Kannada News: ಎರಡನೇ ಗಂಡನಿಗೆ ವಿಚ್ಚೇದನ ನೀಡಿದ ನಂತರ ಮೂರನೇ ಬಾರಿಗೆ ಪ್ರೀತಿಯಲ್ಲಿ ಬಿದ್ದ ಚಿರು ಪುತ್ರಿ: ಮೂರನೇ ಮದುವೆ ಬಗ್ಗೆ ಭಾವುಕರಾಗಿ ಹೇಳಿದ್ದೇನು ಗೊತ್ತೇ??

Kannada News: ಮೆಗಾಸ್ಟಾರ್ ಚಿರಂಜೀವಿ ಅವರ ಕಿರಿಯ ಮಗಳು ಶ್ರೀಜಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಆಕೆ ಯಾವುದೇ ಪೋಸ್ಟ್ ಅಥವಾ ಕಮೆಂಟ್ ಮಾಡಿದರೂ ಅದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಯಾಕೆಂದರೆ ಆಕೆ ಈಗ ಪತಿ ಕಲ್ಯಾಣ್ ದೇವ್ ಇಂದ ದೂರ ಉಳಿದಿದ್ದಾರೆ ಎಂದು ಗೊತ್ತಾಗಿದೆ. ಹಿಂದೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ, ನಂತರ ಆತನೊಂದಿಗೆ ಓಡಿಹೋಗಿ ಮದುವೆಯಾಗಿದ್ದರು, ಮಗು ಹುಟ್ಟಿದ ನಂತರ, ಅವನಿಂದ ಬೇರ್ಪಟ್ಟು ತನ್ನ ತಂದೆಯ ಬಳಿಗೆ ಬಂದರು. ಚಿರಂಜೀವಿ ಅವರು ಮತ್ತೆ ಮಗಳನ್ನು ಒಪ್ಪಿಕೊಂಡರು. ನಂತರ ಅವರು ಕಲ್ಯಾಣ್ ದೇವ್ ಅವರೊಡನೆ ಮದುವೆಯಾದರು.

ಅವರ ಜೊತೆಗೆ ಒಬ್ಬ ಮಗಳು ಜನಿಸಿದ ನಂತರ ಮತ್ತೆ ಬೇರ್ಪಟ್ಟರು. ಕಲ್ಯಾಣ್ ದೇವ್ ಅವರಿಂದ ಇನ್ನು ವಿಚ್ಛೇದನ ಪಡೆದಿಲ್ಲ ಆದರೆ ಆಕೆ ತನ್ನ ಗಂಡನಿಂದ ದೂರವಾಗಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಇದೆಲ್ಲದರ ಬಳಿಕ, ಅವರ ಪೋಸ್ಟ್‌ ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇತ್ತೀಚೆಗೆ ಶ್ರೀಜಾ ಪೋಸ್ಟ್ ಒಂದನ್ನು ಹಾಕಿದ್ದರು.. ಅದರಲ್ಲಿ.. ಆತ್ಮೀಯ 2022.. ನನ್ನ ಜೀವನದಲ್ಲಿ ಒಬ್ಬ ಮಹಾನ್ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು. ಸದಾ ನನ್ನ ಬಗ್ಗೆ ಕಾಳಜಿ ವಹಿಸುವ, ಬೆಂಬಲ ನೀಡುವ ವ್ಯಕ್ತಿ, ನನ್ನ ಕಷ್ಟ-ನಲಿವುಗಳಲ್ಲಿ ನನ್ನನ್ನು ಬೆಂಬಲಿಸುವ ವ್ಯಕ್ತಿ.. ಇದನ್ನು ಓದಿ..Kannada News: ದರ್ಶನ್ ಜೊತೆ ದೇಶವೇ ಬಾಯ್ ಬಿಟ್ಟು ನೋಡುವಂತೆ ಕುಣಿದ ಪುಷ್ಪವತಿ, ಇದೀಗ ದರ್ಶನ್ ಡಾನ್ಸ್ ಬಗ್ಗೆ ಹೇಳಿದ್ದೇನು ಗೊತ್ತೇ??

ಕೊನೆಗೂ ನಿಮ್ಮನ್ನು ಭೇಟಿಯಾಗಲು ಸಂತೋಷವಾಗುತ್ತಿದೆ, ಹೊಸ ಪಯಣದ ಆರಂಭ .. ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲಿ ಮತ್ತೊಬ್ಬ ವ್ಯಕ್ತಿ ಯಾರು, ಅವರು ತಮ್ಮ ಬಗ್ಗೆಯೇ ಹೇಳಿಕೊಳ್ಳುತ್ತಿದ್ದಾರೆ ಎನ್ನುವ ಅರ್ಥ ಇದಾಗಿದೆ. ತನ್ನನ್ನು ತನಗಿಂತ ಚೆನ್ನಾಗಿ ಅರ್ಥಮಾಡಿಕೊಳ್ಳಲು ಯಾರಿಂದಲು ಸಾಧ್ಯವಿಲ್ಲ ಎಂದು ಈ ಮಾತುಗಳ ಮೂಲಕ ಹೇಳಿದ್ದಾರೆ ಶ್ರೀಜಾ. ಇದೀಗ ಸೋಷಿಯಲ್ ಮೀಡಿಯಾದ ಎಲ್ಲೆಡೆ ಆಕೆಯ ಪೋಸ್ಟ್ ವೈರಲ್ ಆಗುತ್ತಿದೆ ಕಳೆದ ಕೆಲವು ದಿನಗಳಿಂದ ಶ್ರೀಜಾ ಅವರ ಮೂರನೇ ಮದುವೆಯ ವರದಿಗಳು ಕೂಡ ಕೇಳಿಬಂದಿದೆ. ಇದನ್ನು ಓದಿ.. Kannada News: ಆ ರೀತಿಯ ದೃಶ್ಯಗಳನ್ನು ಮಾಡಲು ಮೂಡ್ ಬರಲು ಹೀರೋಗಳು ಏನು ಮಾಡುತ್ತಾರಂತೆ ಗೊತ್ತೇ? ಮತ್ತೊಂದು ಸೀಕ್ರೆಟ್ ಹೊರಹಾಕಿದ ತಮನ್ನಾ.