Astrology: ಕೇವಲ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟೇ ಅಲ್ಲ, ಈ ದೇವರ ಜೊತೆ ಲಕ್ಷ್ಮಿ ಯನ್ನು ಪೂಜಿಸಿ, ಹಣ ಹುಡುಕಿಕೊಂಡು ಬಂದು ಶ್ರೀಮಂತರಾಗ್ತಿರಾ, ನಾಲ್ಕು ಜನಕ್ಕೆ ಒಳ್ಳೆಯದು ಮಾಡ್ತೀರಾ.

Astrology: ನಮ್ಮ ಹಿಂದು ಧರ್ಮದಲ್ಲಿ ತಿಳಿಸಿರುವ ಹಾಗೆ ಸಂಪತ್ತಿನ ದೇವರು ಲಕ್ಷ್ಮೀದೇವಿ. ಲಕ್ಷ್ಮೀದೇವಿಯನ್ನು ಕಟ್ಟುನಿಟ್ಟಿನಿಂದ ಶಿಸ್ತಿನಿಂದ ಪೂಜೆ ಮಾಡಿದರೆ, ದೇವಿಯ ಅನುಗ್ರಹ ನಿಮಗೆ ಸಿಗುತ್ತದೆ. ಲಕ್ಷ್ಮೀದೇವಿಯ ಅನುಗ್ರಹ ಸಿಕ್ಕರೆ, ಆ ವ್ಯಕ್ತಿಯ ಜೀವನದಲ್ಲಿ ಇರುವ ಎಲ್ಲಾ ಆರ್ಥಿಕ ಸಮಸ್ಯೆಗಳು ಬಗೆಹರಿಯುತ್ತದೆ. ಜೀವನದಲ್ಲಿ ಯಾವುದೇ ತೊಂದರೆ ಇಲ್ಲದೆ, ಮುನ್ನಡೆಸಿಕೊಂಡು ಹೋಗಬಹುದು.. ಶರದ್ ಪೂರ್ಣಿಮೆ ಹಾಗೂ ದೀಪಾವಳಿ ದಿನ ಲಕ್ಷ್ಮೀದೇವಿಯ ಪೂಜೆ ಮಾಡಿದರೆ, ನಿಮಗೆ ಐಶ್ವರ್ಯ, ನೆಮ್ಮದಿ ಸಂಪತ್ತು ಎಲ್ಲವೂ ಲಭಿಸುತ್ತದೆ. ಈ ದಿನ ಏನೆಲ್ಲಾ ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ..

*ಅಶೋಕ ಮರದ ಎಲೆ ತೆಗೆದುಕೊಂಡು ಅದರ ಮೇಲೆ ಅರಿಷಿನದಿಂದ ಅತವಾ ರೋಲಿ ಇಂದ ಶ್ರೀ ಎಂದು ಬರೆಯಿರಿ, ಇದನ್ನು ಕಮಲಗಟ್ಟದ ಕಾಳುಗಳ ಜೊತೆಗೆ ಈ ಎಲೆಯನ್ನು ಇಟ್ಟು ಇದನ್ನು ನಿಮ್ಮ ಮನೆಯ ಬಾಗಿಲಿನ ಹತ್ತಿರ ಇಡಿ. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಗೆ ಸಂತೋಷವಾಗಿ ನಿಮ್ಮ ಮನೆಗೆ ಬರುತ್ತಾಳೆ.
*ಲಕ್ಷ್ಮೀದೇವಿಯ ಮೆಚ್ಚಿನ ಬಣ್ಣ ಬಿಳಿ, ದೇವಿಗೆ ನೈವೇದ್ಯ ಅರ್ಪಣೆ ಮಾಡುವಾಗ, ಹಾಲು ಅಥವಾ ಬಿಳಿ ಬಣ್ಣದ ಯಾವುದೇ ತಿಂಡಿಗಳನ್ನು ಅರ್ಪಿಸಿದರೆ, ತಾಯಿಯ ಆಶೀರ್ವಾದ ಸಿಗುತ್ತದೆ.
*ನರಸಿಂಹಸ್ವಾಮಿಗೆ ಪೂಜೆ ಮಾಡುವುದರ ಜೊತೆಗೆ ಲಕ್ಷ್ಮೀದೇವಿಗೂ ಪೂಜೆ ಮಾಡಿ. ಇದರಿಂದ ಅದೃಷ್ಟ ಇಲ್ಲದವರ ಮನೆಗೂ ಲಕ್ಷ್ಮೀದೇವಿ ಬರುತ್ತಾಳೆ. ಇದನ್ನು ಓದಿ..Astrology: ಬೇಕಿದ್ರೆ ಬರೆದು ಇಟ್ಕೊಳಿ: ಇನ್ನು 10 ದಿನ ಮಾತ್ರ ನಿಮಗೆ ಕಷ್ಟ: ಆಮೇಲೆ ನಿಮ್ಮ ಟಚ್ ಮಾಡೋಕೆ ಕೂಡ ಆಗಲ್ಲ. ಯಾವ ರಾಶಿಗಳಿಗೆ ಗೊತ್ತೇ?

