ಅಳಿಯ ಮಗಳಿಗೆ ಉಡುಗೊರೆಯಂತೆ ಕಟ್ಟುಕೊಟ್ಟ ಹೈಪರ್ ಮಾರ್ಕೆಟ್ ಹೇಗಿದೆ ಗೊತ್ತೇ?? ಐಷಾರಾಮಿ ಮಾರ್ಕೆಟ್ ನ ಸಂಪೂರ್ಣ ವಿ’ಡಿಯೋ ನೋಡಿ.

ನಮಸ್ಕಾರ ಸ್ನೇಹಿತರೇ ರಾಜ್ಯರಾಜಕಾರಣದಲ್ಲಿ ರಾಜಕಾರಣಿಗಳ ಹೆಸರು ಗೊತ್ತಿಲ್ಲದಿದ್ದರೂ ಸಹ ಕೆಲವೊಂದು ರಾಜಕಾರಣಿಗಳು ಕೆಲ ಕಾರ್ಯಗಳ ಮೂಲಕ ನಮ್ಮ ಸಮಾಜದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಅದರಲ್ಲಿ ಒಬ್ಬ ಜನನಾಯಕನ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹುಟ್ಟಿರುವುದು ಕರ್ನಾಟಕ ಕಾಂಗ್ರೆ’ಸ್ನ ಅತ್ಯಂತ ಬಲಿಷ್ಠ ಜನನಾಯಕ ಎಂದೇ ಕರೆಯಲಾಗುವ ಕನಕಪುರದ ಬಂಡೆ ಎಂದೇ ಖ್ಯಾತರಾಗಿರುವ ಡಿಕೆ ಶಿವಕುಮಾರ್ ಅವರ ಕುರಿತಂತೆ. ಸಾಕಷ್ಟು ಪ್ರಕರಣಗಳಲ್ಲಿ ಸಿಲುಕಿದ್ದರು ಕೂಡ ಇವೆಲ್ಲದರಿಂದ ಒಂಟಿ ಸಲಗದಂತೆ ಹೊರಬಂದಿರುವ ಜನನಾಯಕ ಎಂದು ಹೇಳಬಹುದಾಗಿದೆ.

ಇಷ್ಟು ಮಾತ್ರವಲ್ಲದೆ ಕಾಂಗ್ರೆಸ್ ಪಾಳಯದ ಅತ್ಯಂತ ಜನಪ್ರಿಯರು ಕೂಡ ಹೌದು. ಕೇವಲ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕಾರಣದಲ್ಲಿ ಕೂಡ ತನ್ನ ಪ್ರಭಾವವನ್ನು ಹೊಂದಿರುವಂತಹ ವ್ಯಕ್ತಿತ್ವ ಡಿಕೆ ಶಿವಕುಮಾರ್ ಅವರದ್ದು. ಇನ್ನು ಇವರ ವೈವಾಹಿಕ ಜೀವನಕ್ಕೆ ಬರುವುದಾದರೆ ಉಷಾ ಎಂಬ ಮಡದಿ ಇದ್ದು, ಮೂರು ಮಕ್ಕಳಿದ್ದಾರೆ. ಇನ್ನು ಇವರಿಗೆ ಡಿಕೆ ಸುರೇಶ್ ಎಂಬ ತಮ್ಮ ಕೂಡ ಇದ್ದಾರೆ. ಇನ್ನು ಡಿಕೆ ಶಿವಕುಮಾರ್ ಅವರ ಮೊದಲ ಮಗಳಾದಂತಹ ಐಶ್ವರ್ಯ ರವರು ಕಫೇ ಕಾಫಿ ಡೇ ಸಂಸ್ಥೆಯ ಮಾಲೀಕರ ಆಗಿರುವಂತಹ ಸಿದ್ಧಾರ್ಥ ರವರ ಮಗ ಅಮರ್ತ್ಯ ಹೆಗಡೆಯವರನ್ನು ಮದುವೆಯಾಗಿದ್ದಾರೆ.