Kannada News: ತನ್ನನ್ನು ಬೆಳೆಸಿದ ಧಾರವಾಹಿ ಲೋಕದ ಬಗ್ಗೆಯೇ ಷಾಕಿಂಗ್ ಹೇಳಿಕೆ ಕೊಟ್ಟ ನಟಿ: ಧಾರವಾಹಿ ಲೋಕದ ಮತ್ತೊಂದು ಮುಖ ಹೇಗಿರುತ್ತದೆ ಅಂತೇ ಗೊತ್ತೇ??

Kannada News: ಈಗ ಸಿನಿಮಾಗಳಲ್ಲಿ ನಟಿಸುವ ಆಸೆ ಇರುವವರು ಹೆಚ್ಚಾಗಿ ಕಿರುತೆರೆಗೆ ಎಂಟ್ರಿ ಕೊಡುತ್ತಾರೆ. ಒಳ್ಳೆಯ ಸೀರಿಯಲ್ ಗಳಲ್ಲಿ ನಟಿಸಿ ಹೆಸರು ಮಾಡಿದರೆ, ಅವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ಸೀರಿಯಲ್ ನಲ್ಲಿ ನಟಿಸಿ ಸಿನಿಮಾದಲ್ಲಿ ಅವಕಾಶ ಪಡೆದು, ಸ್ಟಾರ್ ಆದ ಸಾಕಷ್ಟು ಕಲಾವಿದರಿದ್ದಾರೆ. ಅದೇ ಸಾಲಿಗೆ ಸೇರುವವರು ಖ್ಯಾತ ಬಾಲಿವುಡ್ ನಟಿ ರಾಧಿಕಾ ಮದನ್.

ಇಂದು ಹಿಂದಿ ಚಿತ್ರರಂಗದಲ್ಲಿ ಹಲವು ಒಳ್ಳೆಯ ಅವಕಾಶಗಳನ್ನು ಪಡೆದು, ಸ್ಟಾರ್ ನಟಿಯಾಗಿದ್ದಾರೆ. ಆದರೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹಿಂದಿ ಕಿರುತೆರೆಯ ಬಗ್ಗೆ ಶಾಕ್ ಆಗುವಂಥ ಹೇಳಿಕೆಗಳನ್ನು ನೀಡಿದ್ದಾರೆ. ಕಿರುತೆರೆ ಇಂದಲೇ ಬಂದು, ಇಂದು ಕಿರುತೆರೆಯ ಬಗ್ಗೆಯೇ ಇವರು ಜನರಿಗೆ ಇಷ್ಟ ಆಗದಂತಹ ಹೇಳಿಕೆ ನೀಡಿರುವುದು ಹಿಂದಿ ಕಿರುತೆರೆಗೆ ಶಾಕ್ ನೀಡಿದೆ. ಅಷ್ಟಕ್ಕೂ ರಾಧಿಕಾ ಅವರು ಹೇಳಿರುವುದು ಏನೆಂದರೆ, “ಕಿರುತೆರೆ ಲೋಕದಲ್ಲಿ ವೃತ್ತಿ ಪರತೆ ಇಲ್ಲ ಎಂದು ಹೇಳಿದ್ದಾರೆ.. ಇದನ್ನು ಓದಿ.. Rashmika Mandanna: ಶರ್ಟ್ ಇಲ್ಲದೆ ತಿರುಗಾಡಿ, ಅಂದವನ್ನು ಉಣಬಡಿಸುತ್ತಿರುವ ರಶ್ಮಿಕಾ: ಹದ್ದು ಮೀರಲು ಕಾರಣ ಏನು ಗೊತ್ತೇ? ಅದಕ್ಕಾಗಿಯೇ ಹೇಗೆ ಮಾಡಿದ್ರ??

ಕಿರುತೆರೆಯಲ್ಲಿ ಕೊನೆಯ ಕ್ಷಣದಲ್ಲಿ ಸ್ಕ್ರಿಪ್ಟ್ ಅನ್ನು ಕೈಗೆ ಕೊಡುತ್ತಾರೆ. ಸತತವಾಗಿ 50 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳುತ್ತಾರೆ..” ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಈಗ ಹಿಂದಿ ಕಿರುತೆರೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದು, ತಾವು ಬೆಳೆದು ಬಂದ ಹಾದಿಯ ಬಗ್ಗೆ ಆಗಾಗ ಈ ರೀತಿ ಮಾತನಾಡಿದ್ದಾರೆ ಎಂದು ಹಲವು ರಾಧಿಕಾ ಮದನ್ ವಿರುದ್ಧ ಮಾತನಾಡುತ್ತಿದ್ದಾರೆ. ಹಿಂದಿ ಕಿರುತೆರೆಯ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಸೇರಿದಂತೆ ಹಲವರು ರಾಧಿಕಾ ಮದನ್ ಅವರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ಓದಿ..Kannada News: ಬಾಲಿವುಡ್ ಗೆ ಮೊದಲ ಎಂಟ್ರಿ ಕೊಟ್ಟ ತಕ್ಷಣ ಸಪ್ತಮಿ ಗೆ ಬಂತು ಉಡುಗೊರೆ: ಗಿಫ್ಟ್ ಕಂಡು ಫುಲ್ ಕುಶ್ ಆದ ಸಪ್ತಮಿ ಗೌಡ. ಏನು ಗೊತ್ತೇ??