*ದಕ್ಷಿಣಾವರ್ತಿ ಶಂಕ ಮನೆಯಲ್ಲಿದ್ದರೆ, ದೀಪಾವಳಿ ದಿನ ಅದರ ಒಳಗೆ ಸ್ವಲ್ಪ ಅಕ್ಕಿ ಹಾಕಿ, ಅದಕ್ಕೆ ಪೂಜೆ ಮಾಡಿ.
*ಒಂದು ಕೆಂಪು ಬಟ್ಟೆಗೆ ಗೋಮತಿ ಚಕ್ರ ಹಾಗೂ 7 ನಾಣ್ಯಗಳನ್ನು ಕಟ್ಟಿ ಶಂಕದ ಜೊತೆಗೆ ಇಡಿ. ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಜೊತೆಯಲ್ಲಿ ಇರುತ್ತದೆ.
*ಶರದ್ ಪೂರ್ಣಿಮೆಯ ದಿನ ಅಥವಾ ದೀಪಾವಳಿ ದಿನ ಲಕ್ಷ್ಮೀದೇವಿಗೆ ಇಷ್ಟ ಆಗುವಂತಹ, ಚಿನ್ನ ಅಥವಾ ಬೆಳ್ಳಿ ಆಭರಣಗಳಿಂದ ಅರ್ಪಣೆ ಮಾಡಿ. ಜೊತೆಗೆ ಮಾವು ಹಾಗು ಪಂಚಾಮೃತದಿಂದ ಮಾಡಿರುವ ಸಿಹಿ ತಿಂಡಿಗಳನ್ನು ದೇವಿಗೆ ಅರ್ಪಣೆ ಮಾಡಿದರೆ, ಅವಳ ಆಶೀರ್ವಾದ ನಿಮಗೆ ಸಿಗುತ್ತದೆ.

*ಶರದ್ ಪೂರ್ಣಿಮೆಯ ದಿವಸ, ಲಕ್ಷ್ಮೀದೇವಿ, ಕುಬೇರ ಹಾಗೂ ಶ್ರೀಹರಿಯ ಪೂಜೆ ಮಾಡಿ. ನಂತರ ದೇವರಿಗೆ ಪಾಯಸ ನೈವೇದ್ಯಕ್ಕೆ ಇಡಿ. ಚಂದ್ರದೇವರ ದೇವಸ್ಥಾನದಲ್ಲಿ ಈ ಪೂಜೆ ಮಾಡಬೇಕು. ಇದರಿಂದ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ.
*ದೀಪಾವಳಿ ಅಥವಾ ಶರದ್ ಪೂರ್ಣಿಮೆಯ ದಿವಸ ಹಣದ ನೋಟ್ ಗಳಿಗೆ ಕೇಸರಿ ಅಥವಾ ಅರಿಶಿನ ಹಚ್ಚಿ ಅವುಗಳನ್ನು ಪೂಜೆಗೆ ಇಡಿ. ಪೂಜೆ ಮುಗಿದ ನಂತರ, ಆ ದುಡ್ಡನ್ನು ಹಳದಿಯ ಬಟ್ಟೆಯಲ್ಲಿ ಕಟ್ಟಿ, ಕಪಾಟಿನಲ್ಲಿ ಇರಿಸಿ. ಇದರಿಂದ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ. ಇದನ್ನು ಓದಿ..Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.

AstrologyAstrology 2023 Astrology KannadaAstrology Kannada 2023Astrology:Best News in Kannadahoroscopehoroscope 2023horoscope kannadahoroscope kannada 2023kannada astrologyKannada Astrology 2023kannada horoscopeKannada horoscope 2023kannada livekannada newsKannada Trending Newslive newsLive News Kannadalive trending newsNews in Kannadatoday horoscope 2023today horoscope 2023 in kannadatop news kannada