Kannada News: ಕನ್ನಡಿಗರ ಚಿತ್ರ ಬಿಟ್ಟು, ತೆಲುಗಿನ ಚಿತ್ರಗಳನ್ನು ಮಾಡುತ್ತಿರುವ ಪ್ರಶಾಂತ್ ನೀಲ್, ಕೊಟ್ಟ ಷಾಕಿಂಗ್ ಹೇಳಿಕೆ ಗೊತ್ತೇ?? ತೆಲುಗಿನ ನಟರನ್ನೇ ಕೆಣಕಿದ ಮಹಾನುಭಾವ.

Kannada News: ಉಗ್ರಂ (Ugram) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಅವರು, ನಂತರ ಕೆಜಿಎಫ್ (KGF) ಮತ್ತು ಕೆಜಿಎಫ್2 (KGF2) ಸಿನಿಮಾ ಮೂಲಕ ಇಡೀ ಭಾರತ ಚಿತ್ರರಂಗ ಮಾತ್ರವಕ್ಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದರು, ಆದರೆ ಕೆಜಿಎಫ್ 2 ನಂತರ ಪ್ರಶಾಂತ್ ನೀಲ್ ಅವರು ತೆಲುಗಿಗೆ ಹಾರಿದ್ದಾರೆ. ಪ್ರಸ್ತುತ ತೆಲುಗಿನಲ್ಲಿ ಪ್ರಭಾಸ್ (Prabhas) ಅವರೊಡನೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ, ಶ್ರುತಿ ಹಾಸನ್ (Shruti Hasan) ಅವರು ಈ ಸಿನಿಮಾ ನಾಯಕಿ.

ಇದಾದ ಬಳಿಕ ಜ್ಯೂನಿಯರ್ ಎನ್.ಟಿ.ಆರ್ (Jr NTR) ಅವರೊಡನೆ ಒಂದು ಆಕ್ಷನ್ ಸಿನಿಮಾ ಮಾಡಲಿದ್ದಾರೆ ಪ್ರಶಾಂತ್ ನೀಲ್. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ಇದಾದ ಬಳಿಕ ಮತ್ತೊಬ್ಬ ತೆಲುಗಿನ ಸ್ಟಾರ್ ನಟ ರಾಮ್ ಚರಣ್ (Ram Charan) ಅವರ ಜೊತೆಗೆ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಇದರ ಬಗ್ಗೆ ಕೆಲವರಿಗೆ ಹೆಮ್ಮೆ ಆದರೆ, ಹಲವರು ಪ್ರಶಾಂತ್ ನೀಲ್ ಅವರನ್ನು ಟ್ರೋಲ್ ಮಾಡುವುದೇ ಹೆಚ್ಚು. ಪ್ರಶಾಂತ್ ನೀಲ್ ಅವರು ತಮಗೆ ಜೀವನ ಕೊಟ್ಟ ಕನ್ನಡ ಚಿತ್ರರಂಗವನ್ನು ಬಿಟ್ಟು ಬೇರೆ ಕಡೆಗೆ ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇದನ್ನು ಓದಿ.. Kannada Astrology: ಕೊನೆಗೂ ರಾಹು ದೇವನೇ ದಯೆ ತೋರುವ ಕಾಲ ಬಂದೆ ಬಿಡ್ತು: ಈ ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ ರಾಹು. ಯಾರಿಗೆ ಗೊತ್ತೇ??

ಪ್ರಶಾಂತ್ ಅವರಿಗೆ ಬೆಳೆಯೋದಕ್ಕೆ ಕನ್ನಡ ಚಿತ್ರರಂಗ ಬೇಕಿತ್ತು, ಬೆಳೆದ ಮೇಲೆ ತೆಲುಗಿಗೆ ಹೋಗಿದ್ದಾರೆ ಎನ್ನುವವರಿಗೆ ಪ್ರಶಾಂತ್ ನೀಲ್ ಅವರು ಈಗ ಉತ್ತರ ನೀಡಿದ್ದಾರೆ. ಸಂದರ್ಶನ ಒಂದರಲ್ಲಿ ಇದೇ ಪ್ರಶ್ನೆ ಕೇಳಿದಾಗ, ನಾನು ತೆಲುಗಿಗೆ ಹೋಗಬೇಕು ಎಂದು ಹೋಗಿಲ್ಲ. ಅಲ್ಲಿನ ನಿರ್ಮಾಪಕರು ನನಗೆ ಕರೆಮಾಡಿ, ಅಲ್ಲಿನ ನಾಯಕರ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಅಂತ ಕರೆದರು, ಅದಿಕ್ಕೆ ಹೋಗಿದ್ದೇನೆ, ಆ ಸಿನಿಮಾಗಳು ಮುಗಿದ ನಂತರ ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ ಪ್ರಶಾಂತ್ ನೀಲ್. ಇದನ್ನು ಓದಿ..Kannada News: ಹಳೇದನ್ನು ಇನ್ನು ಮರೆತಿಲ್ಲ ಉಮಾಪತಿ, ವರ್ಷಗಳು ಆದಮೇಲೆ ಡಿ ಬಾಸ್ ಗೆ ಶಾಕ್ ಕೊಟ್ಟ ಉಮಾಪತಿ: ಮಾಡಿದ್ದೇನು ಗೊತ್ತೇ??