಿಸಿಲ್ಲ.

ಆಗ ಪಕ್ಕದಲ್ಲಿದ್ದ ಟಾಲಿವುಡ್ ಹೀರೋ, ಕಾಲ್ ಪಿಕ್ ಮಾಡಿ ಮಾತನಾಡಬಹುದು ಅಲ್ಲವೇ ಎಂದು ಸಹ ಹೇಳಿದ್ದರಂತೆ. ಅವರಿಗೆ ಮನೆಯಲ್ಲಿ ಅಷ್ಟೊಂದು ಸೀನ್ ಇಲ್ಲ, ಹೆಂಡತಿ ಹೇಳುವುದನ್ನು ಕೇಳುತ್ತಾರೆ, ಅವರೊಡನೆ ಮಾತಾಡುವುದು ವೇಸ್ಟ್ ಎಂದು ಹೇಳಿದ್ದರಂತೆ ಸ್ಯಾಮ್. ಈ ವಿಷಯ ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರೊಂದಿಗೆ ಅಕ್ಕಿನೇನಿ ಅಭಿಮಾನಿಗಳು ಸಮಂತಾ ಮೇಲೆ ಕಿಡಿಕಾರಿದ್ದಾರೆ.