Kannada News: ಹಿರಣ್ಮಯಿ ಹಾಗೂ ಅಂಜಲಿ ಧಾರಾವಾಹಿಯ ಮಗು ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಆಗ ಮಿಂಚಿದ್ದು ಆಯ್ತು, ಆದರೆ ಈಗ??

Kannada News: ಜೀಕನ್ನಡ (Zee Kannada) ವಾಹಿನಿಯ ಅಂಜಲಿ ಮುದ್ದು ಗುಮ್ಮ (Anjali Muddu Gumma) ಧಾರವಾಹಿ ಯಾರಿಗೆ ತಾನೇ ಗೊತ್ತಿಲ್ಲ.. ಈ ಧಾರವಾಹಿಯಲ್ಲಿ ಮುದ್ದು ಗುಮ್ಮ ಅಂಜಲಿ ಪಾತ್ರ ಜನರ ಅಚ್ಚುಮೆಚ್ಚಿನ ಪಾತ್ರವಾಗಿತ್ತು, ಈ ಮುದ್ದು ಮಗುವನ್ನು ಎಲ್ಲರೂ ಇಷ್ಟಪಟ್ಟಿದ್ದರು. ಅದೊಂದೆ ಧಾರವಾಹಿ ಅಲ್ಲದೆ ಮಹಾದೇವಿ (Mahadevi) ಧಾರವಾಹಿಯಲ್ಲಿ ಈ ಮಗು ಹಿರಣ್ಮಯಿ ಪಾತ್ರದಲ್ಲಿ ಈ ಮಗು ಎಲ್ಲರ ಗಮನ ಸೆಳೆದು ಮಿಂಚಿತ್ತು. ಈ ಎರಡು ಧಾರವಾಹಿಗಳ ಬಳಿಕ ತೆರೆಯಿಂದ ದೂರ ಉಳಿದಿರುವ ಈ ಮಗು ಈಗ ಏನು ಮಾಡುತ್ತಿದೆ ಗೊತ್ತಾ? ಅವರ ಅಮ್ಮ ನೀಡಿರುವ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ..

ಈ ಮುದ್ದು ಮಗುವಿನ ನಿಜವಾದ ಹೆಸರು ಶ್ರಿತ ಮಧುಸೂಧನ್ (Shritha Madhusudhan). ಎರಡು ವರ್ಷದ ಮಗು ಆಗಿದ್ದಾಗಿನಿಂದಲು ಶ್ರಿತ ಗೆ ನಟನೆಯಲ್ಲಿ ಆಸಕ್ತಿ ಇತ್ತಂತೆ, ಕನ್ನಡಿ ಮುಂದೆ ನಿಂತು, ನಟನೆ ಮಾಡುತ್ತಿದ್ದಳಂತೆ ಪುಟ್ಟ ಶ್ರಿತ. ಯಾರಾದರೂ ಮುಂದೆ ಏನಾಗುತ್ತೀಯ ಎಂದು ಕೇಳಿದರೆ, ನಟಿ ಆಗ್ತೀನಿ ಎಂದು ಹೇಳಿದ್ದಳಂತೆ. ಶ್ರಿತ ಮೊದಲಿಗೆ ನಟಿಸಿದ್ದು ಅಮೃತವರ್ಷಿಣಿ (Amruthavarshini) ಧಾರವಾಹಿಯಲ್ಲಿ, ಈ ಧಾರವಾಹಿಯಲ್ಲಿ ಅಮೃತಾ ಮುದ್ದು ಮಗಳು ಅಮೂಲ್ಯ ಪಾತ್ರದಲ್ಲಿ ಮೊದಲು ನಟಿಸಿದ್ದಳು ಶ್ರಿತ. ಬಳಿಕ ಅಂಜಲಿ ಮುದ್ದು ಗುಮ್ಮ ಧಾರವಾಹಿಯಲ್ಲಿ ನಟಿಸಿ ಕರ್ನಾಟಕದಲ್ಲಿ ಎಲ್ಲರ ಮೆಚ್ಚಿನ ಮುದ್ದಿನ ಕೂಸಾಗಿದ್ದಳು ಶ್ರಿತ. ಇದನ್ನು ಓದಿ..Kannada News: ಬಾಲಿವುಡ್ ಅನ್ನು ಮಕಾಡೆ ಮಲಗಿಸಿರುವ ಬಾಯ್ ಕೋಟ್ ಮಾಡುವರಿಗೆ ಬುದ್ದಿ ಕಲಿಸುತ್ತೇನೆ ಎಂದಿದ್ದ ಅರ್ಜುನ ಹೊರ ಚಿತ್ರದ ಕತೆ ಏನಾಗಿದೆ ಗೊತ್ತೇ?

ಬಳಿಕ ಮಹಾದೇವಿ ಧಾರವಾಹಿಯಲ್ಲಿ ಹಿರಣ್ಮಯಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಳು, ಬಳಿಕ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನಾನು ನನ್ನ ಕನಸು (Nanu Nanna Kanasu) ಧಾರವಾಹಿಯಲ್ಲಿ ಸಹ ನಟಿಸಿ ಎಲ್ಲರ ಗಮನ ಸೆಳೆದಿದ್ದಳು, ಆ ಧಾರವಾಹಿ ತೆಲುಗು ಮತ್ತು ತಮಿಳು ಭಾಷೆಗೆ ರಿಮೇಕ್ ಆದಾಗ, ಅಲ್ಲಿಂದಲೂ ಶ್ರಿತ ಅವರಿಗೆ ಆಫರ್ ಬಂದಿತ್ತಂತೆ, ಆದರೆ ಶ್ರಿತ ಅವರ ತಾಯಿ ಶಿಲ್ಪ ಅವರು ಅದನ್ನು ಒಪ್ಪಿಕೊಂಡಿಲ್ಲ. ಇದೀಗ ಶ್ರಿತ ಸಿನಿಮಾ ಮತ್ತು ಧಾರವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣ ಶ್ರಿತಳ ವಿದ್ಯಾಭ್ಯಾಸ, ಬೆಂಗಳೂರಿನ (Bangalore) ಮಹಿಳಾ ಸೇವಾ ಸಮಾಜ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಶ್ರಿತ, ಚೆನ್ನಾಗಿ ಓದಲಿ ಎನ್ನುವ ಕಾರಣಕ್ಕೆ ಹೊಸ ಪ್ರಾಜೆಕ್ಟ್ ಗಳನ್ನು ಒಪ್ಪಿಕೊಳ್ಳದೆ, ಈ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಇದನ್ನು ಓದಿ.. Kannada News: ಒಂದು ಕಾಲದಲ್ಲಿ ಮೈ ಮಾರಿಕೊಳ್ಳುತ್ತ ಸಿಕ್ಕಿ ಬಿದ್ದ ನಟಿ ಈಗ ಹೀಗಾಗಿದ್ದರೆ ಗೊತ್ತೇ? ಯಪ್ಪಾ ಇಷ್ಟೇನಾ ಜೀವನ?