Kannada News: ಒಂದು ಕಾಲದ ಬಿಗ್ ಬಾಸ್ ನಲ್ಲಿ ಪ್ರತಿ ಹುಡುಗರ ವೋಟ್ ಪಡೆದಿದ್ದ ಚಂದನಾಗೆ ಮದುವೆ ಭಾಗ್ಯ: ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತೇ?

Kannada News: ಕಿರುತೆರೆಯಲ್ಲಿ ರಾಜ ರಾಣಿ ಶೋ ಮೂಲಕ ಫೇಮಸ್ ಆದವರು ನಟಿ ಚಂದನ ಅನಂತಕೃಷ್ಣ, ಚುಕ್ಕಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಚಂದನ ಅವರು ನಂತರ ಬಿಗ್ ಬಾಸ್ ಮನೆಗೆ ಬಂದು, ಬಿಬಿಕೆ7 ನಲ್ಲಿ ಸ್ಪರ್ಧಿಯಾಗಿ ಬಂದು ಸರಳ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆದಿದ್ದರು. ಬಿಗ್ ಬಾಸ್ ನಂತರ ಚಂದನ ಅವರು ಯಾವುದೇ ಧಾರವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಈಗ ಮದುವೆಯ ವಿಚಾರದಿಂದ ಸುದ್ದಿಯಾಗುತ್ತಿದ್ದಾರೆ..

ಇತ್ತೀಚೆಗೆ ಚಂದನ ಅವರು ಶೇರ್ ಮಾಡಿರುವ ಪೋಸ್ಟ್ ಒಂದು, ಅವರು ಮದುವೆ ಬಗ್ಗೆ ಹಿಂಟ್ ಕೊಡುತ್ತಿದ್ದಾರೆ ಎನ್ನುವ ಹಾಗಿದೆ, ಚಂದನ ಬಿಗ್ ಬಾಸ್ ಮನೆಯಲ್ಲಿದ್ದಾಗ, ವಾಸುಕಿ ವೈಭವ್.ಅವರ ಜೊತೆಗೆ ಬಹಳ ಆತ್ಮೀಯವಾಗಿದ್ದರು, ಅದೇ ಸ್ನೇಹ ಬಿಗ್ ಬಾಸ್ ಶೋ ಇಂದ ಹೊರಬಂದಮೇಲು ಮುಂದುವರೆದಿತ್ತು. ಇವರಿಬ್ಬರು ಈ ವರ್ಷ ದೀಪಾವಳಿ ಹಬ್ಬಕ್ಕೆ, ಹೊಸದಾಗಿ ಫೋಟೋಶೂಟ್ ಮಾಡಿಸಿದರು. ಆ ಫೋಟೋಗಳು ಎಲ್ಲರ ಗಮನ ಸೆಳೆದಿದ್ದವು. ಇಬ್ಬರು ಬಹಳ ಮುದ್ದಾಗಿ ಕಾಣುತ್ತಿದ್ದಾರೆ ಎಂದು ಕಮೆಂಟ್ಸ್ ಗಳು ಬಂದಿದ್ದವು.. ಇದನ್ನು ಓದಿ..Kannada News: ತನ್ನ ಸ್ವಂತ ತಂಗಿ ಮದುವೆಗೆ ಹೋಗದೆ ಇರುವುದಕ್ಕೆ ಕಾರಣ ಸಮೇತ ಹೇಳಿಕೆ ಕೊಟ್ಟ ಸಂಜನಾ: ಯಾಕೆ ಅಂತೇ ಗೊತ್ತೇ??

ಈಗ ವಾಸುಕಿ ವೈಭವ ಅವಾರ್ಸ್ ಹುಟ್ಟುಹಬ್ಬಕ್ಕೆ ಅದೇ ಫೋಟೋಶೂಟ್ ನ ಒಂದು ಫೋಟೋ ಶೇರ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳಿಗೆ ಇವರಿಬ್ಬರು ಎಂಗೇಜ್ ಆಗಿದ್ದಾರಾ, ಎಂಗೇಜ್ಮೆಂಟ್ ಆಗೇ ಹೋಗಿದ್ಯಾ ಎಂದು ಅನುಮಾನ ಶುರುವಾಗಿದೆ. ಆದರೆ ಈ ಜೋಡಿ ತಮ್ಮಿಬ್ಬರ ಬಗ್ಗೆ ಯಾವುದೇ ವಿಷಯವನ್ನ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ತಿಳಿಸುತ್ತಾರ ಎಂದು ಕಾದು ನೋಡಬೇಕಿದೆ. ಈಗಾಗಲೇ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಸಾಕಷ್ಟು ಕಲಾವಿದರು ಮದುವೆಗೆ ಸಿದ್ಧವಾಗಿದ್ದಾರೆ. ಈ ಜೋಡಿ ಕೂಡ ಅದೇ ಸಾಲಿಗೆ ಸೇರುವ ಹಾಗೆ ಕಾಣುತ್ತಿದೆ. ಇದನ್ನು ಓದಿ..Kannada News: ಮೊದಲ ಬಾರಿಗೆ ದರ್ಶನ್ ರವರು ಹತ್ತು ವರ್ಷಗಳು ಆದ ಮೇಲೆ ಸುದೀಪ್ ಹೆಸರು ತೆಗೆದುಕೊಂಡದ್ದು ಯಾಕೆ ಗೊತ್ತೇ??